ಮಾಧ್ಯಮ ಅಕಾಡೆಮಿಯಲ್ಲಿ ದೊಡ್ಡಮನಿ ದತ್ತಿನಿಧಿ ಪ್ರಶಸ್ತಿ  ಸ್ಥಾಪನೆ

ಮಾಧ್ಯಮ ಅಕಾಡೆಮಿಯಲ್ಲಿ ದೊಡ್ಡಮನಿ ದತ್ತಿನಿಧಿ ಪ್ರಶಸ್ತಿ  ಸ್ಥಾಪನೆ ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಹೊಸ ಪ್ರಶಸ್ತಿಯೊಂದು ಸೇರ್ಪಡೆಯಾಗಿದೆ. ಹಿರಿಯ ಪತ್ರಕರ್ತರು, ಕ್ರಿಯಾಶೀಲ ಹೋರಾಟಗಾರ, ಪತ್ರಿಕಾ ಚಳುವಳಿಗಾರರೂ ಲೋಕಪ್ರಿಯ ಸಂಪಾದಕರಾದ ಬಸವರಾಜ್ ದೊಡ್ಡಮನಿ ಅವರು ಕೃಷಿ ವಲಯದಲ್ಲಿ ಅತ್ಯುತ್ತಮ ಲೇಖನ/ ವರದಿ/ಅಂಕಣ/ ನುಡಿ ಚಿತ್ರಕ್ಕೆ ವಾರ್ಷಿಕ ಪ್ರಶಸ್ತಿ ನೀಡಲಿದ್ದಾರೆ.  ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ದತ್ತಿನಿಧಿ ಸ್ಥಾಪಿಸಿದ್ದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ ಅವರಿಗೆ ಚೆಕ್ ನೀಡಿದರು. ಕಾರ್ಯದರ್ಶಿ ರೂಪಾ, […]

Continue Reading

ಹುಟ್ಟೂರು ತಗಡೂರು ಜಾತ್ರೆ ಮತ್ತು ಶಿವಾನಂದ ತಗಡೂರು ಅವರ ನಡುರಾತ್ರಿ ಪಯಣ…

ತಗಡೂರು ಸಿದ್ಧಲಿಂಗೇಶ್ವರ & ಜಾತ್ರಾ ಮಹೋತ್ಸವ ನಮ್ಮೂರು ತಗಡೂರಿನಲ್ಲಿ ಆಯುಧ ಪೂಜಾ ದಿನ ಗಣಪತಿ ಉತ್ಸವ, ವಿಜಯ ದಶಮಿ ದಿನ ಬನ್ನಿ ಮಂಟಪದ ಬಳಿ ಅಂಬು ಹಾಯುವುದು, ಬಾಳೆಗಿಡಕ್ಕೆ ಕೋವಿ ಹೊಡೆಯುವುದು ಸುತ್ತಮುತ್ತಲಿನ ಹಳ್ಳಿಗಳಲ್ಲಿ, ನೆಂಟರಿಷ್ಠರಲ್ಲಿ ಮನೆಮಾತಿನ‌ ಸಂಗತಿ. ಇದಕ್ಕೊಂದು ಇತ್ತಿಚಿನ ಸೇರ್ಪಡೆ ಸಿದ್ಧಲಿಂಗೇಶ್ವರ ಜಾತ್ರೆ ಮಹೋತ್ಸವ. ಕೆರೆ ಏರಿ ಹಿಂದಿರುವ ಕಲ್ಲೇಶ್ವರ ದೇವಸ್ಥಾನ ಬಳಿ ತಗಡೂರು ಲಕ್ಕರಸನಹಳ್ಳಿ ಗ್ರಾಮಸ್ಥರು ವರ್ಷಕ್ಕೊಮ್ಮೆ ಮಾಡುವ ಎಡೆಗೆ ಪರ ಕೂಡ ಹಾಗೆ ಮನೆ ಮಾತು. ಊರ ಹಿಂದೆ ಇರುವ ಯಡೆಯೂರು […]

