ಜಿತೇಂದ್ರ ಹುಲಿಕುಂಟೆ ತಾಯಿ ದ್ರಾಕ್ಷಾಯಣಮ್ಮ ನಿಧನ

ಚಿತ್ರದುರ್ಗ: ಬಿಜೆಪಿ ಯುವ ಮುಖಂಡ, ಜಯದೇವ ವಿದ್ಯಾರ್ಥಿ ನಿಲಯದ ನಿರ್ದೇಶಕರಾದ ಜಿತೇಂದ್ರ ಹುಲಿಕುಂಟೆ ಅವರ ತಾಯಿ ಶ್ರೀಮತಿ ದಾಕ್ಷಾಯನಮ್ಮ ನಿಜಲಿಂಗಪ್ಪ ( 60 ವರ್ಷ) ಇವರು ಶನಿವಾರ ಮಧ್ಯಾಹ್ನ 1:40 ನಿಧನರಾದರು. ಮಗ ಹಾಗೂ ಮಗಳನ್ನು ಅಗಲಿದ್ದು, ಇವರ ಮಗನಾದ ಜಿತೇಂದ್ರ ಹುಲಿ ಕುಂಟೆ ವೀರಶೈವ ಸಮಾಜದ ಮುಖಂಡರಾಗಿದ್ದು ಹಾಗೂ ಶ್ರೀ ಮುರುಘಾಮಠದ ಭಕ್ತರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ  ಭಾನುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಲಿದೆ  ಎಂದು ಜಿತೇಂದ್ರ ತಿಳಿಸಿದ್ದಾರೆ. ಶನಿವಾರ ಪಾರ್ಥಿವ […]

Continue Reading

ಸುದ್ದಿವಾಣಿ ವಾರದ ಕವಿತೆ: ಅಪ್ಪ ಈಗೀಗ ನೆನಪಾಗುತ್ತಾರೆ..!

  ಅಪ್ಪ ಈಗೀಗ ನೆನಪಾಗುತ್ತಾರೆ..! ಟ್ರಾಫಿಕ್ ಸಿಗ್ನಲ್ ನಲ್ಲಿ ಸೆಕೆಂಡ್ ಗಳನ್ನು ಎಣಿಸುವಾಗ ಪಕ್ಕದಲ್ಲಿ ಬಸವಳಿದ ಹಿರಿಯ ಜೀವ ಕಂಡಾಗ ಅಪ್ಪ ಈಗೀಗ ನೆನಪಾಗುತ್ತಾರೆ.. ತಿಂಗಳ ಕೊನೆಗೆ ಪೇಟಿಎಂ, ಫೋನ್ ಪೆ, ಎಟಿಎಮ್ ನಲ್ಲಿ ಬ್ಯಾಲೆನ್ಸ್ ಕಡಿಮೆ ಆದಾಗ ಅದು ಹೇಗೆ ಪಾಸ್ ಬುಕ್ ನಲ್ಲೇ ಅರ್ಧ ಜೀವನ ಕಳೆದು ಬಿಟ್ಟೆ ಅನಿಸಿದಾಗ ಅಪ್ಪ ಈಗೀಗ ನೆನಪಾಗುತ್ತಾರೆ… ಹೆಂಡತಿ, ಏನ್ರೀ ನೀವು ಒಂದ್ ಮನೆ ಮಾಡಲು ಆಗಲಿಲ್ಲ ಅಂದಾಗ, ಸಾಲ – ಸೋಲ ಗೊತ್ತಾಗದೆ ಅರ್ಧ ಜೀವನ […]

Continue Reading

ಸುದ್ದಿವಾಣಿ ವಾರದ ಕವಿತೆ….ಹೋರಾಟದ ನಾಯಕ ಜಯಣ್ಣ….!

