ರಾಷ್ಟ್ರಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡ KSRTC ಮಂಗಳೂರು ವಿಭಾಗ

ಗುವಾಹಟಿ, ಆಸ್ಸೋಂ:(ಸುದ್ದಿವಾಣಿ): ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗವು ಸಿಬ್ಬಂದಿಗಳ ಆನ್ ಲೈನ್ ಇ – ನಾಮಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ರಾಷ್ಟ್ರಮಟ್ಟದ AKAM (Azadika Ka Amruth Mahostav )ಪ್ರಶಸ್ತಿಯನ್ನು ಪಡೆದಿದೆ. ಅಖಿಲ ಭಾರತ ಮಟ್ಟದಲ್ಲಿ ಆಯ್ಕೆಯಾದ ಮೊದಲ 3 ಅಗ್ರ ಸ್ಥಾನಗಳಲ್ಲಿ ಮಂಗಳೂರು ವಿಭಾಗವು ಒಂದಾಗಿದ್ದು,ಈ ಪ್ರಶಸ್ತಿಯನ್ನು ವರ್ಚ್ಯುವಲ್ ಮೋಡ್ ಮುಖಾಂತರ ಭೂಪೇಂದರ್ ಯಾದವ್  ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ  ಭೂಪೇಂದರ್ ಯಾದವ್ ಅವರು, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಸ್.ಎನ್ ಅರುಣ್ ಅವರುಗೆ […]

Continue Reading

ನ.22ರಂದು MAAM Inspire award ಪ್ರದಾನ

ನ.22ರಂದು MAAM Inspire award ಪ್ರದಾನ ಮಂಗಳೂರು: ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (MAAM) ಸಂಘಟನೆ ವತಿಯಿಂದ ಪ್ರತಿವರ್ಷದಂತೆ ನೀಡಲಾಗುವ `ಮಾಮ್ ಇನ್‌ಸ್ಪೈರ್ ಅವಾರ್ಡ್’ ಕಾರ್ಯಕ್ರಮ ನವೆಂಬರ್ 22ರಂದು ಬೆಳಗ್ಗೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರದಾನವನ್ನು ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಹೊಸ ದಿಗಂತ ದಿನಪತ್ರಿಕೆಯ ಹಿರಿಯ […]

Continue Reading

ನವೀನ್ ಶೆಟ್ಟಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯುವ ಸಾಧಕ ಪ್ರಶಸ್ತಿ

ಮಂಗಳೂರು: ಶ್ರೇಷ್ಠ ತುಳು ಭಾಷಾ ಮಾತುಗಾರರು,  ಟಿವಿ ಚಾನಲ್‌ನ ನಿರೂಪಕರು, ಬಲೆ ತೆಲಿಪಾಲೆ ಖ್ಯಾತಿಯ  ನವೀನ್ ಶೆಟ್ಟಿ ಎಡ್ಮೇಮಾರ್ ಪಡುಪಣಂಬೂರು ಹಳೆಯಂಗಡಿ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನೀಡಲ್ಪಡುವ 2020ರ ಯುವ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಳೆಯಂಗಡಿ ಗ್ರಾಮದ ಶ್ರೇಷ್ಟ ಸಾಧಕರಿಗೆ ಸಂದ ಗೌರವವಾಗಿದ್ದು ವಿದ್ಯಾ ವಿನಾಯಕ ಯುವಕ ಮಂಡಲದ ಹೆಮ್ಮೆಯ ಸದಸ್ಯರಾದ ಇವರಿಗೆ ನಮ್ಮ ಜಂಟಿ ಸಂಸ್ಥೆಯ ಪರವಾಗಿ ಅಭಿನಂದಿಸಿದ್ದಾರೆ. ಪತ್ರಕರ್ತೆ ಅಕ್ಷತಾ ಶೆಟ್ಟಿ ಅವರು ಶುಭಾಶಯ ಕೋರಿದ್ದಾರೆ.   . . . […]

Continue Reading

ಅಹಲ್ಯಾಬಾಯಿ ಹೋಳ್ಕರ್ ನಮ್ಮ ದೇಶದ ವೀರವನಿತೆ, ಧರ್ಮ ರಕ್ಷಕಿ

ಮಂಗಳೂರು: ಹಾಲುಮತ ಮಹಾಸಭಾ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟದ ವತಿಯಿಂದ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್ ಅವರ ಜಯಂತಿಯನ್ನು ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಾಲುಮಹಾಸಭಾದ ರಾಜ್ಯ ಸಂಚಾಲಕರಾದ ರವಿಕುಮಾರ ನಾಗರಹಳ್ಳಿ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ಅವರು ದೇಶದಲ್ಲಿ ಸಾವಿರ ದೇವಸ್ಥಾನಗಳನ್ನು ಜೀಣೋದ್ಧಾರ ಮಾಡಿದ್ದಲ್ಲದೆ ವಿಧವೆಯರಿಗೂ ಪ್ರಾತಿನಿದ್ಯ ನೀಡಿದ್ದಳು. ಈಕೆಯ ಜೀವನದಲ್ಲಿ ಗೋವಿನ ಕಥೆ ಅಮರ. ಪಾಪಿ ಔರಂಗಜೇಬನಿಂದ ನಾಶಗೊಂಡು 70 ವರ್ಷಗಳ ಪರ್ಯಂತ ಮಣ್ಣಲ್ಲಿ ಮಣ್ಣಾಗಿದ್ದ ಕಾಶಿ ವಿಶ್ವನಾಥನ ಆಲಯವನ್ನು ಮತ್ತೆ ನಿರ್ಮಿಸಿ ರಾಷ್ಟ್ರೀಯ ಅಪಮಾನವೊಂದನ್ನು […]

Continue Reading

ಉಡುಪಿಯಲ್ಲಿ ಕನಕ ಗುರು ಪೀಠದ ಶಾಖಾಮಠ ನಿರ್ಮಾಣ ನಮ್ಮ ಗುರಿ

ಮಂಗಳೂರು: ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹಾಗೂ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ್ವ ತೀರ್ಥ ಸ್ವಾಮೀಜಿ ಆಶೀರ್ವಾದದಿಂದ ಉಡುಪಿಯಲ್ಲಿ ಕನಕ ಗುರುಪೀಠದ ಶಾಖಾಮಠವನ್ನು ಮುಂದಿನ ವರ್ಷದಲ್ಲಿ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ‌ನಿರ್ದೇಶಕರಾದ ಶಿವಾನಂದ ಯರಝೇರಿ ಹೇಳಿದರು. ಅವರು ಮಂಗಳೂರು ಶಾಂತಿ ನಗರದಲ್ಲಿನ ಕರಾವಳಿ ಕುರುಬರ ಸಂಘದಲ್ಲಿ “ಹಾಲುಮತ ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಎಸ್.ಟಿ ಮೀಸಲಾತಿ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. […]

Continue Reading