ಲವ್ವಿ ಡವ್ವಿಗೆ ಮಗನಿಂದಲೇ ಪ್ರೇಯಸಿ ಜೊತೆ ತಂದೆ ಕೊಲೆ

( ಹತ್ಯೆಯಾದ ಶಿವಪ್ರಕಾಶ್) ಮೈಸೂರಿನಲ್ಲಿ ಜೋಡಿ ಮರ್ಡರ್ :  ಮಗನಿಂದಲೇ ಪ್ರೇಯಸಿ ಜೊತೆ ತಂದೆ ಬರ್ಬರ ಕೊಲೆ ಮಾಲತೇಶ್ ಅರಸ್. ಮೈಸೂರು: ಆತ ದೊಡ್ಡ ವ್ಯಾಪಾರಿ. ಟ್ರಾವೆಲ್ ಉದ್ಯಮದ ಜೊತೆಗೆ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಹೆಂಡತಿ, ಇಬ್ಬರು ಮಕ್ಕಳ ಜೊತೆಗೆ ಖರ್ಚು ನೀಗಿ ಮಿಗುವಷ್ಟು ಹಣ ಹೊಂದಿದ್ದ ಆತನದ್ದು ಸುಖೀ ಸಂಸಾರ. ಇಷ್ಟಾಗಿಯೂ ಮತ್ತೊಂದು ಸಂಸಾರದ ಹೆಗಲನ್ನು ಆತ ಹೊತ್ತು ಸಾಗಿದ್ದೇ ಮಗನಲ್ಲಿ ಕೆಂಡದಂತ ಕೋಪ ತರಿಸಿತ್ತು. ಅದರ ಕೋಪದಲ್ಲಿ ಮಚ್ಚು ಹಿಡಿದು ಕೊರಟವನು ತಂದೆಯ ಜೊತೆಗೆ […]

Continue Reading

ವೇದ – ಸಂಸ್ಕೃತ ವಿದ್ವಾಂಸ ವೇದ ಬ್ರಹ್ಮ ಕಿಕ್ಕೇರಿ ಎನ್. ಸುಬ್ಬಕೃಷ್ಣ ನಿಧನ

ಮೈಸೂರು: ಖ್ಯಾತ ಸಂಸ್ಕೃತ ವಿದ್ವಾಂಸ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ  ವೇದ  ಬ್ರಹ್ಮ ಶ್ರೀ ಕಿಕ್ಕೇರಿ ಎನ್. ಸುಬ್ಬಕೃಷ್ಣರವರು  ಮಂಗಳವಾರ ತೊಣಚಿಕೊಪ್ಪಲಿನ ತಮ್ಮ  ಸ್ವಗೃಹದಲ್ಲಿ  ಬ್ರಹ್ಮೈಕ್ಯರಾದರು. ಇವರಿಗೆ  97 ವಯಸ್ಸಾಗಿತ್ತು. ಇವರು  ಪತ್ನಿ  ರಂಗಲಕ್ಷಮ್ಮ ಹಾಗೂ ಪುತ್ರ ಎಸ್  ಕುಮಾರ್, ಮಗಳು   ಗಾಯತ್ರಿ ಹಾಗೂ ಅಪಾರ ವೇದ ವಿದ್ಯಾರ್ಥಿಗಳು, ಶಿಷ್ಯವರ್ಗ ಮತ್ತು ಬಂಧು ವರ್ಗವನ್ನು ಅಗಲಿರುತ್ತಾರೆ. ಅವರ  ಅಂತಿಮ ವಿಧಿ ವಿಧಾನಗಳು ನಗರದ ಚಾಮುಂಡಿ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಿತು. ನಗರದ ಸಂಸ್ಕೃತ ಕಾಲೇಜ್  ನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ […]

Continue Reading

ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತ ; ದಸರಾ ಉದ್ಘಾಟನೆ ಯಾರಿಂದ..?

ಮೈಸೂರು:suddivaani.com ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಿದರು. ಅರಮನೆ ಆವರಣದ ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 8.36 ರಿಂದ 9.11ರ ಶುಭ ಲಗ್ನದಲ್ಲಿ ಗಜಪಡೆಗೆ ಸಚಿವ ಸೋಮಶೇಖರ್ ಅವರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಿದರು. ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದಲ್ಲಿ ಎಂಟು ಆನೆಗಳು ಅರಮನೆ ಪ್ರವೇಶ ಮಾಡಿದವು. ಮಂಗಳ […]

