ಮಾಧ್ಯಮ ಅಕಾಡೆಮಿಯಲ್ಲಿ ದೊಡ್ಡಮನಿ ದತ್ತಿನಿಧಿ ಪ್ರಶಸ್ತಿ  ಸ್ಥಾಪನೆ

ಮಾಧ್ಯಮ ಅಕಾಡೆಮಿಯಲ್ಲಿ ದೊಡ್ಡಮನಿ ದತ್ತಿನಿಧಿ ಪ್ರಶಸ್ತಿ  ಸ್ಥಾಪನೆ ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಹೊಸ ಪ್ರಶಸ್ತಿಯೊಂದು ಸೇರ್ಪಡೆಯಾಗಿದೆ. ಹಿರಿಯ ಪತ್ರಕರ್ತರು, ಕ್ರಿಯಾಶೀಲ ಹೋರಾಟಗಾರ, ಪತ್ರಿಕಾ ಚಳುವಳಿಗಾರರೂ ಲೋಕಪ್ರಿಯ ಸಂಪಾದಕರಾದ ಬಸವರಾಜ್ ದೊಡ್ಡಮನಿ ಅವರು ಕೃಷಿ ವಲಯದಲ್ಲಿ ಅತ್ಯುತ್ತಮ ಲೇಖನ/ ವರದಿ/ಅಂಕಣ/ ನುಡಿ ಚಿತ್ರಕ್ಕೆ ವಾರ್ಷಿಕ ಪ್ರಶಸ್ತಿ ನೀಡಲಿದ್ದಾರೆ.  ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ದತ್ತಿನಿಧಿ ಸ್ಥಾಪಿಸಿದ್ದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ ಅವರಿಗೆ ಚೆಕ್ ನೀಡಿದರು. ಕಾರ್ಯದರ್ಶಿ ರೂಪಾ, […]

Continue Reading

ಯುವಕವಿ ‘ಲಕ್ಷ್ಮಿ ಕಿಶೋರ್ ಅರಸ್’ ಗೆ “ರಾಜ್ಯ ಯುವ ಪ್ರಶಸ್ತಿ”

ಯುವಕವಿ ‘ಲಕ್ಷ್ಮಿ ಕಿಶೋರ್ ಅರಸ್’ ಗೆ”ರಾಜ್ಯ ಯುವ ಪ್ರಶಸ್ತಿ” ಬೆಂಗಳೂರು: ಯುವಕವಿ,ಲೇಖಕ ‘ ಲಕ್ಷ್ಮಿ ಕಿಶೋರ್ ಅರಸ್’ಗೆ ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟದ ಪ್ರತಿಷ್ಠಿತ” ರಾಜ್ಯ ಯುವ ಪ್ರಶಸ್ತಿ” ಲಭಿಸಿದೆ. ಯುವ ಲೇಖಕ, ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು ರಾಜ್ಯ ಯುವ ಸಂಘಗಳ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಕೂಡ ಮಾಡಲ್ಪಡುವ “ರಾಜ್ಯ ಯುವ ಪ್ರಶಸ್ತಿಗೆ” ಭಾಜನರಾಗಿದ್ದಾರೆ.   ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಯುವ ಸಾಧಕರನ್ನು ಗುರುತಿಸಿ ಅವರಿಗೆ ಅತಿ […]

Continue Reading

ಚಳ್ಳಕೆರೆ ತಾಲೂಕು ಚಿಕ್ಕಮಧುರೆಯಲ್ಲಿ ಚಿರತೆ: ಭಯದ ವಾತಾವರಣದಲ್ಲಿ ಜನತೆ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಸಂಚರಿಸಿದ್ದು ಚಿಕ್ಕ ಮಧುರೆ ಸುತ್ತಮುತ್ತ ರೈತರು ಭಯ ಪಡ್ತಾ ಇದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಚಿರತೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Continue Reading

ಹೌದು ನಮ್ಮ ಸಿದ್ದರಾಮಯ್ಯ ಸಿದ್ರಾಮುಲ್ಲಖಾನರೇ ಏನೀಗ…..?

