ಸ್ವರಾಜ್ಯಕ್ಕೆ ಮುಕ್ಕಾಲುನೂರು…ನಿಜವಾದ ಭಾರತೀಯರಾಗಿ ಒಂದಾಗುವ ದಿನ

ಸ್ವರಾಜ್ಯಕ್ಕೆ ಮುಕ್ಕಾಲುನೂರು.. ಹೌದು ಇಂದು ತಾಯಿ ಭಾರತೀಯ ಮಕ್ಕಳಾದ ನಮಗೆ 75ರ ಆಚರಣೆಯ ಸಮಯವಿದಾಗಿದೆ. “ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು, ನಾನು ಅದನ್ನು ಪಡೆದೆ ತೀರುತ್ತೇನೆ” ಎಂಬ ಹೇಳಿಕೆಯಂತೆ ನಾವು ಸ್ವಾತಂತ್ರ್ಯವಾಗಿ ಜೀವಿಸುತ್ತಿದ್ದೇವೆ. ಈ ದಿನಕ್ಕಾಗಿ ಅದೆಷ್ಟೋ ಸಂಘರ್ಷಗಳೇ ನಡೆದು ವೀರರ ತ್ಯಾಗ ಬಲಿದಾನಗಳಾಗಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ಈ 75ನೇ “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಎಲ್ಲರ ಮನದಾಳದಲ್ಲಿ ಎಲ್ಲಿಲ್ಲದ ಹರುಷವನ್ನು ತಂದಿರುವುದು ನಿಜವೇ. ಈ ಸ್ವಾತಂತ್ರ್ಯೋತ್ಸವ ನಿಜಕ್ಕೂ ಒಂದು ಬಗೆಯ ಹೆಮ್ಮೆ ತರುವಂತದ್ದು. ಏಕೆಂದರೆ […]

Continue Reading

ಕೋವಿಡ್  ಆನ್‌ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತ : ಸೇವ್ ದಿ ಚಿಲ್ಡ್ರನ್ ಸಂಸ್ಥೆ ವರದಿ ಬಹಿರಂಗ

ಕೋವಿಡ್ ವೇಳೆ ಬಾಲ್ಯವಿವಾಹ ಹೆಚ್ಚಳ ( ಹೆಡ್ಡಿಂಗ್) * ಕೋವಿಡ್  ಆನ್‌ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತ * ಸೇವ್ ದಿ ಚಿಲ್ಡ್ರನ್ ಸಂಸ್ಥೆ ವರದಿ ಬಹಿರಂಗ *ಸ್ಟಾರ್ ಇದ್ದ ಕಡೆ ಕೆಂಪು ಬುಲೆಟ್ ಹಾಕಿ. ಈ ನಗರವಾಣಿ ವಿಶೇಷ ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಕೊಳಗೇರಿ ಪ್ರದೇಶದ ಹೆಣ್ಣು ಮಕ್ಕಳ ಕುರಿತು ಸೇವ್ ದಿ ಚಿಲ್ಡ್ರನ್ ಅಧ್ಯಯನ ನಡೆಸಿದ್ದು, ಆತಂಕಕಾರಿ ವಿಷಯಗಳನ್ನು ವರದಿಯಲ್ಲಿ ಬಹಿರಂಗ ಪಡಿಸಿದೆ. ಹೌದು, ವರ್ಚುವಲ್ ಮೂಲಕ “ ದಿ ವರ್ಲ್ಡ್ ಆಫ್ ಇಂಡಿಯನ್ […]

Continue Reading

ರೋಬೋಟ್ ಕಂಡುಹಿಡಿದ ಗುಡ್ಡದ ಗ್ರಾಮೀಣ ಕಲಿ” 

ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ವೇಣುಕಲ್ಲು ಗುಡ್ಡದ ಶಾಲೆ. ಮಾಲತೇಶ್ ಅರಸ್ ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ  ವೇಣುಕಲ್ಲು ಗುಡ್ಡದ  ಸರ್ಕಾರಿ ಪ್ರೌಢಶಾಲೆಯಿಂದ ತಯಾರಾದ ಇನ್ಸ್ಫೈರ್  ಅವಾರ್ಡ್ ವಿಜ್ಞಾನ ಮಾದರಿಯು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.  ಇನ್ಸ್ಪೈರ್ ಆವಾರ್ಡನ  ವಿಜ್ಞಾನ ಮಾದರಿಯು ಎಲ್ಲರ ಗಮನವನ್ನು ತನ್ನಡೆ ಸೆಳೆದಿದೆ. ವಿಜ್ಞಾನ ಶಿಕ್ಷಕ ರಾಜೇಶ್ ಎಲ್. ಎನ್. ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿ ಶೇಷಾರ್ಧನ . ವಿ ತಯಾರಿಸಿದ ಮಾದರಿ  “ಹಿರಿಯ ನಾಗರಿಕರಿಗೆ ಬಹು ಉಪಯೋಗಿ ಕುರ್ಚಿ” (multipurpose chair for […]

Continue Reading

ಉತ್ತರ ಅಮೆರಿಕದಲ್ಲಿ ಕುರುಬರ ಇತಿಹಾಸ ಸೃಷ್ಠಿ: ಮೊಳಗಲಿದೆ ಡೊಳ್ಳಿನ ರಣಕಹಳೆ…?

ಉತ್ತರ ಅಮೆರಿಕದಲ್ಲಿ ಕುರುಬರ ಸಂಘದ ಉದ್ಘಾಟನೆ ಸಮಾರಂಭವು ದಿನಾಂಕ 24/10/2021, ರವಿವಾರ ಸಂಜೆ 7.30ಕ್ಕೆ(ಭಾರತೀಯ ಕಾಲಮಾನ) ಕ್ಷಣಗಣನೆ ಆರಂಭವಾಗಿದೆ. 5 ಲಕ್ಷಕ್ಕೂ ಹೆಚ್ಚು ಕುರುಬ ಸಮಾಜದ ಜನರು ವರ್ಚುವಲ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜದ ಜನಪ್ರತಿನಿಧಿಗಳು, ಕುಲಪತಿಗಳು, ಕುಲಸಚಿವರು, ಶಿಕ್ಷಣತಜ್ಞರು, ಪ್ರಾಧ್ಯಾಪಕರು, ರೈತರು, ಪತ್ರಕರ್ತರು, ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. (ಮಾಲತೇಶ್ ಅರಸ್ ಸಾರಥ್ಯದಲ್ಲಿ ಈ ನಗರವಾಣಿ) ಸಪ್ತಸಾಗರದಾಚೆಯಲ್ಲಿ ಜರುಗುತ್ತಿರುವ ಕುರುಬ ಸಮಾಜದ ಬಹುದೊಡ್ಡ ಸಮಾರಂಭದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ಅಮೆರಿಕದ ಇಂಡಿಯಾ ಅಸೋಷಿಯೇಷನ್ ಅಧ್ಯಕ್ಷರು ಹಾಗೂ ಉತ್ತರ […]

Continue Reading

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2019 ನೇ ಸಾಲಿನ ಪ್ರಶಸ್ತಿ ಪ್ರಕಟ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2019 ನೇ ಸಾಲಿನ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರಟಕವಾಗಿದೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವಿವರಗಳು ಇಂತಿದೆ. ಡಿವಿಜಿ ಪ್ರಶಸ್ತಿ: ರವಿಹೆಗಡೆ, ಸಂಪಾದಕರು, ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಎಚ್. ಎಸ್.ದೊರೆಸ್ವಾಮಿ ಪ್ರಶಸ್ತಿ: ಬಿ.ಎಂ ಹನೀಫ್ ಪ್ರಜಾವಾಣಿ ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್.ಎನ್.ಅಶೋಕಕುಮಾರ್, ಸಂಪಾದಕರು, ಗೊಮ್ಮಟವಾಣಿ ಪಾಟೀಲ್ ಪುಟ್ಟಪ್ಪ ಪ್ರಶಸ್ತಿ : ಎಸ್.ಕೆ.ಶೇಷಚಂದ್ರಿಕ, ಹಿರಿಯ ಪತ್ರಕರ್ತರು ಎಸ್.ವಿ.ಜಯಶೀಲರಾವ್ […]

Continue Reading

ಸೀಮೆಎಣ್ಣೆಗಾಗಿ ಕೈ ಕೈ ಮಿಲಾಯಿಸುವ ಹೆಂಗಸರು ಮತ್ತು….