ಹೋರಾಟದ ನಾಯಕ ಜಯಣ್ಣ ಹೋರಾಟದ ನಾಯಕ ಹೋರಾಟವೆ ಕಾಯಕ ಮಲಗಲಿಲ್ಲಮರಳಲಿಲ್ಲ ಕೂರಲಿಲ್ಲ ನಿಲ್ಲಲಿಲ್ಲ ಸುತ್ತಿ ಸುತ್ತಿಸುಸ್ಥಾಗಲಿಲ್ಲ ಎದೆಯಬೆಂಕಿಆರಲಿಲ್ಲ ಭರ್ಚಿ ಇಲ್ಲ ಬಾಂಬು ಇಲ್ಲ ಕತ್ತಿಇಲ್ಲ ಗುರಾಣಿ ಇಲ್ಲ ಕುಡುಗೋಲು ಮಚ್ಚು ಹಿಡಿಯಲಿಲ್ಲ ಶೋಷಕರಗುಂಡಿಗೆನಡುಗಿತಲ್ಲ ನಿನ್ನ ಕಣ್ಣಿನ ಕಾಂತಿಗೆ ನಿನ್ನ ದನಿಯ ಸದ್ದಿಗೆ ಸತ್ಯವೆ ತಾಯಿಎಂದೆ ಸತ್ಯ ವೇ ತಂದೆ ಎಂದೆ ಸತ್ಯ ವೆಬಂಧುಬಳಗವೆಂದೆ ಕೈಯಿ ಬಾಯಿ ಕಚ್ಚೆ ಶುದ್ಧ ಇಟ್ಟು ಕೊಂಡೆ ಬುದ್ಧ ನನ್ನನ್ನು ಬಿಡಲಿಲ್ಲ ಬಸವಣ್ಣ ನಮರೆಯಲಿಲ್ಲ ಅಂಬೇಡ್ಕರ್ ರ ಅರಿತೆಯಲ್ಲ ಹೋರಾಟ ಗಾರರ ಎದೆಯ […]

Continue Reading

ಚಿತ್ರದುರ್ಗದ ಮುರುಘಾರಾಜೇಂದ್ರ ಒಡೆಯರ್ ನಿಧನ

  ಚಿತ್ರದುರ್ಗ: ಚಿತ್ರದುರ್ಗ ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷರು, ರೈಲ್ವೆ ಹೋರಾಟಗಾರರು, ಅಹಿಂದ ನಾಯಕರು, ಶೋಷಿತರ ಶಕ್ತಿಯಾಗಿದ್ದ ಹಾಲುಮತ ಕುರುಬ ಸಮಾಜದ ದಿಗ್ಗಜ ಮುರುಘಾ ರಾಜೇಂದ್ರ ಒಡೆಯರ್‌ ಅವರು ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಿಧನರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಸದಾಕಾಲ ಕ್ರಿಯಾಶೀಲರಾಗಿದ್ದು, ಹೋರಾಟಗಾರರಾಗಿ ನಿರಂತರವಾಗಿ ದುರ್ಗದ ಅನೇಕ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಬಗ್ಗೆ ಚಿಂತಿಸುತ್ತಾ ಅನೇಕರಿಗೆ ಮಾರ್ಗದರ್ಶಕರಾಗಿದ್ದರು. ಪತ್ನಿ ಮತ್ತು ನಾಲ್ವರು ಮಕ್ಕಳು ಬಂಧು ಬಳಗವನ್ನು ಅಗಲಿದ್ದಾರೆ. […]

