ನಿಖಿಲ್ ಕುಮಾರ್ ಹೊಸ ಸಿನಿಮಾಗೆ ಸಿಕ್ತು ಕಿಕ್ ಸ್ಟಾರ್ಟ್! ಕೆವಿಎನ್ ಪ್ರೊಡಕ್ಷನ್ ನಡಿ ಬರ್ತಿದೆ ‘ಯುವರಾಜ’

  ರೈಡರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಯುವರಾಜ ನಿಖಿಲ್ ಕುಮಾರ್ ಹೊಸ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಿದ್ದಾರೆ. ಈ ಸಿನಿಮಾವನ್ನು ಮಂಜು ಅಥರ್ವ ಎಂಬವವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿರುವ ಮಂಜು ಅಥರ್ವ, ತಮಿಳಿನ ಕದಿರನ್‌ ಜತೆ ಕೆಲಸ ಮಾಡಿದ್ದಾರೆ. ಮಾಸ್ಟರ್‌ಪೀಸ್‌, ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್‌ ಅವರ ಸಿನಿಮಾ […]

Continue Reading

ಡಿ.೨೯ಕ್ಕೆ ಶಶಿಧರ್ ಸಿಕ್ಬಿಟ್ನಾ..!? ಕಿರುಚಿತ್ರ ಬಿಡುಗಡೆ

    ಹಾಸನ : ಪತ್ರಕರ್ತರನ್ನೊಗೊಂಡ ಹಾಸನದ ಯುವಕರ ತಂಡ ಸತ್ಯ ಘಟನೆಯನ್ನಾಧರಿಸಿ ನಿರ್ಮಿಸಿರುಗ ಶಶಿಧರ್ ಸಿಕ್ಬಿಟ್ನಾ..!? ಕಿರುಚಿತ್ರ ಇದೇತಿಂಗಳು ೨೯ರಂದು ತುಳಸಿ ಕನ್ನಡ ಯೂಟ್ಯೂಬ್‌ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಿರುಚಿತ್ರದ ನಟ, ಪತ್ರಕರ್ತ ಮಂಜು ಬನವಾಸೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಮತ್ತು ಮಿತ್ರ ಹೆತ್ತೂರು ನಾಗರಾಜ್ ವ್ಯಾಸಂಗದ ದಿನದಿಂದಲೂ ಕೂಡ ಚಲನಚಿತ್ರದ ಬಗ್ಗೆ ವ್ಯಾಮೋಹ ಹೊಂದಿದ್ದೆವು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸದಭಿರುಚಿಯ ಚಿತ್ರವನ್ನು ಜನರಿಗೆ ಉಣಬಡಿಸುವ ಇಂಗಿತವನ್ನು […]

Continue Reading

ಅ. 1 ರಿಂದ ಚಿತ್ರಮಂದಿರ ಶೇ. 100 ಭರ್ತಿಗೆ ಅವಕಾಶ: ಮುಖ್ಯಮಂತ್ರಿ

  ಬೆಂಗಳೂರು, ಸೆ: 24.www.suddivaani: ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತಂತೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.. ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ 0.66 % ಇದೆ. ಅಕ್ಟೋಬರ್ 1 ರಿಂದ […]