  ಹೌದು ನಮ್ಮ ಸಿದ್ದರಾಮಯ್ಯ ಸಿದ್ರಾಮುಲ್ಲಖಾನರೇ ಏನೀಗ…..? ಅವರು ಸಿದ್ದು ಫರ್ನಾಂಡಿಸ್ ಅವರು ಸಿದ್ದರಾಮ್ ಸಿಂಗ್ ಅವರು ಸಿದ್ದರಾಮೇಗೌಡ ಸಿದ್ದರಾಮಾ ನಾಯ್ಕ ಸಿದ್ದರಾಮ ನಾಯ್ಕರ್ ಸಿದ್ದರಾಮ ಒಡ್ಡರ್ ಸಿದ್ದರಾಮ ಹಡಪದ ಸಿದ್ದರಾಮ ಬಡಿಗೇರ ಸಿದ್ದರಾಮ ಆಚಾರ್ ಸಿದ್ದರಾಮ ಮೇದಾರ ಸಿದ್ದರಾಮ ಭಟ್ಟ ಸಿದ್ದರಾಮ ಹರಿಜನ್ ಸಿದ್ದರಾಮ ಕಲಾಲ್ ಸಿದ್ದರಾಮ ಭಜಂತ್ರಿ ಸಿದ್ದರಾಮ ಈಡಿಗೇರ್ ಸಿದ್ದರಾಮ ಸ್ವಾಮಿ ಸಿದ್ದರಾಮ ಮಡಿವಾಳ್ ಸಿದ್ದರಾಮ ಶೆಟ್ಟಿ ಸಿದ್ದರಾಮ ಕೋಲಿ ಸಿದ್ದರಾಮ ಸುಣಗಾರ ಸಿದ್ದರಾಮ ಕಂಬಾರ ಸಿದ್ದರಾಮ ಮಾದಾರ ಸಿದ್ದರಾಮಗೊಂಡ ಸಿದ್ದರಾಮ ಮರಾಠಿ […]

Continue Reading

ಸಿದ್ರಾಮುಲ್ಲಾಖಾನ್ ಹೇಳಿಕೆ: ಶಾಸಕ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾ ಕಾಂಗ್ರೆಸ್ ಒತ್ತಾಯ

  ಚಿತ್ರದುರ್ಗ:(ಸುದ್ದಿವಾಣಿ) ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕುರಿತು ಸಿದ್ರಾಮುಲ್ಲಾ ಖಾನ್ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೋಮುವಾದಿ ಎಂಬುದು ಬಹಿರಂಗವಾಗಿ ತೋರಿಸಿಕೊಟ್ಟಿದ್ದು, ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು  ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ  ಮಾಜಿ ಜಿಲ್ಲಾ ಕಾರ್ಯಾಧ್ಯಕ್ಷರೂ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಸಿ.ಶಿವುಯಾದವ್ ಅವರು ಒತ್ತಾಯಿಸಿದ್ದಾರೆ. ಸಿ.ಟಿ. ರವಿಯವರು ಸಿದ್ದರಾಮಯ್ಯನವರಿಗೆ ಕುಂಕುಮ, ಕೇಸರಿ ಆಗಲ್ಲ, […]

Continue Reading

ರಾಜ್ಯದಲ್ಲಿ ಕಾಂಗ್ರೆಸ್ ” ಕೋಟೆ ” ಕಟ್ಟೋಣ ; ಕೈ ಸಾರಥಿ ಡಿಕೆಶಿ  ಭರ್ಜರಿ ಘರ್ಜನೆ.

