ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ  ಚಿತ್ರದುರ್ಗದ ಎಸ್‌ ಆರ್‌ ಎಸ್ ವಿದ್ಯಾರ್ಥಿ

  ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ  ಚಿತ್ರದುರ್ಗದ ಎಸ್‌ ಆರ್‌ ಎಸ್” ವಿದ್ಯಾರ್ಥಿ ಚಿತ್ರದುರ್ಗ:  ಪದವಿ ಪೂರ್ವ ಶಿಕ್ಷಣ ಇಲಾಖೆಯು  ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಎಸ್‌ ಆರ್‌ ಎಸ್‌ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ  ಆಯ್ಕೆಯಾಗಿದ್ದಾಳೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಕು.ಶ್ರೇಯಾ ಕೆ.  ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಸ್ಪರ್ಧೇಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ  ಹಾಗೂ ರಾಜ್ಯಮಟ್ಟದ ಸ್ಪರ್ಧೇಯಲ್ಲಿ ಭಾಗವಹಿಸಿದ್ದ ಕು.ಸಿದ್ದೇಶ್‌ ಹಾಗೂ ಕು. ನಾಜ್‌ ಅಲೀಯಾ ಇವರು […]

Continue Reading

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸಾಂಸ್ಕೃತಿಕ ಉತ್ಸವ

ಚಿತ್ರದುರ್ಗ( ಸುದ್ದಿವಾಣಿ): ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಸಾಂಸ್ಕೃತಿಕ ಉತ್ಸವ, ಅಪ್ಪುಗೆ, ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಹೆಚ್ ಗೋಪಾಲಪ್ಪ ನವರು ಕರೋನದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಕಾಲೇಜಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿರಲಿಲ್ಲ, ಈ ವರ್ಷ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಂತೋಷಕರ ಎಂದರು. ಕಾಲೇಜಿನಲ್ಲಿ ನೂತನ ಆಡಿಟೋರಿಯಂ, ಅಂಚೆ ಇಲಾಖೆ ಆರಂಭಿಸಲಾಗಿದೆ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು […]

Continue Reading

ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಪುಸ್ತಕ ಅಭಿಯಾನ

www.suddivaani.com ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ  ಪುಸ್ತಕ, ಬ್ಯಾಗ್ ಒಳಗೊಂಡ ಶಾಲಾ ಕಿಟ್ ಹಾಗೂ  ಪುಸ್ತಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ರಾಜ್ಯಾಧ್ಯಕ್ಷ ಕರವೇ ಹರೀಶ್ ಅವರು ಹೇಳಿದ್ದಾರೆ. ಕೋರನಾ ಸಂದರ್ಭದಲ್ಲಿ ಪೋಷಕರಿಗೆ ಆರ್ಥಿಕ ಹೊಡೆತ ಬಂದಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್  ಕೊಡಿಸುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಮಾಡುತ್ತಿದೆ. ಪ್ರತಿ  ಜಿಲ್ಲಾ ಘಟಕಗಳು ಮತ್ತು […]

Continue Reading

ವಾರದ ಕವಿತೆ : ” ನನ್ನಪ್ಪ” – ಭೂಮಿಕಾ ಎಸ್. ತಗಡೂರು

“ನನ್ನಪ್ಪ” ನನ್ನ ನಿರಂತರ ಅಚ್ಚರಿಗೊಳಿಸುವ ಪಿಸು ಮಾತಿನಲ್ಲಿ ಬೆರಗುಗೊಳಿಸುವ, ಜಗವನ್ನೆ ಇಡಿಯಾಗಿ ಹಿಡಿದು, ಬಿಡಿಯಾಗಿ ಪರಿಚಯಿಸುವ ವಿಭಿನ್ನ ಮನಸ್ಸಿನ ನನ್ನಪ್ಪ ಕಡೆದಷ್ಟು ಹಗುರ ನನ್ನಪ್ಪ, ಸದಾ ಹಸನ್ಮುಖಿ, ಒಮ್ಮೊಮ್ಮೆ ಅಂತರ್ಮುಖಿ ಮೌನವನ್ನೆ ಹಾಸಿ, ಹೊದ್ದು ಸುಮ್ಮನಿದ್ದುಬಿಡುವ ಮಾತಿಲ್ಲದೆ, ಸಾಧನೆ ಹಾದಿಯಲ್ಲಿ ಸಾಗಿಬಿಡುವ ಒಂಥರ ಹಠದ ಯೋಗಿ ನನ್ನಪ್ಪ ನನ್ನೊಳಗೆ ಬಿತ್ತಿದ ಬೀಜ ಮೊಳೊಕೆಯೊಡೆದು ಗಿಡವಾಗಿ, ಮರವಾಗಿ ವಿಚಾರದ ಹಂದರವ ಆಕಾಶದ ಉದ್ದಗಲಕ್ಕೂ ಹರಡಿ ಸದಾ ವಿಸ್ಮಯ ಮೂಡಿಸುವ ಮೋಡಿಗಾರ ಕೈ ಹಿಡಿದು ದಿಕ್ಸೂಚಿಯಂತೆ ದಾರಿ ತೋರುವ ಗುರಿಕಾರ […]

