ಕರ್ನಾಟಕದಲ್ಲಿ ಕಾಂಗ್ರೆಸ್ ಅಧೋಗತಿಗೆ ಬಂದಿದೆ

ಹುಬ್ಬಳ್ಳಿ:(ಸುದ್ದಿವಾಣಿ) ಕಾರ್ಯಕರ್ತರಿಂದ ಕಾಂಗ್ರೆಸ್ ಹಣ ವಸೂಲಿ ಮಾಡುವುದನ್ನು ನೋಡಿದರೇ ಆ ಪಕ್ಷ ಅದೋಗತಿಗೆ ಬಂದಿದೆ ಎಂದರ್ಥ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಅರ್ಜಿ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಣ ವಸೂಲಿ ಮಾಡುತ್ತಿದೆ. ಅವರು ಕಾರ್ಯಕರ್ತರಿಂದ ಹಣ ವಸೂಲಿ ಮಾಡಿ ಸಂಘಟನೆ ಮಾಡುತ್ತಾರೆಂದರೇ ಮಾಡಲಿ, ಆದರೆ ಒಂದು ಲಕ್ಷ, ಐದು ಲಕ್ಷ ಹಣ ವಸೂಲಿ ಮಾಡೋದು ಆ ಪಕ್ಷದ ಅದೋಗತಿಯನ್ನು ತೋರಿಸುತ್ತದೆ.  ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿಯೂ […]

Continue Reading

“ಸರಳವಾಸ್ತು” ಸಾಮ್ರಾಜ್ಯದ ದೊರೆಯ ಹತ್ಯೆಯ ಫುಲ್ ಡಿಟೈಲ್ಸ್. ; ಜಸ್ಟ್ 40 ಸೆಕೆಂಡ್ ಮರ್ಡರ್

ಕತ್ತು ಕೊಯ್ದು ರಕ್ಕಸರ ಅಟ್ಟಹಾಸ: ಲಾಡ್ಜ್ ನಲ್ಲಿ ಹರಿದ ರಕ್ತ, ನಾಲ್ಕು ಗಂಟೆಯಲ್ಲಿ ಪಾತಕಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಹೆಸರಲ್ಲಿ ಬೇನಾಮಿ ಆಸ್ತಿ.: ಮಂಜುನಾಥ್ ದುಮ್ಮವಾಡ ಜತೆ ಮಹಾಂತೇಶ್ ಶಿರೂರು ಸೇರಿ ಗುರೂಜಿ ಕೊಲೆ ಮಾಲತೇಶ್ ಅರಸ್ ಹರ್ತಿಕೋಟೆ ಬೆಂಗಳೂರು/ ಹುಬ್ಬಳ್ಳಿ: ಅವರು ಸುಪ್ರಸಿದ್ಧ ವಾಸ್ತು ಗುರು, ಮಾನವ ಗುರು, ಸರಳ ಗುರು, ಇಡೀ ನಾಡಿಗೆ ನಾಡೇ ಫೇಮಸ್ ಆಗಿದ್ದ ಮತ್ತು ಅಕ್ಕ ಪಕ್ಕದ ರಾಜ್ಯದಿಂದ ಮುಂಬೈನವರೆಗೂ ಫೇಮಸ್ ಆಗಿದ್ದ […]

Continue Reading

ಡಿ.ಕೆ. ಶಿವಕುಮಾರ್ ತಮ್ಮ ಪಕ್ಷದತ್ತ ಗಮನ ಹರಿಸಲಿ: ಸಿಎಂ ತಿರುಗೇಟು

ಹುಬ್ಬಳ್ಳಿ, ನ. 5: ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆ ಯಾಗುವ ಹಂತದಲ್ಲಿದೆ. ಡಿ.ಕೆ. ಶಿವಕುಮಾರ್ ತಮ್ಮ ಪಕ್ಷದ ವಿಚಾರಗಳತ್ತ ಮೊದಲು ಗಮನ ಹರಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಹಾನಗಲ್ ಸೋಲಿನ ನಂತರ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯವರು, ಸಿಂದಗಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು […]

Continue Reading

ಏನ್ ಮಾಡೋದು.. ಹೊಟ್ಟಿಗೆ ಹಿಟ್ಟ ಬೇಕಲ್ಲ. ಮನ್ಯಾಗ ಕುಂತ್ರ ಉಪವಾಸ ಮಲಗಬೇಕು….!

