ಸಂಪಾದಕೀಯ: ಒನಕೆ ಓಬವ್ವ ಜಯಂತಿಯೂ.. ಚುನಾವಣಾ ನೀತಿ ಸಂಹಿತೆಯೂ…
ಚಿತ್ರದುರ್ಗ ಜಿಲ್ಲೆಯ ಜನರಿಗೆ ನವೆಂಬರ್ ೧೧ ನಿಜವಾದ ಹಬ್ಬದ ದಿನ. ದೀಪಾವಳಿ, ಕನ್ನಡ ರಾಜ್ಯೋತ್ಸವಕ್ಕಿಂತಲೂ ಅಕ್ಷರಶಃ ಪ್ರತಿ ಮನೆಮನೆಯಲ್ಲಿಯೂ ಮನಮನದಲ್ಲಿಯೂ ಸಂಭ್ರಮದ ಕ್ಷಣ. ನವೆಂಬರ್ ೧೧ರಂದು ವೀರವನಿತೆ ಒನಕೆ ಓಬವ್ವ ಜಯಂತಿ. ಅದನ್ನು ಆಚರಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲು ಆದೇಶ ಹೊರಡಿಸಿದೆ. ಈ ಆದೇಶ ಹೊರಬಿದ್ದ ಹೊತ್ತಲ್ಲೇ ಇಡೀ ನಾಡಿನ ದುರ್ಗದ ಓಬವ್ವನ ಅಭಿಮಾನಿಗಳು ಸಂಭ್ರಮಿಸಿದರು. ಒನಕೆ ಓಬವ್ವ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಅಜರಾಮರ. ಕರ್ನಾಟಕದ ವೀರ ವನಿತೆಯರಾದ […]
Continue Reading