Continue Reading

ಚಳುವಳಿಯ ಸಂತ “ಪೆರಿಯಾರ್” ಜನುಮದಿನ : ಸುದ್ದಿವಾಣಿ ವಿಶೇಷ…

http://www.suddivaani.com ಪೆರಿಯಾರ್ ಭಾರತದ ಆಧುನಿಕ ಇತಿಹಾಸದಲ್ಲಿ ಅಪ್ರತಿಮ ಹೆಸರು, ದ್ರಾವಿಡ ಚಳುವಳಿ, ಹಿಂದಿ ಹೇರಿಕೆಯ ವಿರುದ್ದದ ಚಳುವಳಿ, ಬ್ರಾಹ್ಮಣೆತರ ಸಮುದಾಯಗಳ ಚಳುವಳಿ, ಇಂತಹ ಹಲವು ಚಳುವಳಿಗಳೊಂದಿಗೆ ಕೈಜೋಡಿಸಿದವರೆಂದರೆ ಅದು ಈರೋಡ್ ವೆಂಕಟಪ್ಪ ರಾಮಾಸ್ವಾಮಿ. ಸಾಮಾನ್ಯವಾಗಿ ಜನರ ಮಧ್ಯದಲ್ಲಿ ‘ಪೆರಿಯಾರ್’ ಎಂದು ಖ್ಯಾತಿ ಗಳಿಸಿದವರು. ಇಂದು ಈ ಮಹಾನ್ ವ್ಯಕ್ತಿಯ ಸ್ಮರಣ ದಿನ, ಆದ್ದರಿಂದ ಈ ದಿನದಂದು ಇವರ ಆದರ್ಶ ಮತ್ತು ಚಳುವಳಿಯ ಮಾರ್ಗಗಳನ್ನು ನೆನೆಯಬೇಕಾಗಿದೆ, ಸೆಪ್ಟೆಂಬರ್ 17 .1879 ರಂದು ಈಗಿನ ತಮಿಳುನಾಡಿನಲ್ಲಿರುವ ಈರೋಡ್ ಜಿಲ್ಲೆಯಲ್ಲಿ  ಜನಿಸಿದ […]

Continue Reading

ಹರ್ತಿಮಠದ ಪೀಠಾಧ್ಯಕ್ಷರಾದ ಶಿವಪ್ಪಯ್ಯ ಒಡೆಯರ್ ಲಿಂಗೈಕ್ಯ

ಸುದ್ದಿವಾಣಿ ನ್ಯೂಸ್.. ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆಯ ಶ್ರೀಮದ್ ಆದಿಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಹರ್ತಿ ಹಾಲುಮತ ಸದ್ದರ್ಮ ಸಂಸ್ಥಾನ ಹರ್ತಿಮಠದ ಪೀಠಾಧ್ಯಕ್ಷರಾದ ಕಣಜನಹಳ್ಳಿ ಶ್ರೀಗುರು ಶಿವಪ್ಪಯ್ಯ ಓಡೆಯರ್ ರವರು ಲಿಂಗೈಕ್ಯರಾದರು. ಧರ್ಮಪತ್ನಿ ಬಸಮ್ಮ ಪುತ್ರರಾದ ಸಿದ್ದಯ್ಯ ಒಡೆಯರ್, ದಯಾನಂದ ಒಡೆಯರ್, ಪ್ರಸನ್ನಯ್ಯ ಒಡೆಯರ್ ಮತ್ತು ಅಪಾರ ಬಂಧು ಬಳಗವನ್ನೂ, ಹರ್ತಿಮಠದ ಸದ್ಬಕ್ತರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಮದ್ಯಾನ್ಹ 1 ಗಂಟೆ ಯೊಳಗೆ ಕಣಜನಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Continue Reading

ಗೌರಿ ಹಬ್ಬದ ಸಂಭ್ರಮ ದಿನ ಸಚಿವರಿಗೆ ಮಾತೃವಿಯೋಗ

www.suddivaani.com ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ(95) ರವರು ಗೌರಿ ಹಬ್ಬದ ಮುನ್ನ ದಿನ ನಿಧನರಾದರು. ನಾಲ್ವರು ಗಂಡು ಮಕ್ಕಳು ಹಾಗೂ ನಾಲ್ವರು ಹೆಣ್ಣು ಮಕ್ಕಳನ್ನು  ಮತ್ತು ಅಪಾರ  ಬಂಂಧು ಬಳಗವನ್ನೂ ಅಗಲಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಕೂಡ ಮಗನಂತೆ ಸಾಕಿದ್ದರು. ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿದ ಹೊನ್ನೂರಮ್ಮ ಅವರು ಇತ್ತೀಚೆಗಷ್ಟೇ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಬೌರಿಂಗ್ ಆಸ್ಪತ್ರೆಯಲ್ಲಿ […]

