ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ

ಹಾಸನ: ಬದುಕಿನುದ್ದಕ್ಕೂ ಸಂತನಂತಿದ್ದ ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅನಾರೋಗ್ಯದಿಂದ ಯುಗಾದಿ ಚಂದ್ರನ ದಿನದ ಬೆಳಗ್ಗೆ ನಿಧನರಾಗಿದ್ದಾರೆ. ವಿಶ್ವಶಾಂತಿಯ ಬಾವುಟ ಹಿಡಿದಿದ್ದ ಪರಮಪೂಜ್ಯ ಕರ್ಮಯೋಗಿ ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕರು, ಚರಿತ್ರೆ ಹಾಗೂ ತತ್ವಶಾಸ್ತ್ರ ಎರಡು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಹುಶ್ರುತರಾಗಿದ್ದವರು. ಪ್ರಾಕೃತವೂ ಸೇರಿದಂತೆ ಆರು ಭಾಷೆಗಳ ಪ್ರಾಜ್ಞರಾಗಿದ್ದವರು. ನಿಸ್ವಾರ್ಥ ಸೇವೆ, ಸತತ ಪರಿಶ್ರಮ, ಸಮಕಾಲೀನ ದೃಷ್ಟಿಕೋನ, ವೈಜ್ಞಾನಿಕ ಚಿಂತನೆ, ಸಮರ್ಪಣಾ ಮನೋಭಾವ ಇವುಗಳನ್ನು ಪಂಚಾಣುವ್ರತದಂತೆ ಪಾಲಿಸುತ್ತಿದ್ದ ಸ್ವಾಮೀಜಿಯವರನ್ನು ಹತ್ತಿರದಿಂದ ಕಂಡಿದ್ದೇನೆ. ಭಟ್ಟಾರಕರ ನಿರ್ಗಮನ ಜೈನ […]

Continue Reading

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಏನಾಗುತ್ತೆ ಗೊತ್ತಾ…! ಕುರ್ಚಿಯಾಟ.

ಲೇಖನ: ಮಾಲತೇಶ್ ಅರಸ್ ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಏನ್ ಬೇಕಾದ್ರು ಆಗಬಹುದು. ಮತ್ತೊಮ್ಮೆ ಅಕ್ಕ,, ಅಕ್ಕನ ಜೊತೆ ನಾನು ಹೀಗೆ ಹತ್ತಾರು ಪೋಸ್ಟರ್ ಗಳು ರಿಂಗಣಿಸುತ್ತಿವೆ. ಶಿಷ್ಯ ಪಡೆ, ಯುವ ಪಡೆ, ಕಾರ್ಯಕರ್ತರು ದಿನಕ್ಕೆ ಹತ್ತಾರು ಪೋಸ್ಟರ್ ಹಾಕಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ, ಮೀಡಿಯಾ, ಪ್ರಿಂಟ್ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಪೂರ್ಣಿಮಾ ಅಕ್ಕಂದೇ ಹವಾ. ಬಿಜೆಪಿಯಿಂದ ಗೆದ್ದು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅವರು ಮತ್ತೊಂದು ಬಾರಿ ಶಾಸಕರಾಗಲೇ ಬೇಕು. […]

Continue Reading
Featured Video Play Icon

ಲಿಂಗಾಯತರು ಇದಾರಲ್ಲ ಕೆಟ್ಟ ನನ್ ಮಕ್ಕಳು ; ರಘು ಆಚಾರ್

ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ವೀರಶೈವ ಲಿಂಗಾಯತ ಪ್ರಬಲ ಸಮುದಾಯ. ಲಿಂಗಾಯತ ಮತಗಳಿಲ್ಲದೆ ಯಾವ ಕ್ಷೇತ್ರದಲ್ಲಿ ಯಾರೂ ಗೆಲ್ಲುವುದು ಅಸಾಧ್ಯ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪರ ಲಿಂಗಾಯತರು ನಿಂತಿದ್ದಾರೆ. ಲಿಂಗಾಯತ ಸಮುದಾಯದ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಲು ಪಣ ತೊಟ್ಟಿದ್ದಾರೆ. ಇತ್ತ ಒಂದ್ ಸಾವಿರ ವೋಟೂ ಇಲ್ಲದ ರಘು ಆಚಾರ್ ಇದೀಗ ಲಿಂಗಾಯತರು ಕೆಟ್ ನನ್ಮಕ್ಳು ನಲವತ್ತು ಸಾವಿರ ಇದಾರೆ ಅಂತ ಜಾತಿ ನಿಂದನೆ ಮಾಡಿರೋ ಆಡಿಯೋ ವೈರಲ್ ಆಗಿದೆ. ಇದು ಲಿಂಗಾಯತರ ಕೆಂಗಣ್ಣಿಗೆ […]