Continue Reading

ಚಳುವಳಿಯ ಸಂತ “ಪೆರಿಯಾರ್” ಜನುಮದಿನ : ಸುದ್ದಿವಾಣಿ ವಿಶೇಷ…

http://www.suddivaani.com ಪೆರಿಯಾರ್ ಭಾರತದ ಆಧುನಿಕ ಇತಿಹಾಸದಲ್ಲಿ ಅಪ್ರತಿಮ ಹೆಸರು, ದ್ರಾವಿಡ ಚಳುವಳಿ, ಹಿಂದಿ ಹೇರಿಕೆಯ ವಿರುದ್ದದ ಚಳುವಳಿ, ಬ್ರಾಹ್ಮಣೆತರ ಸಮುದಾಯಗಳ ಚಳುವಳಿ, ಇಂತಹ ಹಲವು ಚಳುವಳಿಗಳೊಂದಿಗೆ ಕೈಜೋಡಿಸಿದವರೆಂದರೆ ಅದು ಈರೋಡ್ ವೆಂಕಟಪ್ಪ ರಾಮಾಸ್ವಾಮಿ. ಸಾಮಾನ್ಯವಾಗಿ ಜನರ ಮಧ್ಯದಲ್ಲಿ ‘ಪೆರಿಯಾರ್’ ಎಂದು ಖ್ಯಾತಿ ಗಳಿಸಿದವರು. ಇಂದು ಈ ಮಹಾನ್ ವ್ಯಕ್ತಿಯ ಸ್ಮರಣ ದಿನ, ಆದ್ದರಿಂದ ಈ ದಿನದಂದು ಇವರ ಆದರ್ಶ ಮತ್ತು ಚಳುವಳಿಯ ಮಾರ್ಗಗಳನ್ನು ನೆನೆಯಬೇಕಾಗಿದೆ, ಸೆಪ್ಟೆಂಬರ್ 17 .1879 ರಂದು ಈಗಿನ ತಮಿಳುನಾಡಿನಲ್ಲಿರುವ ಈರೋಡ್ ಜಿಲ್ಲೆಯಲ್ಲಿ  ಜನಿಸಿದ […]

Continue Reading

ಪತ್ರಕರ್ತರಿಗೆ ಇದು ಸಂಕಷ್ಟದ ಸಮಯ…! ಮಿಡಿಯಿತು ಸ್ವಾಮೀಜಿಗಳ ಮಾತೃ ಹೃದಯ..

ಬೆಂಗಳೂರು : ಕೊರೊನಾ ವೈರಸ್‌ ಬಂದು ಇಡೀ ದೇಶವನ್ನೇ ಬಿಕ್ಕಟ್ಟಿಗೆ ಸಿಲುಕಿದೆ. ಎಷ್ಟೋ ಜನ ಇದ್ದ ಕೆಲಸವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಹೊರಗೆ ಬರೋದಕ್ಕೆ ಭಯ ಪಟ್ಟು ಮನೆಯೊಳಗೆ ಕುಳಿತ ಸಮಯದಲ್ಲೂ ಜೀವದ ಹಂಗು ತೊರೆದು ಹೋರಾಡಿದ ಪತ್ರಕರ್ತರರಲ್ಲಿ ಕೆಲವರ ಪಾಡು ಹೇಳಿಕೊಳ್ಳುವಷ್ಟು ಸುಶಿಕ್ಷಿತವಾಗಿಲ್ಲ. ಇವರು ಅಣ್ಣಪ್ಪ. ದಾವಣಗೆರೆ ಬಳಿಯ ಹೊಸ ಕುಂದವಾಡದವರು. ಸಂಜೆವಾಣಿ ಪತ್ರಿಕೆ ವರದಿಗಾರರಾಗಿದ್ದರು. ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಲ್ಸ ಕಳೆದ ಕೊಂಡವರಲ್ಲಿ ಇವರೂ ಒಬ್ಬರು. […]

Continue Reading

ಪತ್ರಿಕಾ ವಿತರಕರಿಗೆ ಶುಭಾಶಯ ಕೋರಿದರಷ್ಟೇ ಸಾಕೆ….?

“ಪತ್ರಿಕಾ ವಿತರಕರ ದಿನಾಚರಣೆ… ಹಾಗಂತ ದಿನಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್ ಗಳಲ್ಲಿ ಶುಭಾಶಯಗಳ ವಿನಿಮಯ ಆಗಿದೆ, ತುಂಬಾ ಸಂತೋಷ. ಆದರೆ ವರ್ಷಕ್ಕೊಮ್ಮೆ ಶುಭಾಶಯ ಕೋರಿದರೆ ಸಾಕೆ? ಹೀಗೆ ಶುಭ ಕೋರುವುದರಿಂದ ತಿಂಗಳಿಗೆ ರೂ. 300 ರಿಂದ 3000 ಸಾವಿರ ಕೂಲಿ ಪಡೆಯುವವರ ಸಮಸ್ಯೆ ನೀಗುತ್ತಾ ಎನ್ನುವ ಪ್ರಶ್ನೆ ಮೂಲತಃ ಒಬ್ಬ ಪತ್ರಿಕೆಯ ಏಜೆಂಟ್ ಆಗಿ, ವಿತರಕನಾಗಿದ್ದ ನನ್ನಲ್ಲಿ ಮೂಡುತ್ತೆ. 2012 ರ ಮೇ 02 ರಿಂದ ಜುಲೈ 08 ರ ವರೆಗೆ ನಾನು ಯಳಂದೂರಿನಲ್ಲಿ ವಿಜಯವಾಣಿ […]