Continue Reading

ಕ್ರಾಂತಿಕಾರಿ ಹಡಪದ ಅಪ್ಪಣ್ಣ ಜಯಂತಿ ನಿಮಿತ್ತ ಲೇಖನ .ಸುದ್ದಿವಾಣಿ ವಿಶೇಷ

(ಜುಲೈ07.ಶರಣ ಹಡಪದ ಅಪ್ಪಣ್ಣ ಜಯಂತಿ) : ಮಾಲತೇಶ್ ಅರಸ್ ಹರ್ತಿಕೋಟೆ.(suddivaani.com)   ಹನ್ನೆರಡನೇ ಶತಮಾನದ ಶರಣ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಅನುಭವ ಮಂಟಪದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಹಡಪದ ಅಪ್ಪಣ್ಣನವರು. ಇವರು ಕ್ಷೌರಿಕ ವೃತ್ತಿಯ ಕಾಯಕದಲ್ಲಿ ಕೈಲಾಸ ಕಾಣುತ್ತ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿ ಮುಂಚೂಣಿಯಲ್ಲಿದ್ದರು. ಕುಲಕಸಬುಗಳ ಆಧಾರದ ಮೇಲೆಯೆ ಜಾತಿಯ ವ್ಯವಸ್ಥೆಯನ್ನು ಮಾಡಿ ಸಮಾಜದಲ್ಲಿ ಮೇಲು ಕೀಲುಗಳೆಂಬ ಕವಲುಗಳನ್ನು ಸೃಷ್ಟಿಸಿದ್ದರು.ಕ್ಷೌರಿಕ ವೃತ್ತಿಯನ್ನು ಮಾಡುವ ಸವಿತಾ (ಹಡಪದ) […]

Continue Reading

ಪರಿಸರಪ್ರೇಮಿ ಕಾಮೇಗೌಡರಿಗೆ ಜೀವತಾವಧಿ ಉಚಿತ ಬಸ್ ಪಾಸ್

ಮಂಡ್ಯ: ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ. ಮಾಧ್ಯಮವೊಂದರಲ್ಲಿ ಈ ಬಗ್ಗೆ ತಮ್ಮ ಆಸೆ ವ್ಯಕ್ತಪಡಿಸಿದ್ದ ಕಾಮೇಗೌಡರ ಅಭಿಲಾಷೆಯಂತೆ, ಉಚಿತ ಪಾಸ್ ವಿತರಿಸಲು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು. ಗೌಡರ ಪರಿಸರ ಕಾಳಜಿಗೆ ಮತ್ತೊಮ್ಮೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಕಾಮೇಗೌಡರ ಪರಿಸರ ಸೇವೆ […]

Continue Reading

ದಲಿತರ ಮೇಲಿನ ಶೋಷಣೆಯ ವಿರುದ್ಧ ಹೋರಾಟ ನಡೆಸಿದ ದಿಟ್ಟ ಕಥೆಗಾರ್ತಿ

ಚಿತ್ರದುರ್ಗ: ದೃಶ್ಯ ಮಾದ್ಯಮಗಳು ಕೇವಲ ಸಿನಿಮಾ ತಾರೆಯರನ್ನು, ಕ್ರೀಡಾಪಟುಗಳನ್ನು ತಮ್ಮ ವಾಹಿನಿಗಳ ಮೂಲಕ ಪರಿಚಯಿಸುವ ಕೆಲಸ ಮಾಡುತ್ತವೆ. ಆದರೆ ವಿಜ್ಞಾನಿಗಳು, ಸಾಹಿತಿಗಳು ಇನ್ನಿತರ ಪ್ರಮುಖ ಸಾಧಕರನ್ನು ಅವರು ಜೀವಂತ ಇರುವವರೆಗೂ ಅವರ ಸಾಧನೆಗಳನ್ನು ಪರಿಚಯಿಸುವ ಕೆಲಸ ಮಾಡುವುದಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಬೇಸರ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಡಾ. ಗೀತಾ ನಾಗಭೂಷಣ್-ನೆನಪು ಕಾರ್ಯಕ್ರಮವನ್ನು ಉದ್ದೇಶಿಸಿ […]

Continue Reading