Continue Reading

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ವಿಧಿವಶ

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ (61). ಅವರು ಹೃದಯಾಘಾತದಿಂದ ವಿಧಿವಶರಾದರು. ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿದ್ದ ಧ್ರುವನಾರಾಯಣ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಸರಳ, ಸಜ್ಜನ ರಾಜಕಾರಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೃದಯಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ರಕ್ತ ವಾಂತಿ ಮಾಡಿಕೊಂಡಿದ್ದು, ಈ ವೇಳೆ ಉಸಿರು ತೆಗೆದುಕೊಳ್ಳಲು ಆಗಲಿಲ್ಲ. ಶ್ವಾಸಕೋಶದಲ್ಲಿ ರಕ್ತ ಸೇರಿದ್ದರಿಂದ ಉಸಿರಾಟದ ಸಮಸ್ಯೆಯಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸುವ ಯತ್ನ ನಡೆಯಿತಾದರೂ ಬದುಕುಳಿಯಲಿಲ್ಲ. 1983ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. […]

Continue Reading

ಅನ್ನ ಸಂತರ್ಪಣೆ ಮಾಡಿದ ಜಯ ಕರ್ನಾಟಕ ಟೀಮ್

ಚಿತ್ರದುರ್ಗ: ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಬಿ ಏನ್ ಜಗದೀಶ್ ಅಣ್ಣನವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 500 ಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಜೇಶ್ ಮದರಿ ಹಾಗೂ ಕಾನೂನು ಸಲಹೆಗಾರರದ ವಿಶ್ವನಾಥ್ ರೆಡ್ಡಿ,ಕಾರ್ಯಾಧ್ಯಕ್ಷರಾದ ಅರುಣ್ ಕುಮಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್, ಬಾಬು, ಪ್ರಕಾಶ್, ಯರ್ರೀಸ್ವಾಮಿ ಇದ್ದರು. ಕಾರ್ಯದರ್ಶಿಗಳಾದ ಅಭಿಲಾಶ್, ತಾಲ್ಲೂಕ್ ಅಧ್ಯಕ್ಷರಾದ ಸುನಿಲ್ ಕುಮಾರ್, ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಆರ್ಭಜ್, […]

Continue Reading

ಕಾಂಗ್ರೆಸ್ ವಕ್ತಾರರಾಗಿ  ಕಿರಣ್ ಅಣ್ಣಯ್ಯಪ್ಪ ನೇಮಕ

ಕಾಂಗ್ರೆಸ್ ನಲ್ಲಿ ಯುವಶಕ್ತಿ ಉದಯ ಈ ನಗರವಾಣಿ ನ್ಯೂಸ್ ಬೆಂಗಳೂರು; ಕಾಂಗ್ರೆಸಿನಲ್ಲಿ ಹೊಸ ಪರ್ವದ ಶಕೆ ಪ್ರಾರಂಭವಾಗಿದೆ. ಪ್ರತಿಭಾನ್ವಿತ ಯುವಕರು ಹಾಗೂ ಯುವತಿಯರನ್ನು ಗುರುತಿಸಿ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಇದಕ್ಕೆ ಪುಷ್ಟಿಯಂತೆ  ಬಹುಮುಖ ಪ್ರತಿಭೆ ಕಿರಣ್ ಎ (ಅಣ್ಣಯ್ಯಪ್ಪ ಕಿರಣ್), ಇವರನ್ನು ಕೆಪಿಸಿಸಿ  ಮಾಧ್ಯಮ ಮತ್ತು ಸಂವಹನ ವಿಭಾಗದ ರಾಜ್ಯ ಕಾಂಗ್ರೆಸ್ ವಕ್ತಾರನ್ನಾಗಿ ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಿರಣ್. ಎ ರವರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ  ಸಿಎಂ ಸಿದ್ದರಾಮಯ್ಯ, ಪ್ರಿಯ ಕೃಷ್ಣ,  ಪ್ರಿಯಾಂಕ್ ಖರ್ಗೆ […]