Continue Reading

ಮಾರ್ಚ್ 6 ರಂದು ಶಶಿಧರ್ ಚಿತ್ರದುರ್ಗ ಸಾರಥ್ಯದ ‘ಚಿತ್ರಪಥ’ ಲಾಂಚ್‌

ಮಾಲತೇಶ್ ಅರಸ್ ಹರ್ತಿಕೋಟೆ ಬೆಂಗಳೂರು: ಮಾರ್ಚ್‌ 6ರಂದು ಶನಿವಾರ ಕನ್ನಡದ ಹೆಮ್ಮೆಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಚಿತ್ರದುರ್ಗ ಮೂಲದ ಶಶಿಧರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ   ‘ಚಿತ್ರಪಥ’ ಡಿಜಿಟಲ್ ಸಿನಿಮಾ ಮಾಧ್ಯಮವನ್ನು (www.chithrapatha.com) ಅನಾವರಣಗೊಳಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌, ಚಿತ್ರಸಾಹಿತಿ ಕವಿರಾಜ್‌ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಸನ್ಮಾನಿಸಲಾಗುವುದು. ರಾಜಧಾನಿ ಬೆಂಗಳೂರಿನ ಮಲ್ಲೇಶ್ವರದ 18ನೇ ಕ್ರಾಸ್ ನಲ್ಲಿರುವ ರೇಣುಕಾಂಬ ಸ್ಟುಡಿಯೋಕ್ಕೆ ತಪ್ಪದೇ ಬನ್ನಿ.. […]

Continue Reading

ತಾರಾ…. ಹಸೀನಾದಿಂದ ಹೆಬ್ಬಟ್ಟು ರಾಮಕ್ಕ ತನಕ….

http://www.suddivaani.com ತಾರಾಗೆ ತಾರನೇ ಸಾಟಿ. ಅಷ್ಟರ ಮಟ್ಟಿಗೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ ಪ್ರತಿಭಾನ್ವಿತ ಕಲಾವಿದೆ. ಯಾವುದೇ ಪಾತ್ರಕ್ಕೂ ಸೈ ಎನ್ನುವ ತಾರಾ ಇತ್ತೀಚೆಗೆ ನಮ್ಮ ಸಾಲಗಾಮೆ ನಂಜುಂಡೇಗೌಡರು ನಿರ್ದೇಶನ ಮಾಡಿದ ಹೆಬ್ಬಟ್ಟು ರಾಮಕ್ಕ ಸಿನಿಮಾದಲ್ಲಿ ಅದ್ಭುತ ಅಭಿನಯ ನೀಡಿ, ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಎಂಬತ್ತರ ದಶಕದಲ್ಲಿ ಸಿನಿಮಾ ರಂಗಕ್ಕೆ ಪ್ರವೇಶಿದ ತಾರಾ ಅಭಿನಯಿಸಿದ ಚಿತ್ರಗಳು ಸಾಕಷ್ಟಿವೆ. ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿ ಸಿನಿಮಾ ಮಾಡಿದಾಗ ಅದರಲ್ಲೂ ಹೆಗ್ಗಡತಿ ಪಾತ್ರ ಮಾಡಿ ಸೈ ಅನ್ನಿಸಿಕೊಂಡ […]

Continue Reading

ಸಾಹಸಸಿಂಹರ ಸ್ಮರಣೆ ಮಾಡಿದ ದುರ್ಗದ ಹುಲಿಗಳು

ಚಿತ್ರದುರ್ಗ:www.suddivaani.com: ಚಿತ್ರದುರ್ಗ ಅಂದ್ರೆ ಸಿನಿಮಾ ಸ್ಟಾರ್ ಗಳ ಹೆಸರು ನೆನಪಾಗೋದು ವಿಷ್ಣುವರ್ಧನ್ ಅವರದು. ಸಾಹಸಸಿಂಹ ಡಾ. ವಿಷ್ಣುದಾದ ಅವರನ್ನು  ಅಪ್ಪಾಜಿ ಅಂತಾನೆ ನಮ್ಮ ಯುವಕರು ಕರೆಯೋದು.‌ಅಂತಹ ದಾದಾನ 11 ನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಚಿತ್ರದುರ್ಗ ನಗರದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಕಹಳೆ ಕೆಫೆ ವತಿಯಿಂದ ಕಡುಬಡವರಿಗೆ ದವಸ ಧಾನ್ಯಗಳನ್ನು ಅಂದರೆ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಸೋಪು, ಶಾಂಪು ಇತರೆ  ದಿನನಿತ್ಯದ ವಸ್ತುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ  ಕಹಳೆ ಕೆಫೆಯ ಸಂತೋಷ್, ರಾಕೇಶ್ ಮದರಿ, ಪವನ್ […]

