ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಚಿತ್ರದುರ್ಗ ಪೊಲೀಸ್ ಟೀಮ್

CHITRADURGA POLICE TEAM ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ವಾರ್ಷಿಕ ಪೊಲೀಸ್ ಕ್ರೀಡಾಕೂಟದಲ್ಲಿ ಪೂರ್ವ ವಲಯ ದಾವಣಗೆರೆ ಕಬಡ್ಡಿ ತಂಡದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಕ್ರೀಡಾಪಟುಗಳು ಈ ಕಬ್ಬಡ್ಡಿ ತಂಡ ದಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕ್ರೀಡಾಪಟುಗಳಾದ ತಂಡದ ನಾಯಕ ರಮೇಶ್ DG, ರಂಗಸ್ವಾಮಿ ಎಸ್,ಮಹಮದ್ ಮುಸ್ತಫಾ ಎಚ್,ಶಿವಕುಮಾರ್. ಪಿ,ಇವರುಗಳು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಗೆ ಕೀರ್ತಿ ತಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗದ್ದಾರೆ ಈ ಕ್ರೀಡಾಪಟುಗಳಿಗೆ ಪರುಶುರಾಮ್ ಪೊಲೀಸ್ ಅದಿಕ್ಷಕರ ರವರು […]

Continue Reading

ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ  ಚಿತ್ರದುರ್ಗದ ಎಸ್‌ ಆರ್‌ ಎಸ್ ವಿದ್ಯಾರ್ಥಿ

  ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾದ  ಚಿತ್ರದುರ್ಗದ ಎಸ್‌ ಆರ್‌ ಎಸ್” ವಿದ್ಯಾರ್ಥಿ ಚಿತ್ರದುರ್ಗ:  ಪದವಿ ಪೂರ್ವ ಶಿಕ್ಷಣ ಇಲಾಖೆಯು  ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಎಸ್‌ ಆರ್‌ ಎಸ್‌ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ  ಆಯ್ಕೆಯಾಗಿದ್ದಾಳೆ. ನಮ್ಮ ಕಾಲೇಜಿನ ವಿದ್ಯಾರ್ಥಿನಿ ಕು.ಶ್ರೇಯಾ ಕೆ.  ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಸ್ಪರ್ಧೇಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ  ಹಾಗೂ ರಾಜ್ಯಮಟ್ಟದ ಸ್ಪರ್ಧೇಯಲ್ಲಿ ಭಾಗವಹಿಸಿದ್ದ ಕು.ಸಿದ್ದೇಶ್‌ ಹಾಗೂ ಕು. ನಾಜ್‌ ಅಲೀಯಾ ಇವರು […]

Continue Reading

ಪೊಲೀಸ್ ಧ್ವನಿ ಅಂದರೆ ಸಿಂಹ ಘರ್ಜನೆಯಂತೆ : ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

ಚಿತ್ರದುರ್ಗ: ಕರ್ನಾಟಕ ಪೊಲೀಸ್ ಇಲಾಖೆ ಎಂದರೆ ಶಿಸ್ತಿಗೆ ಹೆಸರುವಾಸಿಯಾಗಿದೆ. ಆದ್ದರಿಂದ ನೀವುಗಳು ಎಲ್ಲರಿಗೂ ಮಾದರಿಯಾಗಿರಬೇಕು. ಪೊಲೀಸ್ ಧ್ವನಿ ಸಿಂಹ ಘರ್ಜನೆಯಿದ್ದಂತೆ. ಅದಕ್ಕಾಗಿ ಸಮಾಜ ಘಾತುಕರಿಗೆ ಲಾಠಿ ಸದ್ದು ಕೇಳಿಸಿದರೆ ಸಾಕು ಸಮಾಜ ಶಾಂತಿಯುತ ವಾಗಿರುತ್ತದೆ ನೀವು ಸಮಾಜದ ಜೀವಾಳ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು. ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳವನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸದಾ ಒತ್ತಡದ ನಡುವೆ ಕೆಲಸ ಮಾಡುವ […]

Continue Reading

ಎಲ್ಲರ ಸದೆಬಡಿದು ಕ್ರಿಕೆಟ್ ಕಪ್ ಮುಡಿಗೇರಿಸಿಕೊಂಡ “ಪೊಲೀಸ್ ಪಡೆ”