Continue Reading

ಮೊಬೈಲ್ ಫೋನ್ ಪತ್ತೆಗೆ  ಹೊಸ ವೆಬ್‍ಸೈಟ್ ಬಂತು

ಮೊಬೈಲ್ ಫೋನ್ ಪತ್ತೆಗೆ  ಹೊಸ ವೆಬ್‍ಸೈಟ್ ಬಂತು.. ಚಿತ್ರದುರ್ಗ: ಕಳ್ಳತನ ಹಾಗೂ ಕಳೆದುಹೋದ ಮೊಬೈಲ್ ಪತ್ತೆಗೆ ನೆರವಾಗುವ ಸೆಂಟ್ರಲ್ ಏಕ್ಯುಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್ (Central Equipment Identity Register)  ವೈಬ್‍ಸೈಟ್‍ನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ವೆಬ್‍ಸೈಟ್ ನೆರವಿನಿಂದ ಮೊಬೈಲ್ ಮಾಲೀಕರು ಕಳೆದು ಹೋದ ಮೊಬೈಲ್‍ಪೋನ್‍ಗಳನ್ನು ಬ್ಲಾಕ್ ಮಾಡಬಹುದು. ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ರಜನಿಕಾಂತ್ ಅವರು ಕಳೆದು ಹೋದ ತಮ್ಮ ಮೊಬೈಲ್ ಫೋನ್ ವಿವರಗಳನ್ನು ಸಿಇಐಆರ್ ಪೋರ್ಟಲ್‍ನಲ್ಲಿ ನಮೂದಿಸಿದ್ದರು. ರಜನಿಕಾಂತ್ ಅವರ ಮೊಬೈಲ್ ಫೋನ್ ಬೇರೆಯವರು […]

Continue Reading

2023 ರ ಮಾರ್ಚ್‌ 6 ರಂದು ಜಿಲ್ಲಾ ವಕೀಲರಿಂದ “ಕುರುಕ್ಷೇತ್ರ’ ನಾಟಕ ಎರಡನೇ ಪ್ರದರ್ಶನ “

ಮಾರ್ಚ್‌ 6 ಕ್ಕೆ “ಕುರುಕ್ಷೇತ್ರ’ ಅಮೋಘ ಎರಡನೇ  ಪ್ರದರ್ಶನ ” ಚಿತ್ರದುರ್ಗ: ಪ್ರೇ ಕ್ಷಕರ ಒತ್ತಾಯದ ಮೇರೆಗೆ ಚಿತ್ರದುರ್ಗ ವಕೀಲರ ಸಂಘದಿಂದ ಕುರುಕ್ಷೇತ್ರ ನಾಟಕವನ್ನು 2023ರ ಮಾರ್ಚ್ ಆರನೇ ತಾರೀಖು ಚಿತ್ರದುರ್ಗದ ನ್ಯಾಯಾಲಯದ ಮುಂಭಾಗ ಎರಡನೇ ಪ್ರದರ್ಶನ ಮಾಡಲಿದ್ದು, ನಾಟಕದ ಪ್ರಚಾರದ ಪೋಸ್ಟರ್ ಅನ್ನು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮನಗೋಳಿ ಪ್ರೇಮಾವತಿ ಮೇಡಂ ಅವರು ಬಿಡುಗಡೆ ಮಾಡಿದರು. ವಕೀಲರ ಸಂಘದ ಅಧ್ಯಕ್ಷರಾದ ಶಿವುಯಾದವ್, ಉಪಾಧ್ಯಕ್ಷರಾದ ದಯಾನಂದ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ನಾಟಕದ ನಿರ್ದೇಶಕರಾದ […]

Continue Reading

ರುದ್ರಣ್ಣ ಹರ್ತಿಕೋಟೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಅವರಿಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷೆ ಜಸ್ಟಿಸ್ ರಂಜನಾ ಪ್ರಕಾಶ್ ದೇಸಾಯ್ ಅವರು ಉತ್ಕೃಷ್ಟ ಪತ್ರಿಕೋದ್ಯಮದ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು. ದೆಹಲಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ನ ಡೆಪ್ಯುಟಿ ಸ್ಪೀಕರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು

Continue Reading

ಬೆಂಗಳೂರಿನಲ್ಲಿ ಸಂತ ಸೇವಾಲಾಲ್ ಜಯಂತಿ ಸಂಭ್ರಮ

ಬೆಂಗಳೂರು : ನಗರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು. ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿಗಳಾದ ರಘುನಂದನ್ ಉದ್ಘಾಟಿಸಿದರು. ಸೇವಾಲಾಲ್ ಕುರಿತ ಉಪನ್ಯಾಸವನ್ನು ಸಾಹಿತಿ ಡಾ ಎ ಆರ್ ಗೋವಿಂದ ಸ್ವಾಮಿ ನಡೆಸಿದರು. ಸಮಾರಂಭದಲ್ಲಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಿ ಬಿ.ನಾಯಕ್, ವಕೀಲ ಅನಂತ ನಾಯಕ್, ಬಂಜಾರ ಅಕಾಡೆಮಿಯ ಹರಿಲಾಲ್ ಪವರ್ ಮುಂತಾದವರು ಉಪಸ್ಥಿತರಿದ್ದರು.   ಮಾಲತೇಶ್ ಅರಸ್. ನ್ಯೂಸ್ ಎಡಿಟರ್.

Continue Reading