Continue Reading

ಚಿತ್ರದುರ್ಗದ ಯೂನಿಯನ್ ಥಿಯೇಟರ್ ನಲ್ಲಿ ಆಟ ಶುರು…

ಚಿತ್ರದುರ್ಗ: ಕೊರೋನಾ ನಂತರ ಮೊದಲ ಬಾರಿಗೆ ಚಿತ್ರದುರ್ಗದ ಯೂನಿಯನ್ ಚಿತ್ರಮಂದಿರದಲ್ಲಿ ಡಿ. 25 ರಿಂದ ಪ್ರದರ್ಶನ ಆರಂಭವಾಗಿದೆ. ” ಸೋಲೋ ಬತ್ರು ಸೋ ಬೆಟರ್” ಎಂಬ ಹೊಸ ತೆಲುಗು ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಯೂನಿಯನ್ ಚಿತ್ರಮಂದಿರ ಸಿದ್ದವಾಗಿದೆ‌. ನಗರದ ಕೆ . ಎಸ್. ಆರ್. ಟಿ. ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಿಂಗರಿಸಿಕೊಂಡಿಯುವ ಯೂನಿಯನ್ ನಾಲ್ಕು ಆಟಗಳು ನಡೆಯಲಿದೆ ಎಂದು ಮಾಲೀಕರಾದ ಜಿ.ಪಿ. ಕುಮಾರ್ ತಿಳಿಸಿದ್ದಾರೆ.   ಮಾಲತೇಶ್ ಅರಸ್. ಫಿಲ್ಮ್ ಟೀಮ್. ಸುದ್ದಿವಾಣಿ.   […]

Continue Reading

ಸುಪ್ರಸಿದ್ಧ ಸಿನಿಮಾ ನಿರ್ದೇಶಕ ಕಿಮ್‌ ಕಿ ಡುಕ್‌ ನಿಧನ

ಸುದ್ದಿವಾಣಿ. ‌ www.suddivaani.com ಏಷ್ಯಾದ ಪ್ರಭಾವಶಾಲಿ ಸಮಕಾಲೀನ ಚಿತ್ರನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ದಕ್ಷಿಣ ಕೊರಿಯಾ ಚಿತ್ರನಿರ್ದೇಶಕ ಕಿಮ್ ಕಿ ಡುಕ್‌ (60 ವರ್ಷ) ಅಗಲಿದ್ದಾರೆ. ಜಗತ್ತಿನ ಪ್ರಮುಖ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಅವರ ಸಿನಿಮಾಗಳು ಸಿನಿಪ್ರಿಯರು ಹಾಗೂ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದವು. ಕಿಮ್ ಸಿನಿಮಾಗಳು (ಇಂಗ್ಲಿಷ್ ಶೀರ್ಷಿಕೆಗಳಲ್ಲಿ) – ಕ್ರೊಕಡೈಲ್ (1996)‌, ವೈಲ್ಡ್ ಅನಿಮಲ್ಸ್‌, ಬರ್ಡ್‌ಕೇಜ್‌ ಇನ್‌, ದಿ ಐಲ್‌, ರಿಯಲ್ ಫಿಕ್ಷನ್‌, ಅಡ್ರೆಸ್‌ ಅನ್‌ನೋನ್‌, ಬ್ಯಾಡ್‌ ಗಾಯ್‌, ದಿ ಕೋಸ್ಟ್ ಗಾರ್ಡ್‌, ಸ್ಪ್ರಿಂಗ್‌ – ಸಮ್ಮರ್‌ […]

Continue Reading

ಸಿನಿಲೋಕದ ಮೋಹಕ ತಾರೆ ಸಿಲ್ಕ್ ಸ್ಮಿತಾ ನೆನಪು….!