90ರ ದಶಕದಲ್ಲಿ  ಬೆಂಗಳೂರು ಸೇರಿದಂತೆ ಯಾವುದೇ ಹಳ್ಳಿಗಳಲ್ಲಿ  ಪಟ್ಟಣದ ಅನೇಕ ಗಲ್ಲಿಗಳಲ್ಲಿ ಕಾಣುತ್ತಿದ್ದ ದೃಶ್ಯ ನಮಗೆ ಸದಾ ಕಾಡುತ್ತದೆ. ಎತ್ತಿನ ಗಾಡಿಯ ಮೇಲಿನ ಬ್ಯಾರಲ್ ನ್ನು ಕಟ್ಟಿಗೆಯಿಂದಲೋ ಕಲ್ಲಿನಿಂದಲೋ  ಬಡಿದು ಸದ್ದು ಮಾಡುತ್ತ ಬರುತ್ತಿದ್ದ ಈ ಸೀಮೆಎಣ್ಣೆಯವರಿಗೆ ತುಂಬ ಡಿಮ್ಯಾಂಡ್ ಇತ್ತು. ಬೆಳಿಗ್ಗೆಯಿಂದಲೇ ಈ ಗಾಡಿಯ ಬರುವಿಕೆಗಾಗಿ ಜನ ಕಾದು ಕ್ಯೂ ನಿಲ್ಲುತ್ತಿದ್ದರು. ಇನ್ನೂ ಕೆಲವರು ಬೆಳಕು ಹರಿಯುವ ಮುನ್ನವೇ ಬಂದು ಸಾಲಾಗಿ ತಮ್ಮ ಕ್ಯಾನುಗಳನ್ನು ಇಟ್ಟು ಹೋಗಿರುತ್ತಿದ್ದರು. ಈ ಕ್ಯಾನುಗಳ ಕ್ಯೂ ನಲ್ಲಿ ಕೆಲವರು ತಮ್ಮ […]

Continue Reading

PNC ಕಂಪನಿಗೆ ನೀಡಿದ್ದ ಆದೇಶ ರದ್ದು

ಮಾಲತೇಶ್ ಅರಸ್ ಸಂಪಾದಕತ್ವದಲ್ಲಿ www.suddivaani.com ಚಿತ್ರದುರ್ಗ: ಮಾ.23: ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹೊಣೆ ಹೊತ್ತ PNC ಕಂಪನಿಗೆ ನೀಡಿದ್ದ ಆದೇಶವನ್ನು ಜಿಲ್ಲಾ ಆಡಳಿತ ರದ್ದು ಮಾಡಿ ಆದೇಶ ಹೊರಡಿಸಿದೆ. ಪಿ.ಎನ್.ಸಿ.ಕಂಪನಿ ರವರುಗಳು ಹಿರಿಯೂರು ತಾಲ್ಲೂಕು ಹುಲಗಲಕುಂಟೆ. ಹರ್ತಿಕೋಟೆ. ಮದ್ದನಕುಂಟೆ ಹಾಗೂ ಇತರೇ ಪಟ್ಟ ಜಮೀನುಗಳಿಗೆ ಖುದ್ದು ಸ್ಥಳ ಬೇಟಿ ನೀಡಿ ಕೂಲಂಕಷವಾಗಿ ನಿಯಮಾನುಸಾರ ಪರಿಶೀಲಿಸಿ ಪ್ರಸ್ತಾಪಿತ ಸ್ಥಳದಲ್ಲಿ ವ್ಯವಸಾಯ ಯೋಗ್ಯ ಸ್ಥಿತಿಗೆ ರೈತರ ಜಮೀನು ಸಮತಟ್ಟುಮಾಡಿ ಕೊಳ್ಳಲು ಅನುಮತಿ ಪಡೆದಿದ್ದರು. ಜಮೀನು […]