ವರದಿ: ಮಾಲತೇಶ್ ಅರಸ್ ಚಿತ್ರದುರ್ಗ:  ಇಡೀ ಭಾರತವನ್ನು ಒಗ್ಗೂಡಿಸಲು ರಾಹುಲ್‍ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ. ಇದು ದೇಶಕ್ಕೆ ರಾಜ್ಯಕ್ಕೆ ಮತ್ತು ಜಿಲ್ಲೆಗೂ ವರದಾನವಾಗಿದ್ದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಆರಕ್ಕೆ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದರು. ಮದಕರಿಪುರದಿಂದ ಸೋಮವಾರ ಆರಂಭಗೊಂಡ ಭಾರತ್ ಜೋಡೋ ಸಂವಿಧಾನ ಬಚಾವ್ ಪಾದಯಾತ್ರೆಯಲ್ಲಿ ಭಾಗವಹಿಸಿದ ಡಿ.ಕೆ.ಶಿವಕುಮಾರ್ ಕನಕ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಿಂದುತ್ವದಹೆಸರಿನಲ್ಲಿರಾಜಕಾರಣಮಾಡುತ್ತಿರುವಕೋಮುವಾದಿಬಿಜೆಪಿ. ಈಗಒಟ್ಕಳ್ಳತನಕ್ಕೆಕೈಹಾಕಿದೆ. ಮುಸಲ್ಮಾನರ […]

Continue Reading

ಕರ್ನಾಟಕದಲ್ಲಿ ಕಾಂಗ್ರೆಸ್ ಅಧೋಗತಿಗೆ ಬಂದಿದೆ

ಹುಬ್ಬಳ್ಳಿ:(ಸುದ್ದಿವಾಣಿ) ಕಾರ್ಯಕರ್ತರಿಂದ ಕಾಂಗ್ರೆಸ್ ಹಣ ವಸೂಲಿ ಮಾಡುವುದನ್ನು ನೋಡಿದರೇ ಆ ಪಕ್ಷ ಅದೋಗತಿಗೆ ಬಂದಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಅರ್ಜಿ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಣ ವಸೂಲಿ ಮಾಡುತ್ತಿದೆ. ಅವರು ಕಾರ್ಯಕರ್ತರಿಂದ ಹಣ ವಸೂಲಿ ಮಾಡಿ ಸಂಘಟನೆ ಮಾಡುತ್ತಾರೆಂದರೇ ಮಾಡಲಿ, ಆದರೆ ಒಂದು ಲಕ್ಷ, ಐದು ಲಕ್ಷ ಹಣ ವಸೂಲಿ ಮಾಡೋದು ಆ ಪಕ್ಷದ ಅದೋಗತಿಯನ್ನು ತೋರಿಸುತ್ತದೆ.  ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿಯೂ […]

Continue Reading

ಚಿತ್ರದುರ್ಗದಲ್ಲಿ ಸೈಬರ್ ಕ್ರೈಮ್ ಹೆಚ್ಚಳ: ಕಾಲೇಜು ಕ್ಯಾಂಪಸ್ ನಲ್ಲಿ ಡ್ರಗ್ಸ್, ಗಾಂಜಾ, ಅಫೀಮು ಘಾಟು