ಧಾರವಾಡದ ಗುಲಗುಂಜಿಕೊಪ್ಪದ ಗೊರವಪ್ಪಜ್ಜ.. ಬಸಪ್ಪಜ್ಜ. ೯೫ ವರ್ಷಗಳ ಹಿರಿಯಜ್ಜ. ಕಣ್ಣು ಸ್ಪಷ್ಟ. ಕಿವಿ ಪೂರ್ಣ ಮಂದ. ನಡಿಗೆ ತುಂಬ ಜೋರು. ಬಲಗಾಲು ತುಸು ಮಂಡಿ ಮತ್ತು ಪಾದದಲ್ಲಿ ನೋವಿದ್ದರೂ.. ಬರಿಗಾಲಲ್ಲಿ.. ಜಿಟಿಜಿಟಿ ಮಳೆಯಲ್ಲಿ ಅಜ್ಜ ಹೀಗೆ ನಡೆದೇ ಪೊಲೀಸ್ ಹೆಡ್ ಕ್ವಾರ್ಟರ್ಸ್ ಮೈಲಾರ ಲಿಂಗನ ಗುಡಿಗೆ ಹೊರಟಿದ್ದರು. ಬೆಳಗಾವಿ ನಾಕಾ ಬಳಿ ನನಗೆ ಸಿಕ್ಕರು. ತೋಯ್ದು ಗುಬ್ಬಚ್ಚಿಯಂತಾಗಿದ್ದರು ಅಜ್ಜ. ತುಂಬ ಕಷ್ಟಪಟ್ಟು ನನ್ನ ಮಾತು ಕೇಳಿಸಿಕೊಂಡರು. ಅಷ್ಟೇ ತ್ರಾಸು ಪಟ್ಟು ಉತ್ತರಿಸಿದರು. “ಕಳೆದ ೮೦ ವರ್ಷಗಳಿಂದ ಗೊರವಪ್ಪಜ್ಜನ […]

Continue Reading

ಚೆನ್ನವೀರ ಕಣವಿ ಪತ್ನಿ ಶಾಂತಾದೇವಿ ಇನ್ನಿಲ್ಲ

ಧಾರವಾಡ: ನಾಡಿನ ಶ್ರೇಷ್ಠ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಅವರ ಧರ್ಮಪತ್ನಿ , ಕತೆಗಾರ್ತಿ ಶಾಂತಾದೇವಿ(88) ಅವರು ವಯೋಸಹಜವಾಗಿ ನಿಧನರಾದರು. ಅನಾರೋಗ್ಯ ಹಿನ್ನೆಲೆಯಲ್ಲಿ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ  ಸ್ಪಂದಿಸದೆ ದೈವಾಧೀನರಾದರು. ಮೃತರು ನಾಲ್ವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಗಿಡ್ಡನರವರ್ ಮನೆತನದವರಾಗಿದ್ದ ಶಾಂತಾದೇವಿಯವರು ಚೆನ್ನವೀರ ಕಣವಿಯವರನ್ನು ವಿವಾಹವಾಗಿ ಅವರ ಸಾಹಿತ್ಯ ಸೃಷ್ಟಿಗೆ ಸ್ಪೂರ್ತಿಯಾಗಿದ್ದರು. ಶಾಂತಾದೇವಿ ಕಣವಿ ಅವರು 1933 ರಲ್ಲಿ […]

Continue Reading

ಸಂಪಾದಕರ ಸಂಪಾದಕ, ಪತ್ರಕರ್ತರ ಜಗದ್ಗುರು ಪಾಪು ಇನ್ನಿಲ್ಲ. ಪುಲ್ ಡಿಟೈಲ್ಸ್

ಸಚಿನ್ ಶಿವಪೂರ, ಸುದ್ದಿವಾಣಿ www.suddivaani.com ಹುಬ್ಬಳಿ:ಮಾ.16: ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು (101 ವರ್ಷ) ಮಾರ್ಚ್ 16 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. `ಪಾಪು’ ಎಂದೇ ಪ್ರಸಿದ್ಧರಾಗಿದ್ದ ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. ೧೯೪೯ರಲ್ಲಿ ಕ್ಯಾಲಿಪೋರ್ನಿಯಾ […]

Continue Reading

36 ವರ್ಷಗಳ ನಂತರ ಸಿಕ್ಕ ಹಳೇ ಕಳ್ಳ ಕದದ್ದು ಏನು..?