(www.suddivaani.com.ಮಾಲತೇಶ್ ಅರಸ್) ಚಿತ್ರದುರ್ಗ: ಅದು ನಿಜಕ್ಕೂ ಅರ್ಥಪೂರ್ಣ ಕ್ರೀಡಾಭೂಮಿ, ಅಲ್ಲಿ ಬೆವರಿಳಿಸಿದ ಕ್ರೀಡಾಪಟುಗಳಿಗೆ ಜೈಕಾರ ಮೊಳಗಿದರೆ, ಉಳಿದಂತೆ ಕೇಕೆ ಚಪ್ಪಾಳೆಗಳ ಅಬ್ಬರಕ್ಕೆ ಕ್ರೀಡಾಂಗಣ ಸಂಭ್ರಮದ ಮನೆಯಾಗಿತ್ತು, “ಪೊಲೀಸ್ ಕಪ್ ನಮ್ದೆ” ಎಂದು ಬಂದವರನ್ನೆಲ್ಲಾ ಭರ್ಜರಿ ಸೋಲಿಸಿದ ವಿವಿಧ ಇಲಾಖೆಯ ಕ್ರೀಡಾಪಟುಗಳು ಕೊನೆಗೆ ಪೊಲೀಸ್ ಕಪ್ ಅನ್ನು ಖಾಕಿವೀರರೇ ಪಡೆದದ್ದು ವಿಶೇಷ. ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ಇಲಾಖೆ ಕ್ರಿಕೆಟ್ ಪಂದ್ಯಾವಳಿಗೆ ರೋಚಕ ತೆರೆ ಬಿದ್ದಿದೆ. ಫೆ.22 ರಿಂದ ಫೆ.27ರ ವರೆಗೆ ನಡೆದ ಕ್ರಿಕೆಟ್ […]

Continue Reading

ಭಾರತಕ್ಕೆ ಚಿನ್ನದ ಪದಕ ತಂದಳು ಬಂಜಾರ ಬಾಲೆ

ಚಿತ್ರದುರ್ಗ: ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 5000 ಮೀಟರ್ ಓಟದಲ್ಲಿ ಭಾರತದಿಂದ ಪ್ರತಿನಿಧಿಸಿದ್ದ ಬಂಜಾರ ಸಮುದಾಯದ ಹಳ್ಳಿಯ ಬಡ ಪ್ರತಿಭೆ ಕುಮಾರಿ ಶ್ರೀದೇವಿ ಭಾರತಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ. ಇದು ಇಡೀ ದೇಶ ಹೆಮ್ಮೆ ಪಡುವಂತಹ ವಿಷಯವಾಗಿದ್ದು, ಇಂತಹ ಅನೇಕ ಕಡು ಬಡತನದಿಂದ ಬಂದಿರುವ ಪ್ರತಿಭೆಗಳಿಗೆ ಪ್ರೋತ್ಸಾಯಿಸಿ ಮುನ್ನೆಲೆಗೆ ತಂದು ನಮ್ಮ ದೇಶಕ್ಕೆ ಹಿರಿಮೆಯನ್ನು ಹೆಚ್ಚಿಸುವಂತಹ ಕೆಲಸ ಆಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ರಾಮಾನಾಯ್ಕ್ ಮನವಿ ಮಾಡಿದ್ದಾರೆ.

