ಯುವಕವಿ ‘ಲಕ್ಷ್ಮಿ ಕಿಶೋರ್ ಅರಸ್’ ಗೆ “ರಾಜ್ಯ ಯುವ ಪ್ರಶಸ್ತಿ”
ಯುವಕವಿ ‘ಲಕ್ಷ್ಮಿ ಕಿಶೋರ್ ಅರಸ್’ ಗೆ”ರಾಜ್ಯ ಯುವ ಪ್ರಶಸ್ತಿ” ಬೆಂಗಳೂರು: ಯುವಕವಿ,ಲೇಖಕ ‘ ಲಕ್ಷ್ಮಿ ಕಿಶೋರ್ ಅರಸ್’ಗೆ ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟದ ಪ್ರತಿಷ್ಠಿತ” ರಾಜ್ಯ ಯುವ ಪ್ರಶಸ್ತಿ” ಲಭಿಸಿದೆ. ಯುವ ಲೇಖಕ, ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು ರಾಜ್ಯ ಯುವ ಸಂಘಗಳ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಕೂಡ ಮಾಡಲ್ಪಡುವ “ರಾಜ್ಯ ಯುವ ಪ್ರಶಸ್ತಿಗೆ” ಭಾಜನರಾಗಿದ್ದಾರೆ. ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಯುವ ಸಾಧಕರನ್ನು ಗುರುತಿಸಿ ಅವರಿಗೆ ಅತಿ […]
Continue Reading