ಧಾರವಾಡ: ಇದು ಸ್ಪೇಷಲ್ ಕೇಸು. ಹಳೇಕಳ್ಳ‌ ತಡವಾಗಿ ಹೊಸ ಪೋಲೀಸರ ಬಲೆಗೆ ಬಿದ್ದ ಕತೆ ಇದು. ಅದು ಬರೋಬ್ಬರಿ ಮೂರು ದಶಕಗಳ ನಂತರ.. ಏನಿದು ಅನ್ನೋ ಯೋಚನೆಯ.. ಹೌದು, ಹೊರ ರಾಜ್ಯದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಆದರೆ ಇದು ಬರೋಬ್ಬರಿ 36 ವರ್ಷದ ಹಿಂದಿನ ಪ್ರಕರಣ. ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ನಿವಾಸಿ ಶಂಕ್ರಪ್ಪ ಮಹಾದೇವಪ್ಪ ಜೊಡಗೇರಿ ಧಾರವಾಡ ಗ್ರಾಮೀಣ ಪೊಲೀಸರ ಕಾರ್ಯಾಚರಣೆಯ‌ಲ್ಲಿ ಸಿಕ್ಕಿದ್ದಾನೆ. ಮುತಾಲೀಕ ದೇಸಾಯಿ ಎನ್ನುವರ 25 ಭತ್ತದ ಚೀಲ ಕಳುವು […]

Continue Reading

ಡಿಜಿಟಲ್ ಮೀಡಿಯಾ ಜಗತ್ತಿನ ಪ್ರಖರ ಮಾಧ್ಯಮ: ನಾಗರಾಜ ಕಿರಣಗಿ

ಧಾರವಾಡ: ಸಾಮಾಜಿಕ ಮಾಧ್ಯಮಗಳು ಉತ್ತಮ ಸುದ್ದಿ ಮೂಲ. ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಕೊಳ್ಳುವುದು ಪತ್ರಿಕೋದ್ಯಮ ಅಧ್ಯಯನದ ಭಾಗ ಎಂದು ಪ್ರಜಾಕಿರಣ ಡಿಜಿಟಲ್ ಮೀಡಿಯಾ ಮುಖ್ಯ ಸಂಪಾದಕ ನಾಗರಾಜ ಕಿರಣಗಿ ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮತ್ತು ವಿದ್ಯುನ್ಮಾನ ವಿಭಾಗ ಆಯೋಜಿಸಿದ ಎರಡು ದಿನಗಳ ಮಾಧ್ಯಮ ಕಾರ್ಯಾಗಾರದ ನಾಲ್ಕನೇಗೋಷ್ಠಿಯಲ್ಲಿ ಅವರು ಮಾತನಾಡಿದರು. ನವ ಮಾಧ್ಯಮದಲ್ಲಿ ಕಾಮನ್ ಮೆನ್‌ ಕೂಡಾ ಹೀರೊ ಆಗುವ ಕಾಲವಿದು. ಸುದ್ಧಿಯನ್ನು ಯಾರಿಗೂ ತೊಂದರೆಯಾಗದಂತೆ ಪ್ರಕಟಿಸುವುದೇ ನವ ಮಾಧ್ಯಮದ ಉದ್ದೇಶ. ನವ […]

Continue Reading

ಗೌಡರ ಕುಟುಂಬ ಪುನರ್ಜನ್ಮ ಪಡೆದರೂ ಸಿದ್ದು ಹೆಸರು ಕೆಡಿಸಲು ಸಾಧ್ಯವಿಲ್ಲ – ಕಾಗಿನೆಲೆ ಶ್ರೀ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸರಿಸಾಟಿ ಯಾರೂ ಇಲ್ಲ, ದೇವೇಗೌಡರ ಕುಟುಂಬ ಇನ್ನೊಂದು ಜನ್ಮ ಹುಟ್ಟಿ ಬಂದರೂ ಸಿದ್ದರಾಮಯ್ಯನವರ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಗುಡುಗಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ಮಾತನಾಡಿದ ಅವರು, ಅಪುತ್ರಸ್ಯ ಗತಿರ್ನಾಸ್ತಿ ಎನ್ನುವ ಮಾತಿದೆ. ಅಂದರೆ ಗಂಡು ಮಕ್ಕಳಾಗದೇ ಮೋಕ್ಷವಿಲ್ಲ ಎಂದರ್ಥ. ಬಹುಶಃ ದೇವೇಗೌಡರಿಗೆ ಅರೆ ವಯಸ್ಸು, 80 ವರ್ಷ ಆಯ್ತು, ಮಕ್ಕಳು ಆಡಿದ ಹಾಗೆ ಆಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಯಾರೂ ಸರಿ ಸಾಟಿ ಇಲ್ಲ […]

Continue Reading