Continue Reading

ಮಠದಲ್ಲಿ ಮಹಿಳೆಯರೇ ಸ್ಟ್ರಾಂಗ್

ಚಿತ್ರದುರ್ಗ: ಮುರುಘಾ ಮಠದ ಆವರಣದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಹೊನಲು ಬೆಳಕಿನ ಬಾಸ್ಕೆಟ್‍ಬಾಲ್ ಪಂದ್ಯಾವಳಿ ಹಾಗೂ ಮಹಿಳಾ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ ಗಂಡು ಮಕ್ಕಳು, ಮಕ್ಕಳನ್ನು ಹೆರುವುದಿಲ್ಲ, ಮಕ್ಕಳನ್ನು ಹೆರವ ಭಾಗ್ಯವಿರವುದು ಹೆಣ್ಣುಮಕ್ಕಳಿಗೆ ಮಾತ್ರ. ಹೆಣ್ಣುಮಕ್ಕಳು ಇಂದು ಅವನನ್ನು ಮೀರಿಸಿ ಜಗತ್ತಿನ ಗಮನಸೆಯುವಂತ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅಪ್ರತಿಮ ಸಾಧನೆಯನ್ನು ಮಾಡುತ್ತಿದ್ದಾರೆ. ಶ್ರೀಮಠವು ಈ ನಿಟ್ಟಿನಲ್ಲಿ ಮಹಿಳಾ ಪ್ರತಿಭೆಗಳಿಗೂ ಅವಕಾಶ ಮಾಡುಕೊಡುತ್ತಿದೆ. ಮಹಿಳೆಯರು ತಮ್ಮಲ್ಲಿರುವ ಅದಮ್ಯ ಉತ್ಸಾಹವನ್ನು ಕ್ರಿಯಾಶೀಲತೆಯನ್ನು […]

Continue Reading

ಕಾಗಿನೆಲೆ ಶ್ರೀ ಗಳಿಂದ ಕ್ರೀಡೆಗೆ ಚಾಲನೆ

ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ವತಿಯಿಂದ ಜರುಗಿದ ಹೊನಲು ಬೆಳಕಿನ ರಾಜ್ಯಮಟ್ಟದ ಆಹ್ವಾನಿತ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿ ಉದ್ಘಾಟನೆ ಹಾಗೂ ಚದುರಂಗ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ದಲ್ಲಿ ಉತ್ಸವ ಸಮಿತಿಯ ಸರ್ವಾಧ್ಯಕ್ಷರಾದ ಜಗದ್ಗುರು ಡಾ.ಶಿವಮೂರ್ತಿ ಮುರುಘಾ ಶರಣರು ದಿವ್ಯ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕನಕಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಲಿಂಗಸಗೂರು ಶ್ರೀ ಸಿದ್ಧಲಿಂಗ ಸ್ವಾಮೀಜಿ, ಯಡ್ರಾಮಿ ವಿರಕ್ತಮಠದ ಸಿಧ್ಧಲಿಂಗ ಸ್ವಾಮೀಜಿ, ಭೋವಿ ಗುರುಪೀಠದ ಜಗದ್ಗುರು ಶ್ರೀ […]

Continue Reading

ದೇಶವನ್ನು ಬಲಿಷ್ಟವನ್ನಾಗಿಸಲು ಕ್ರೀಡೆ ಅವಶ್ಯಕ

ಚಿತ್ರದುರ್ಗ : ಗ್ರಾಮೀಣ ಪ್ರದೇಶದ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ಅವಕಾಶಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು. ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ, ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು […]

Continue Reading

ಎಸ್.ಆರ್.ಎಸ್. ಕ್ರೀಡೆ ಭರವಸೆಗೆ ಹಾದಿ

ಚಿತ್ರದುರ್ಗ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್. ಆರ್. ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ದಿನಾಂಕ 03.09.2019 ರಿಂದ 06.09.2019ರಂದು ಮಹಾರಾಷ್ಟ್ರ ಟಗ್ ಆಫ್ ವಾರ್ (ಹಗ್ಗ ಜಗ್ಗಾಟ) ಆಸೋಸಿಯೇಷನ್ ಆಯೋಜಿಸಿದ್ದ ರಾಷ್ಟ್ರಮಟ್ಟದ 21 ಸಬ್‍ ಜೂನಿಯರ್ ಮತ್ತು 32 ಜ್ಯೂನಿಯರ್ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ  ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ವಿವಿದ ರಾಜ್ಯಗಳಾದ ಕೇರಳ, ಹರಿಯಾಣ, ಗುಜರಾತ್‍, ದೆಹಲಿ, ಪಂಜಾಬ್, ತೆಲಂಗಾಣ, ಮಹಾರಾಷ್ಟ್ರ ಈ ರಾಜ್ಯಗಳ ವಿರುದ್ಧ ಸ್ಪರ್ಧಿಸಿ ಸೆಮಿಪೈನಲ್‍ಗೆ ಅರ್ಹತೆ ಪಡೆದಿರುತ್ತಾರೆ. ಶಾಲೆಯ ಕ್ರೀಡಾ ತರಬೇತುದಾರರಾದ […]

Continue Reading