  www.suddivaani.com ಆಂಧ್ರದ ಎಲ್ಲೂರಿನಲ್ಲಿ ಜನಿಸಿದ ವಿಜಯಲಕ್ಷ್ಮಿ ವಡ್ಲಪಟ್ಲ ಅವರ ಸಿನಿಮಾ ಹೆಸರು ‘ಸಿಲ್ಕ್ ಸ್ಮಿತಾ’. ಓದಿದ್ದು ನಾಲ್ಕನೇ ತರಗತಿಯಷ್ಟೆ. ಚಿಕ್ಕ ವಯಸ್ಸಿಗೇ ಮದುವೆಯಾದ ಅವರು ದಾಂಪತ್ಯ ವಿರಸದಿಂದ ಮನೆ ತೊರೆದರು. ಚಿಕ್ಕಪುಟ್ಟ ಪಾತ್ರಗಳು, ಟಚ್-ಅಪ್ ಆರ್ಟಿಸ್ಟ್ ಆಗಿ ಸಿನಿಮಾ ಪ್ರವೇಶಿಸಿದ ಅವರಿಗೆ ‘ವಂಡಿಚಕ್ಕರಂ’ ತಮಿಳು ಸಿನಿಮಾ ಮೊದಲ ದೊಡ್ಡ ಯಶಸ್ಸು ತಂದುಕೊಟ್ಟಿತು. ಈ ಚಿತ್ರದ ಪಾತ್ರದ ಹೆಸರಿನಿಂದಲೇ (ಸಿಲ್ಮ್ ಸ್ಮಿತಾ) ಅವರು ಗುರುತಾದರು. ಬಾಲು ಮಹೇಂದ್ರ ನಿರ್ದೇಶನದ ‘ಮೂಂಡ್ರಮ್ ಪಿರೈ’ ಅವರ ವೃತ್ತಿ ಬದುಕಿಗೆ ದೊಡ್ಡ […]

Continue Reading

ಕೋವಿಡ್ “2019” ಮರೆತುಬಿಡಿ, ಆಕ್ಟ್ “1978” ನೋಡಿ

http://www.suddivaani.com   ಪರ್ಫೆಕ್ಟ್ “ಆಕ್ಟ್” ಹರಿಪರಾಕ್ ಚಿತ್ರ ಇನ್ನೇನು ಮುಗಿಯುತ್ತಾ ಬಂದಂತೆ, ಆಫೀಸಿನ ಟಾಯ್ಲೆಟ್ ನ ಕೊಳಕನ್ನು ಸ್ವಚ್ಛಗೊಳಿಸುವ ಕೆಲಸ ಮಾಡುವ ವ್ಯಕ್ತಿ, ಭಾವನಾತ್ಮಕವಾಗಿ ಟ್ರಿಗರ್ ಆಗಿ, ನಮ್ಮ ವ್ಯವಸ್ಥೆಯಲ್ಲಿರುವ ಕೊಳಕಿನ ಬಗ್ಗೆ ಆಕ್ರೋಶದಿಂದ ಮಾತನಾಡುತ್ತಾನೆ. ಅಂಥವನ ಬಾಯಲ್ಲಿ ವ್ಯವಸ್ಥೆಯ ಕೊಳಕನ್ನು ತೊಳೆಯುವ ಬಗ್ಗೆ ಹೇಳಿಸಿರುವ ನಿರ್ದೇಶಕ ಮನ್ಸೋರೆ ತಾನೇಕೆ ಕನ್ನಡದ ಸೆನ್ಸಿಬಲ್ ನಿರ್ದೇಶಕರಲ್ಲೊಬ್ಬ ಎನ್ನುವುದನ್ನು ಪ್ರೂವ್ ಮಾಡುತ್ತಾರೆ. ‘ಸರ್ಕಾರಿ ಕೆಲಸ, ದೇವರ ಕೆಲಸ’ ಅನ್ನೋ ಬೋರ್ಡ್ ಅನ್ನು ನಮ್ಮ ಗವರ್ನಮೆಂಟ್ ಆಫೀಸ್ ಗಳಲ್ಲಿ ಹಾಕಲಾಗಿರುತ್ತದೆ. ಆದರೆ […]

Continue Reading