Continue Reading

ವಾರದ ಕವಿತೆ. ಭೂಮಿಕಾ ಎಸ್. ತಗಡೂರು

ನನ್ನಮ್ಮ… ನನ್ನಮ್ಮ ಕೊಂಚ ವಿಭಿನ್ನ ನನ್ನೆಲ್ಲಾ ಸಾಧನೆಗಳ ಬಲಗೈ ಅವಳು… ನನ್ನಲ್ಲಿರುವ ಶಕ್ತಿಯ ಪ್ರತಿರೂಪ ನನ್ನಮ್ಮ ರಜಾ ದಿನಗಳಲ್ಲಿ ಲಾಲಿ ಹಾಡಿ ಮಲಗಿಸುವವಳಲ್ಲ… ಮುಂಜಾನೆ ಐದಕ್ಕೆ ಎಬ್ಬಿಸಿ ಕುಡಿಯಲು ಬಿಸಿ ನೀರಿನ ಪಾನೀಯ ತಯಾರಿಸಿ ನನ್ನೊಂದಿಗೆ ಜಾಗಿಂಗ್ ಮಾಡೊ ಫಿಟ್ ಮದರ್ ಅವಳು… ಪ್ರತಿದಿನ ೫ ಕಿ.ಮೀ ಓಡುವಷ್ಟು ಸ್ಪೂರ್ತಿ ತುಂಬುವಳು ನನ್ನಮ್ಮ ಅವಳ ಧೈರ್ಯ,ದಿಟ್ಟತನ, ಶಕ್ತಿಯನ್ನೆಲ್ಲಾ ನನಗೆ ರಕ್ತಗತವಾಗಿ ಕೊಟ್ಟ ಮಾತೃ ಅವಳು… ಅವಳು ನನ್ನ ಫಿಟ್ನೆಸ್ ಟೀಚರ್, ಪ್ರೇರೇಪಕಿ, ಆಪ್ತ ಸಲಹೆಗಾರ್ತಿ… ನನ್ನೊಂದಿಗೆ ಪುಸ್ತಕಗಳನ್ನು […]

Continue Reading

ಸುದ್ದಿವಾಣಿ ವಾರದ ಕವಿತೆ: ಅವ್ವನ ದಿನದ ವಿಶೇಷ. “ಹೆಣ್ಣು”. : ವಿಜಯಭಾಸ್ಕರ

ಹಡೆದವ್ವ ಬೆನ್ನಿಗೆ ಜೋಳಿಗೆ ಕಟ್ಟಿ ಅನ್ನವ ಇಕ್ಕುತಾ ಕಡಲ‌ ದಡಿಯ ಸೊಂಪನ್ನು ತೋರಿಸುತ್ತಾ ಜಲಧಾರೆಯಾಗಿ ಬಾಳನ್ನು‌ ಸಿಂಗರಿಸುವ ತಾಯಿ ಹೆಣ್ಣು ಬದುಕಿನೂದಕ್ಕು ಜೊತೆಯಾಗಿ ರಸನಿಮಿಷಗಳ ಪದ ಪುಂಜಗಳ ಕಾವ್ಯವಾಗಿ ಮಡದಿಯಾಗಿ ಎದೆಯ ಕಿನಾರೆಯಲ್ಲಿ ಸಂಚರಿಸುವವಳು ಹೆಣ್ಣು ಜಗದಗಲಕ್ಕು ಪಸರಿಸಿದೆ ಇವಳ ಮಮತೆ ಮಡಿಲು, ಕರುಣೆ, ಪ್ರೀತಿ ಕಡಲಿನಷ್ಟೇ ಉಕ್ಕುತ್ತಾ ಗಂಡು ಜೀವಗಳಿಗೆ ಹಾಲುಣಿಸವಳು ಅವಳೇ ಅಮ್ಮ ಜೀವಕ್ಕೆ ಜೀವ ನೀಡುವ ತಾಯಿಗರಳು ಗೆಳತಿ ರೂಪದವಳು ಪ್ರೇಯಸಿ ವಿರಸದವಳು ತಂಗಿಯ ಮಮತೆಯವಳು ಕಾಣುವ ಕಡಲಿನೂದಕ್ಕು ಜೀವ ತುಂಬುವವಳು ಏಕಮಾತ್ರ […]

Continue Reading

Mamatha Nerlige has been appointed as National Secretary of National Students Union of India(NSUI)

Chitradurga:  Student Leader Mamatha Nerlige has been appointed as National Secretary of Congresses Student Wing-National Students Union of India (NSUI) by All India Congress Committee (AICC) President Sonia Gandhi. According to the press release from AICC General Secretay KC Venugopal, the AICC President approved the proposal of appointment of Mamatha Nerlige to the Post. Mamatha […]