ಮಹಿಳಾ ಹಕ್ಕುಗಳು ಮತ್ತು ಸೈಬರ್ ಕ್ರೈಮ್ ಸೆಕ್ಯೂರಿಟಿ ಕಾನೂನು ಅರಿವು ಕಾರ್ಯಕ್ರಮ. ಮಾಲತೇಶ್ ಅರಸ್ ಚಿತ್ರದುರ್ಗ:  ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ, ಅಫೀಮು, ಡ್ರಗ್ಸ್ ಅಕ್ರಮ ಮದ್ಯಮಾರಾಟ ಹೆಚ್ಚಳ, ಶೌಚಾಲಯಕ್ಕೆ ತೆರಳುವ ಬಾಲೆಯರ ಮೇಲೆ ಅತ್ಯಾಚಾರ, ಮೊಬೈಲ್ ಗಳಿಂದ ಸೈಬರ್ ಕ್ರೈಮ್ ಗಳು ಮಿತಿಮೀರುತ್ತಿದ್ದು ಪೋಷಕರಿಗೆ ಎಚ್ಚರಿಕೆ.  ಕಾಲೇಜು ಕ್ಯಾಂಪಸ್ ನಲ್ಲಿ ಎಗ್ಗಿಲ್ಲದೆ ಡಗ್ಸ್ ಚಲಾವಣೆ. ದೇಶದ ಪವಿತ್ರ ಗ್ರಂಥ ಸಂವಿಧಾನದ ಆಶಯಕ್ಕೆ ಧಕ್ಕೆ . ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುವ ಯುವಕರ ಬಗ್ಗೆ ಕಟ್ಟೆಚ್ಚರ. ಅಪಾಯಕಾರಿ ಹಂತದಲ್ಲಿ ಮಕ್ಕಳು. ಹೌದು. […]

Continue Reading

ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ ಆಯ್ಕೆಗೆ ಆಡಿಷನ್

ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿ ಚಿತ್ರದುರ್ಗ: ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಆಗಸ್ಟ್ ತಿಂಗಳಿನಲ್ಲಿ ಬರುವ ವಿನಾಯಕ ಚತುರ್ಥಿಗೆ ಚಿಕ್ಕಜಾಜೂರು ಮತ್ತು ಸುತ್ತಮುತ್ತಲಿನ ವಿವಿಧ ಪ್ರಕಾರದ ಕಲಾವಿದರನ್ನು ಶೋಧಿಸಲು ವಿಶೇಷ ತಂಡ ಸಜ್ಜಾಗಿದೆ ಎಂದು ಕಾರ್ಯಕ್ರಮದ ಮುಖ್ಯಸ್ಥರು ರಂಗಭೂಮಿ ಕಿರುತೆರೆ ಬೆಳ್ಳಿತೆರೆ ಸಾಹಿತಿ ನಿರ್ದೇಶಕ ನಿರ್ಮಾಪಕ ನಟ ಮತ್ತು ಸಂಶೋಧಕ ಡಾ ರಾಧಾಕೃಷ್ಣ ಪಲ್ಲಕ್ಕಿ ತಿಳಿಸಿದ್ದಾರೆ. ಈ ವರ್ಷದ ಅತ್ಯುತ್ತಮ ಗಾಯಕ/ಗಾಯಕಿ ಪ್ರಶಸ್ತಿಯ ಆಯ್ಕೆಗೆ ಆಡಿಷನ್ ಕರೆಯಲಾಗುತ್ತಿದ್ದು ಜುಲೈ ಎರಡನೆಯ ವಾರ ಸ್ಪರ್ಧಿಗಳು […]

Continue Reading

ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ

ಬಿಜೆಪಿ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾಗೆ ಅದ್ದೂರಿ ಸ್ವಾಗತ   ಮಾಲತೇಶ್ ಅರಸ್ ಚಿತ್ರದುರ್ಗ: ಜಿಲ್ಲಾ ಬಿಜೆಪಿ ನೇತೃತ್ವದ ಕೇಸರಿಪಡೆ ಜನಪ್ರತಿನಿಧಿಗಳ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ ಹಮ್ಮಿಕೊಂಡಿದ್ದು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶ ಸ್ಥಳ ಮುರುಘಾ ಮಠ ಹಾಗೂ ಕಲ್ಲಿನ ಕೋಟೆ ಚಿತ್ರದುರ್ಗ ಸಂಪೂರ್ಣ ಕೇಸರಿಮಯವಾಗಿದೆ. ಚಿತ್ರದುರ್ಗ ಜಿಲ್ಲೆ ಅಂದ್ರೆ ಅದು ಕಾಂಗ್ರೆಸ್ ನ ಭದ್ರಕೋಟೆ.. […]

Continue Reading