ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ KSRTC ಮಂಗಳೂರು ವಿಭಾಗ
ಗುವಾಹಟಿ, ಆಸ್ಸೋಂ:(ಸುದ್ದಿವಾಣಿ): ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗವು ಸಿಬ್ಬಂದಿಗಳ ಆನ್ ಲೈನ್ ಇ – ನಾಮಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ರಾಷ್ಟ್ರಮಟ್ಟದ AKAM (Azadika Ka Amruth Mahostav )ಪ್ರಶಸ್ತಿಯನ್ನು ಪಡೆದಿದೆ. ಅಖಿಲ ಭಾರತ ಮಟ್ಟದಲ್ಲಿ ಆಯ್ಕೆಯಾದ ಮೊದಲ 3 ಅಗ್ರ ಸ್ಥಾನಗಳಲ್ಲಿ ಮಂಗಳೂರು ವಿಭಾಗವು ಒಂದಾಗಿದ್ದು,ಈ ಪ್ರಶಸ್ತಿಯನ್ನು ವರ್ಚ್ಯುವಲ್ ಮೋಡ್ ಮುಖಾಂತರ ಭೂಪೇಂದರ್ ಯಾದವ್ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದರ್ ಯಾದವ್ ಅವರು, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಸ್.ಎನ್ ಅರುಣ್ ಅವರುಗೆ […]
Continue Reading