Continue Reading

ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯ, ಕಳವಿಭಾಗಿ

ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ, ಕಳವಿಭಾಗಿ ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ  ಶ್ರೀಶ್ರೀಶ್ರೀ ಶ್ರೀಧರಮೂರ್ತಿ ಗುರೂಜಿ  ಗುರು ಪೀಠಾಧಿಪತಿಗಳು.   ಶ್ರೀಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನ, ಕಳವಿಭಾಗಿ. ಹಿರಿಯೂರು ತಾ. ಚಿತ್ರದುರ್ಗ ಜಿಲ್ಲೆಈಗಿನ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಎಂ.ಡಿ.ಕೋಟೆ (ಮದಕರಿನಾಯಕನ ಕೋಟೆ) ಎಂಬ ಊರಿನಲ್ಲಿ ಶ್ರೀರಂಗನಾಥ ಸ್ವಾಮಿಯ ಪುರಾತನ ದೇವಾಲಯವು ಇದ್ದಿತು. ಆಗಿನ ಕಾಲದಲ್ಲಿ ಶ್ರೀವೈಷ್ಣವ ಸಮಾಜದವರು ಶ್ರೀರಂಗನಾಥ ಸ್ವಾಮಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆ ದೇವಾಲಯದ ಮುಂಭಾಗದಲ್ಲಿ ಪುರಾತನಕಾಲದ ಒಂದು ಬಾವಿ ಇದ್ದಿತು. ಆ ಬಾವಿಯು ಮಚ್ಚನಬಾವಿ ಅಂದರೆ ಪಂಚ […]

Continue Reading

ಮುನಿದ ಮೈಲಾರಲಿಂಗ: ಹೊರಬಿದ್ದ ಕಾರ್ಣೀಕ..! ದೇಶಕ್ಕೆ ಗಂಡಾತರ, ಹೆಚ್ಚು ಸಾವು ನೋವು…!

  ಐತಿಹಾಸಿಕ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ: ಮುತ್ತಿನ ರಾಶಿ ಮೂರು ಪಾಲಾಯಿತಲೇ ಪರಾಕ್ (www.suddivaani.com ಮಾಲತೇಶ್ ಅರಸ್) ಮೈಲಾರ.ಮಾ1: ವಿಜಯನಗರ ಜಿಲ್ಲೆಯಾದ ಬಳಿಕ ಹೇಳಿರುವ ಮೊದಲ ಕಾರ್ಣೀಕ ಹೇಳಿಕೆ ಹತ್ತು ಹಲವು ಚಿಂತೆಯನ್ನು ಹೊರಹಾಕಿದೆ. ಕೊರೋನಾ ನಿಯಮಾವಳಿ ಪ್ರಕಾರ ಜಿಲ್ಲಾಡಳಿತ ಕಠಿಣ ನಿಲುವು ತೆಗೆದುಕೊಂಡಿತ್ತು. ಐತಿಹಾಸಿಕ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ಈ ಬಾರಿ ಮುತ್ತಿನ ರಾಶಿ ಮೂರು ಪಾಲಾಯಿತಲೇ ಪರಾಕ್ ಎಂದು ಹೇಳಿದ್ದು ಈ ಬಗ್ಗೆ ಹತ್ತು ಹಲವು ಚರ್ಚೆಯಾಗಿವೆ. ರಾಜ್ಯದ ಹೆಸರಾಂತ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಶ್ರೀ ಮೈಲಾರಲಿಂಗೇಶ್ವರನ […]

Continue Reading

ಗರಿಗೆದರಿದ ಕನಸು: ಸೇಡಂ ಜಿಲ್ಲೆಗಾಗಿ ಮಹತ್ವದ ಸಭೆ

ಸೇಡಂ :www.suddivaani. com. ಈಗಾಗಲೇ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕನ್ನು ಜಿಲ್ಲೆ ಮಾಡುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಕೂಡಲೆ, ಸೇಡಂ ನಗರದ ಹಿರಿಯರು, ಕಿರಿಯರು, ಸ್ವಾಮಿಗಳು, ಲೇಖಕರು, ಪತ್ರಕರ್ತರು ನಾನಾ ಕ್ಷೇತ್ರದ ಗಣ್ಯರು ಸಮಾನ ಮನಸ್ಕದಿಂದ ಮಹತ್ವದ ಸಭೆ ಸೇರಿ ಮಾತುಕತೆ ನಡೆಸಿದ್ದಾರೆ. ಇಂದು ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸೇಡಂ ಜಿಲ್ಲಾ ರಚನೆಯ ಹೋರಾಟದ ಸಮಿತಿಯ ಮಹತ್ವದ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸ್ವಾಮಿಗಳಾದ ಶ್ರೀ ಸದಾಶಿವ […]

Continue Reading