Continue Reading

ಬ್ರಾಹ್ಮಣ ವಿಪ್ರರಲ್ಲಿ ಅಪರೂಪದ ಅನಘ್ರ್ಯ

ಮೈಸೂರು: ಡಿ.22. ಬ್ರಾಹ್ಮಣ ಧರ್ಮ ಸಹಾಯ ಸಭಾ ಶತಮಾನೋತ್ಸವ ಸಮಾರೋಪ ಸಮಾರಂಭ ಮೈಸೂರಿನ ತ್ಯಾಗರಾಜ ರಸ್ತೆಯ ಕಲ್ಯಾಣ ಭವನದಲ್ಲಿ ನಡೆಯಿತು. ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಟಿ.ಎಸ್.ಸುಬ್ರಹ್ಮಣ್ಯ ಅವರಿಗೆ ವಿಪ್ರ ಶ್ರೇಷ್ಠ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಭಾದ ಅಧ್ಯಕ್ಷರಾದ ಶ್ರೀನಿವಾಸ್,  ಸತೀಶ್,  ಎಲ್. ವೆಂಕಟಕೃಷ್ಣಶಾಸ್ತ್ರಿ, ಶ್ರೀನಿವಾಸ ಮೂರ್ತಿ, ಸತ್ಯಪ್ರಕಾಶ್, ಪಾರ್ಥ ನಾರಾಯಾಣ್, ಸೇರಿದಂತೆ ಹಲವಾರು ವಿದ್ಯಾಂಸರು ಈ ಸಭೆಯ ಉಪಸ್ಥಿತಿಯಲ್ಲಿ  ಟಿ. ಎಸ್. ಸುಬ್ರಮಣ್ಯ, ಇವರು ಬ್ರಾಹ್ಮಣ ಧರ್ಮ ಸಹಾಯ ಸಭಾ ಅಪರೂಪದ ಅನಘ್ರ್ಯ […]

Continue Reading

ಬುಡಕಟ್ಟು ಸಂಸ್ಕೃತಿ ರಕ್ಷಿಸಿ :  ಪ್ರೊ.ಎಂ.ಆರ್.ಗಂಗಾಧರ

www.suddivaani.com ಮಾಲತೇಶ್ ಅರಸ್ ಮೈಸೂರು.ನ.30:  ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿದ್ದು, ಅವರು ತಮ್ಮದೇ ಆದ ರೀತಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದು, ಬುಡಕಟ್ಟು ಜನರ ಸಂಸ್ಕಕೃತಿ ಯನ್ನು ರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಆರ್.ಗಂಗಾಧರ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಸೋಮವಾರದಂದು  ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಮತ್ತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ನಡೆದ ರಾಜ್‍ಗೊಂಡ್ […]

Continue Reading

ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಹೋರಾಟಕ್ಕೆ ನಾವು ಬರ್ತಿವಿ: ವಿಶ್ವನಾಥ್

www.suddivaani.com ರವಿಕಾಂತ್ ಚಕ್ರವರ್ತಿ ಮೈಸೂರು: ಡಿ.04. ಕುರುಬ ಸಮುದಾಯಕ್ಕೆ ಎಸ್‌.ಟಿ‌. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಸಮುದಾಯದ ಮುಖಂಡರ ನಡುವೆಯೇ ವಿವಾದಾತ್ಮಕ ಹೇಳಿಕೆಗಳು ಹೊರಬೀಳುತ್ತಿದ್ದು, ಪ್ರಶ್ನಾತೀತ ನಾಯಕನಿಗೆ ಅದೇ ಸಮುದಾಯದ ಮುಖಂಡರು ಹಾಗೂ ಸಮುದಾಯದವರು ಪ್ರಶ್ನಿಸುತ್ತಿರುವುದು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾಜಿ ಸಚಿವರೂ ವಿಧಾನ ಪರಿಷತ್ ಸದಸ್ಯರೂ ಶೆಷರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್. ವಿಶ್ವನಾಥ್ ಅವರು ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಹೋರಾಟಕ್ಕೆ ನಾವು […]

Continue Reading

ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ ವೇಳೆ ವಧು-ವರ ನದಿಪಾಲು

www.suddivaani.com   ಮೈಸೂರು: ಪ್ರೀ ವೆಡ್ಡಿಂಗ್ ಮಾಯೆ ದಿನೇದಿನೇ ಹೆಚ್ಚಾಗುತ್ತಿದ್ದು ಸಂಭ್ರಮದ ವಾತಾವರಣ ಗಂಡು ಹೆಣ್ಣುಗಳಲ್ಲಿ ಮುಗಿಲು ಮುಟ್ಟಿದೆ. ಛಾಯಾಗ್ರಾಹಕರ ಕೈಚಳಕ ವಧುವರ ಆಸೆಯನ್ನು ನಿತ್ಯ ನೂತನವಾಗಿಸುವ ಹೊತ್ತಲ್ಲಿ  ಅನಾಹುತಗಳು ಹೆಚ್ಚಿವೆ. ಜಿಲ್ಲೆಯ ಕ್ಯಾತಮಾರನಹಳ್ಳಿಯ ಶಶಿಕಲಾ (20) ಮತ್ತು ಚಂದ್ರು (28) ಅವರಿಗೆ  ಇದೇ ತಿಂಗಳು 22 ಮದುವೆ ನಿಶ್ಚಯವಾಗಿತ್ತು. ತಲಕಾಡಿನ ಜಲದಾಂಬ ರೆಸಾರ್ಟ್‌ ಬಳಿಯಿರುವ ಕಾವೇರಿ ನದಿಯ ಬೋಟ್‌ನಲ್ಲಿ ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ ಮಾಡಿಸುತ್ತಿದ್ದ ವೇಳೆ ವೇಳೆ ಆಯಾತಪ್ಪಿ ಶಶಿಕಲಾ ಕೆಳಗೆ ಬಿದ್ದಿದ್ದಾರೆ. ಅವರನ್ನು […]

Continue Reading

ಹೌದು, ಮನೀಷಾಳ ಸಾವು ಸರ್ಕಾರಿ ಕೊಲೆ..