Continue Reading

ನಿರ್ಲಕ್ಷ್ಯಕ್ಕೊಳಗಾದ ಕಳವಿಭಾಗಿ ಆರೂಢ ರಂಗಪ್ಪಸ್ವಾಮಿ ಮಠ

ಮಾಲತೇಶ್ ಅರಸ್ www.suddivaani.com ಚಿತ್ರದುರ್ಗ: ಈ ಜಾಗ ಪವಿತ್ರವಾದ ಒಂದು ಪುಣ್ಯಕ್ಷೇತ್ರ ವಾಗಬೇಕಿತ್ತು, ಇಲ್ಲಿ ಒಂದು ಅಪ್ಪಟ ಧ್ಯಾನಮಂದಿರ ನಿರ್ಮಾಣವಾಗಬೇಕಿತ್ತು, ಈ ಸ್ಥಳದಲ್ಲಿ ಸುಂದರ ಉದ್ಯಾನವನ್ನು ಇರಬೇಕಾಗಿತ್ತು ಆದರೆ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಥಳವಾಗಿದೆ. ಹೌದು. ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದ ಸುಕ್ಷೇತ್ರ ಆರೂಢ ರಂಗಪ್ಪ ಮಠ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆರೂಢ ಪರಂಪರೆಯ ಈ ಸ್ಥಳದಲ್ಲಿ ಮೂವರು ಸ್ವಾಮೀಜಿಗಳು ಜೀವ ಸಮಾಧಿಯಾಗಿದ್ದಾರೆ . ಹಿರಿಯೂರು ತಾಲ್ಲೂಕಿನ ಕೊಳಾಳ್ ಕೆಂಚಪ್ಪ ಎಂಬ ಮಠದಂತೆ ಈ […]

Continue Reading

ಸಂಗೊಳ್ಳಿ ರಾಯಣ್ಣ ಹುಟ್ಟಿದರೆ ಸ್ವಾತಂತ್ರ್ಯ. ಗಲ್ಲಿಗೇರಿದರೆ ಗಣರಾಜ್ಯ …….!

“ಏಯ್.. ರಾಯ, ಫರಂಗಿಯವರು ಇಡೀ ದೇಶವನ್ನು ತಮ್ಮ ಮೋಸದಿಂದ ಮಣ್ಣು ಗೂಡಿಸುತ್ತಿದ್ದಾರೆ. ಅಂಥಾದ್ರಲ್ಲಿ ಈ ನಾಡಿಗಾಗಿ ನೀನ್ ಏನ್ ಮಾಡ್ತಿ” ಎಂದು ಕೇಳಿದಳು. ಇದಕ್ಕೆ ಉತ್ತರವಾಗಿ “ಅವ್ವಾ ನೀವು ನಮಗ ತಾಯಿ ಇದ್ದಾಂಗ. ಈ ರಾಯ ನಿಮ್ಮ ಮುಂದೆ ಒಮ್ಮೆ ಮಾತ್ ಕೊಟ್ರೆ ಯಾವತ್ತೂ ಮಾತ್ ತಪ್ಪವ ಅಲ್ಲ. ಒಂದು ವೇಳೆ ನೂರು ತಲೆಗಳನ್ನು ಕಡ್ದು ನಿನ್ ಕಾಲ್ ಬಳಿ ಹಾಕ್ತಿನಿ ಅಂತ ನಾನ್ ಮಾತ್‍ಕೊಟ್ರೆ 99 ತಲೆಗಳನ್ನು ಕಡ್ದು ಇನ್ನೊಂದು ಕಡಿಮೆ ಬಿದ್ರೆ ಮಾತು ಉಳಿಸಿಕೊಳ್ಳೋದಕ್ಕಾಗಿ […]

Continue Reading

ದೇವರಾಜ ಅರಸು ಪ್ರಯೋಗಿಸಿದ ಅಸ್ತ್ರ ತನಗರಿವಿಲ್ಲದೆ ರಾಜ್ಯವನ್ನುಳಿಸಿದ ರಹಸ್ಯ..

