ಪೊಲೀಸ್ ಧ್ವನಿ ಅಂದರೆ ಸಿಂಹ ಘರ್ಜನೆಯಂತೆ : ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ
ಚಿತ್ರದುರ್ಗ: ಕರ್ನಾಟಕ ಪೊಲೀಸ್ ಇಲಾಖೆ ಎಂದರೆ ಶಿಸ್ತಿಗೆ ಹೆಸರುವಾಸಿಯಾಗಿದೆ. ಆದ್ದರಿಂದ ನೀವುಗಳು ಎಲ್ಲರಿಗೂ ಮಾದರಿಯಾಗಿರಬೇಕು. ಪೊಲೀಸ್ ಧ್ವನಿ ಸಿಂಹ ಘರ್ಜನೆಯಿದ್ದಂತೆ. ಅದಕ್ಕಾಗಿ ಸಮಾಜ ಘಾತುಕರಿಗೆ ಲಾಠಿ ಸದ್ದು ಕೇಳಿಸಿದರೆ ಸಾಕು ಸಮಾಜ ಶಾಂತಿಯುತ ವಾಗಿರುತ್ತದೆ ನೀವು ಸಮಾಜದ ಜೀವಾಳ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು. ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳವನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸದಾ ಒತ್ತಡದ ನಡುವೆ ಕೆಲಸ ಮಾಡುವ […]
Continue Reading