  ನೆನಸಿಕೊಳ್ಳಲೂ ಬೀಭತ್ಸ- ಉತ್ತರಪ್ರದೇಶದ ಹಾಥರಸ್‍ನ ಮನೀಷಾಳ ಸಾವು. ಇದು, ಸಾವಲ್ಲ. ಸಾಕ್ಷ್ಯ ನಾಶಕ್ಕಾಗಿ ಉತ್ತರಪ್ರದೇಶ ಸರ್ಕಾರದ ಒಳಿಚ್ಛೆಗೆ ತಕ್ಕಂತೆ ಅಲ್ಲಿನ ಪೊಲೀಸ್ ವ್ಯವಸ್ಥೆ ನಡೆಸಿದ ಕೊಲೆ ಇದು, ಸಾವಲ್ಲ. ನೋಡಿ, ಮನೀಷಾಳು ಅತ್ಯಾಚಾರಕ್ಕೆ ಒಳಗಾಗಿ ಅವಳ ಮನಸ್ಸು ದೇಹ ಜರ್ಝರಿತವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದವಳನ್ನು ಪೊಲೀಸ್ ಸ್ಟೇಷನ್‍ಗೆ ಕರೆತಂದರೆ ಅಲ್ಲಿ ಏಳೆಂಟು ಗಂಟೆ ಕಾಲ ಹೊರಗೆ ಕೂರಿಸುತ್ತಾರೆ. ಕಾನೂನಿನಂತೆ ಅವಳನ್ನು ರೇಪ್ ಕ್ರೈಸಿಸ್ ಸೆಂಟರ್‍ಗೆ ಕರೆದುಕೊಂಡು ಹೋಗುವುದಿಲ್ಲ. ಹಾಗೇ ಕಾನೂನಿನಂತೆ 24 ಗಂಟೆ ಒಳಗೆ ವೀರ್ಯಾಣು (Sperm) ಪತ್ತೆ […]

Continue Reading

ನಿಮ್ಮನ್ನ ಬುಟ್ಟು ನಾವ್ ಇನ್ಯಾರಿಗೆ ಓಟು ಹಾಕಾಕೆ ಆದದು… ನಮ್ ಓಟೆಲ್ಲ ನಿಮ್ಗೆಯಾ….

ಅದು 1984…. ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿನ ಚಿಹ್ನೆಯೊಂದಿಗೆ ಸ್ಪರ್ದಿಸಿದ್ದರು… ಅವರು ಕಣಕ್ಕೆ ಧುಮುಕಿದ ವಿಷಯ ಮೈಸೂರಿನ ಸುತ್ತ ಮುತ್ತಲ ಹತ್ತೂರುಗಳಲ್ಲೂ ಜನಜನಿತವಾಗಿ ಹೋಗಿತ್ತು… ಸರಿ… ಚುನಾವಣೆ ಅಂದ ಮೇಲೆ ಪ್ರಚಾರಕ್ಕೆ ಹೋಗಲೇ ಬೇಕಲ್ಲ… ಮೊದಲನೇದಾಗಿ ಯುವರಾಜರ ಸವಾರಿ ಹೆಗ್ಗೆಡದೇವನಕೋಟೆ ತಾಲೂಕಿನ ಹಳ್ಳಿಗಳತ್ತ ಹೊರಟಿತು… ಮೈಸೂರಿನ ಶ್ರೀರಾಂಪುರ ದಾಟಿಕೊಂಡು ಸ್ವಲ್ಪ ಮುಂದಕ್ಕೆ ಹೋದರೆ ಸಿಗುವ ಮೊದಲ ಹಳ್ಳಿ ಸಾಲಹುಂಡಿ… ಕಾರು ಹಳ್ಳಿಯೊಳಕ್ಕೆ ತಿರುಗಿ ತುಸು ದೂರ ಸಾಗಿ ನಿಂತಿತು… ಯುವರಾಜ ಶ್ರೀಕಂಠದತ್ತರು ಕಾರಿನಿಂದಿಳಿದು ಮಿಕ್ಕೆಲ್ಲ […]

Continue Reading

ಮೈಸೂರು ಚಾಮುಂಡೇಶ್ವರಿ ಹಾಗೂ ಶ್ರೀಕಂಠೇಶ್ವರ ದರ್ಶನಕ್ಕೆ ಸಮಯ ನಿಗದಿ

ಸುದ್ದಿವಾಣಿ ನ್ಯೂಸ್ ಮೈಸೂರು, ಸೆ.05: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ ಮತ್ತು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ. ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8.30 […]

Continue Reading