ಒಬ್ಬ ದೇವರಾಜ ಅರಸು ಮುಖ್ಯಮಂತ್ರಿಯಾಗದೆ ಹೋಗಿದ್ದರೆ ಕರ್ನಾಟಕ ಬಹು ಹಿಂದೆಯೇ ವಿದ್ಯುಕ್ತವಾಗಿ ವಿಭಜನೆಯಾಗುತ್ತಿತ್ತು. ಈ ಮಾತನ್ನು ಹೇಳಿದರೆ ಹಲವರಿಗೆ ಅಚ್ಚರಿಯಾಗಬಹುದು. ಪ್ರಬಲ ಸಮುದಾಯಗಳ ವಿರುದ್ದ ಶೋಷಿತ ಸಮುದಾಯಗಳ ಸೈನ್ಯ ಕಟ್ಟಿದ ದೇವರಾಜ ಅರಸರಿಂದ ರಾಜ್ಯ ವಿಭಜನೆಯಾಗುವುದು ತಪ್ಪಿತು ಎಂದರೆ ಹಾಗೆ ಅಚ್ಚರಿ ಆಗುವುದು ಸಹಜವೂ ಹೌದು. ಆದರೂ ಇದು ನಿಜ. ದೇವರಾಜ ಅರಸರು ಕರ್ನಾಟಕದ ಮುಖ್ಯಮಂತ್ರಿಯಾಗದೆ ಹೋಗಿದ್ದರೆ ಕರ್ನಾಟಕ ವಿಭಜನೆಯಾಗುವ ಕಾಲ ಎಪ್ಪತ್ತರ ದಶಕದಲ್ಲೇ ಉದ್ಭವವಾಗಿಬಿಡುತ್ತಿತ್ತು. ಹಾಗಂತ ಕರ್ನಾಟಕದ ವಿಭಜನೆಯನ್ನು ತಪ್ಪಿಸುವ ಸಲುವಾಗಿ ದೇವರಾಜ ಅರಸರು ವಿಶೇಷ […]

Continue Reading

ಚಿತ್ರದುರ್ಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ….!

ಅದು 2004ನೇ ಇಸವಿ. ಹಿರಿಯೂರಿನಲ್ಲಿ ಅನ್ಯ ಭಾಷೆಯ ಅಟ್ಟಹಾಸ, ಅನ್ಯ ಭಾಷೆಗಳ ಭಾಷೆಗಳ ಬೋರ್ಡ್ ಗಳದ್ದೆ ಆರ್ಭಟ. ಈ ವೇಳೆ ನಮಗೆ ನೆನಪಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಆಗ ಬೆಂಗಳೂರಿನ ಕರವೇ ಕಚೇರಿಯಲ್ಲಿ ಮೊದಲ ಬೇಟಿ ನಂತರ… ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಹುಬ್ಬಳ್ಳಿಗೆ ಪ್ರಯಾಣಿಸುವ ವೇಳೆ ಅವರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹೋದರ ಮಿತ್ರರ ಸ.ರಾ.ಲೇಪಾಕ್ಷ ಮತ್ತು ಮಾಲತೇಶ್ ಅರಸ್ ಮತ್ತು ಹಿರಿಯೂರು ಟಿ.ಬಿ ವೃತ್ತದಲ್ಲಿರುವ ಬೀಡಾ ಅಂಗಡಿಯ ಗೋ ಬಸವರಾಜಣ್ಣ ಹೀಗೆ ಅವರನ್ನು […]

Continue Reading

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಗೊತ್ತಾ…..?

ಶ್ವೇತ ವರ್ಣದ ಪಂಚೆ ಮತ್ತು ಕುರ್ತಾ, ಬಿಳಿ ಕೂದಲು, ಹೆಗಲಲ್ಲಿ ಒಂದು ಜೋಳಿಗೆ, ಹಣೆಯಲ್ಲಿ ಎಂದೂ ತಪ್ಪದ ಕುಂಕುಮ, ಸೌಮ್ಯ ಸ್ವಭಾವದ ಮುಖ. ಈ ವ್ಯಕ್ತಿಯ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ರಾಜಕಾರಣದಲ್ಲೂ ಸುದ್ಧಿಯಾಗುತ್ತಿದೆ. ಆ ವ್ಯಕ್ತಿ ಮತ್ಯಾರೂ ಅಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್. ಸಾಮಾನ್ಯ ಜನರಿಗೆ ಈ ಹೆಸರು ಗೊತ್ತಿದೆಯೋ ಇಲ್ಲವೋ. ಭಾರತೀಯ ಜನತಾ ಪಕ್ಷದ ಪ್ರತೀ ಕಾರ್ಯಕರ್ತನಿಗೂ […]

Continue Reading