Continue Reading

ನಿಮ್ಮ ಮಗುವಿನ ಮನಸ್ಸಿನಲ್ಲಿ ಉತ್ಕೃಷ್ಟ ಬೀಜಗಳನ್ನು ಬಿತ್ತಿ. ಕೊರೋನಾ ರಜೆಯ ಉಪಯೋಗ ಮಾಡಿಕೊಳ್ಳಿ: ಆರ್. ರಮೇಶ್

ಕೊರೊನಾ ರಜೆಯಲ್ಲಿ ಓದಿಸುವ ಬಗೆ ಕುರಿತು  ಚೆಂದದ ಐಡಿಯಾಸ್. ಮಾಮೂಲಿ ದಿನಗಳಾಗಿದ್ರೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮುಗಿದು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ನಿಟ್ಟುಸಿರು ಬಿಟ್ಟಿರುತ್ತಿದ್ದರು. ಇಲಾಖೆ ಮತ್ತು ಶಿಕ್ಷಕರು ಮೌಲ್ಯಮಾಪನಕ್ಕೆ ತೊಡಗಿಕೊಂಡರೆ, ಪೋಷಕರು ಮತ್ತು ವಿದ್ಯಾರ್ಥಿಗಳ ಮನದಲ್ಲಿ ಆಗಾಗ್ಗೆ ಫಲಿತಾಂಶ ಏನಾಗುವುದೋ ಎಂಬ ಆಂತಕ, ಕುತೂಹಲ ಮೂಡಿ ಮರೆಯಾಗುತ್ತಿತ್ತು. ಫಲಿತಾಂಶ ಪ್ರಕಟವಾಗುವರೆಗೆ ಪ್ರತಿ ವರ್ಷದಂತೆ ವಿದ್ಯಾರ್ಥಿಗಳು ರಜೆಯ ಮಜದಲ್ಲಿ ಮುಳುಗುತ್ತಿದ್ದರು. ನಗರದವರು ಹಳ್ಳಿಗಳಿಗೆ, ಹಳ್ಳಿಯವರು ನಗರಗಳಿಗೆ ಅಥವಾ ಅಜ್ಜ,ಅಜ್ಜಿ ನೆಂಟರಿಷ್ಟರು ಇರುವಲ್ಲಿಗೆ ತೆರಳಿ ರಜೆಯ ದಿನಗಳನ್ನು ಕಳೆಯುತ್ತಿದ್ದರು. […]

Continue Reading

ಭಾರತೀಯ ಮಹಿಳಾ ರಕ್ಷಣಾ ವೇದಿಕೆಯಿಂದ ಉಚಿತ ಬ್ಯೂಟಿ ಪಾರ್ಲರ್ ಮತ್ತು ಸ್ಯಾರಿ ಕುಚ್ಚು ತರಬೇತಿ ಶಿಬಿರ

ಚಿತ್ರದುರ್ಗ: ಚಿತ್ರದುರ್ಗ ನಗರದ ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಹಾಗೂ ಏಂಜೆಲ್ ಬ್ಯೂಟಿ ಪಾರ್ಲರ್ ವತಿಯಿಂದ ಪ್ರಥಮ ಬಾರಿಗೆ ಚಿತ್ರದುರ್ಗ ನಗರದಲ್ಲಿ ಮಹಿಳೆಯರಿಗೆ ಮತ್ತು ಯುವತಿಯರಿಗೆ ಮೂರು ತಿಂಗಳು ಉಚಿತ ಬ್ಯೂಟಿಪಾರ್ಲರ್ ಮತ್ತು ಸ್ಯಾರಿ ಕುಚ್ಚು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಅಧ್ಯಕ್ಷರಾದ ಹೆಚ್.ಭಾರತಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ತಾರ್ ಸುನಂದ ತಿಳಿಸಿದ್ದಾರೆ. ನಗರದ ಗಾಂಧಿವೃತ್ತದ ಸಮೀಪದ ಮೆದೆಹಳ್ಳಿ ರಸ್ತೆಯಲ್ಲಿರುವ ಇಲಾಹಿ ಕೋ.ಆಪರೇಟಿವ್ ಸೊಸೈಟಿಯ ಮುಂಭಾಗದ ಪದ್ಮಪುಷ್ಪ ಟೆಕ್ಸ್‍ಟೈಲ್ ಮೇಲ್ಬಾಗದಲ್ಲಿ […]

Continue Reading

ಕಂದಮ್ಮನ ಮೇಲೆ ಅತ್ಯಾಚಾರ: ಸ್ಟೂಡೆಂಟ್ಸ್ ಆರ್ಗನೈಸೇಷನ್ ಪ್ರತಿಭಟನೆ

“ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಆರು ವರ್ಷದ ಕಂದಮ್ಮಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು ಚಿತ್ರದುರ್ಗ ಡಿ.ಸಿ.ಕಚೇರಿ ಎದುರು ಪ್ರತಿಭಟನೆ ನಡೆಸಿದರು”     ಚಿತ್ರದುರ್ಗ: ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪಾತಕಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಹಾಗೂ ಎ.ಐ.ಎಂ.ಎಸ್.ಎಸ್. ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ನಂತರ ಜಿಲ್ಲಾಧಿಕಾರಿ […]

Continue Reading