ಹಾಲು ಮತ್ತು ಮಾಂಸ ಸದಾ ಬೇಡಿಕೆಯ ಉದ್ಯಮ

ಚಿತ್ರದುರ್ಗ:  ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆಯ ಮೂಲಕ ನಿರುದ್ಯೋಗಿಗಳು ಸ್ವಾವಲಂಬನೆ ಜೀವನ ಸಾಗಿಸಬೇಕು. ಕುರಿ ಮೇಕೆ ಮಾಂಸ ಹಾಗೂ ಹಾಲು ಉತ್ಪನ್ನವು ಸದಾ  ಬೇಡಿಕೆಯ ಉದ್ಯಮ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಪ್ರಸನ್ನ ಕುಮಾರ್ ಹೇಳಿದರು. ಚಿತ್ರದುರ್ಗ ನಗರದ ರುಡ್ ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕುರಿ ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ಮತ್ತು ರಸಗೊಬ್ಬರ ತಯಾರಿಕಾ ಹತ್ತು ದಿನಗಳ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಿರುದ್ಯೋಗಿ ಯುವಕರನ್ನು ಉದ್ಯೋಗಸ್ಥರನ್ನಾಗಿ ಮಾಡುವುದು ಸಂಸ್ಥೆಯ ಮೂಲ […]

Continue Reading

ವಿದ್ಯಾಸಿರಿಗೆ ಅರ್ಜಿ ಆಹ್ವಾನ: ಕ್ರಿಯೇಟಿವ್ ಕಂಪ್ಯೂಟರ್ ಚಿತ್ರದುರ್ಗ

ವಿದ್ಯಾಸಿರಿ ಅರ್ಜಿ ಆರಂಭ 2019-20 ನೇ ಸಾಲಿಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ”, “ಶುಲ್ಕ ವಿನಾಯಿತಿ”, ವಿದ್ಯಾಸಿರಿ-“ಊಟ ಮತ್ತು ವಸತಿ ಸಹಾಯ ಯೋಜನೆ” ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಮೆಟ್ರಿಕ್-ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸೂಕ್ತ ದಾಖಲೆಗಳೊಂದಿಗೆ ಈ ಕೆಳಕಂಡ ಸ್ಥಳದಲ್ಲಿ ಅರ್ಜಿ ಸಲ್ಲಿಸಿಬಹುದು. DCC ಕ್ರಿಯೇಟಿವ್ ಕಂಪ್ಯೂಟರ್ ಜಿಲ್ಲಾ ಗ್ರಂಥಾಲಯದ […]

Continue Reading

ಒಂದೇ ದಿನ 1 ಲಕ್ಷ 26 ಸಾವಿರ ಜನರಿಗೆ ಸರ್ಕಾರಿ ಕೆಲಸಕೊಟ್ಟಿದ್ದು ಯಾರು ಗೊತ್ತಾ.

ಹೈದರಾಬಾದ್​​: ಗಾಂಧಿ ಜಯಂತಿ ಮಿನ್ನ ದಿನ 1 ಲಕ್ಷ 26 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ಆಂಧ್ರಪ್ರದೇಶ ಸರ್ಕಾರ ವಿಶ್ವ ದಾಖಲೆ ನಿರ್ಮಿಸಿದೆ. ಸಿಎಂ ಜಗನ್​​ ಮೋಹನ್​​ ರೆಡ್ಡಿಯವರೇ, ಹೊಸದಾಗಿ ನೇಮಕಗೊಂಡವರಿಗೆ ಆದೇಶ ಪತ್ರ ವಿತರಿಸಿ ಸೂಪರ್ ಸಿಎಂ ಎಂಬ ಸ್ಥಾನ ಪಡೆದಿದ್ದಾರೆ. ವಿಜಯವಾಡದಲ್ಲಿ ನೌಕರರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸುವಾಗ ಮಾತನಾಡಿದ ಸಿಎಂ ಜಗನ್​​ ಮೋಹನ್​​ ರೆಡ್ಡಿ, ವೈಎಸ್​ಆರ್​​ ಕಾಂಗ್ರೆಸ್​ ಸರ್ಕಾರ ನಿರುದ್ಯೋಗ ಹೋಗಲಾಡಿಸುವ ಪಣತೊಟ್ಟಿದೆ. ಹಾಗಾಗಿ ಇನ್ಮುಂದೆ ಯುವಕರಿಗಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ […]

Continue Reading

ರುಡ್ ಸೆಟ್ ನಲ್ಲಿ ಉದ್ಯೋಗ ತರಬೇತಿಗೆ ಆಹ್ವಾನ

ಚಿತ್ರದುರ್ಗ : ಇಲ್ಲಿನ ರುಡ್ ಸೆಟ್ ಸಂಸ್ಥೆಯಲ್ಲಿ ಅಕ್ಟೋಬರ್ / ನವಂಬರ್ ತಿಂಗಳಲ್ಲಿ ನಡೆಯುವ ತರಬೇತಿಗಳು ಇಂತಿವೆ. ನಿರುದ್ಯೋಗಿಗಳು ಸದ್ಬಳಕೆ ಮಾಡಿಕೊಳ್ಳಬೇಕು. *1.ಮೊಬೈಲ್ ರಿಪೇರಿ 30ದಿನಗಳು *2.ಎಲೇಕ್ರ್ಟೀಕಲ್ ಮೋಟಾರ್ ರಿವೈಂಡಿಂಗ್ ಪಂಪ್ ಸೆಟ್ ರಿಪೇರಿ 30ದಿನಗಳು *3.ಪೋಟೋಗ್ರಫಿ & ವೀಡಿಯೋಗ್ರಫಿ 30ದಿನಗಳು *4. ಎಂಬ್ರಾಯಿಡರಿ ವರ್ಕ್ (ಮಹಿಳೆಯರಿಗೆ)30ದಿನಗಳು* ಉಚಿತ ತರಬೇತಿಗಳನ್ನು ಆರಂಭಿಸಲಾಗುವದು. *ಆದ್ದರಿಂದ ಆಸಕ್ತರು ದಿನಾಂಕ 15/10/2019 ರ ಒಳಗಡೆ ಸಂಸ್ಥೆಗೆ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ. *ವಯೋಮಿತಿ:- 18 ರಿಂದ 45ವರ್ಷಗಳು *ತರಬೇತಿಯ ಅವಧಿಯಲ್ಲಿ ಊಟ ಮತ್ತು […]

Continue Reading

ಕಂಪನಿಗಳಲ್ಲಿ ಉದ್ಯೋಗ : ಸೆ.27 ರಂದು ನೇರ ಸಂದರ್ಶನ

ಚಿತ್ರದುರ್ಗ: ಸೆ.27 ರಂದು ರಾಜ್ಯದ ಪ್ರತಿಷ್ಠಿತ ಕಂಪನಿಗಳು ತಮ್ಮ ಕಂಪನಿಯಲ್ಲಿ ಕಾರ್ಯ ನಿರ್ವಹಿಸಲು ಆಭ್ಯರ್ಥಿಗಳ ಆಯ್ಕೆಗೆ ನೇರ ಸಂದರ್ಶನವನ್ನು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಹತೆ, 18 ರಿಂದ 30 ವರ್ಷದೊಳಗಿನ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮೋ, ಬಿಎ, ಬಿಕಾಂ, ಬಿ.ಎಸ್ಸಿ, ಬಿ.ಬಿ.ಎಂ, ಎಂ.ಬಿ.ಎ, ಎಂ.ಎ ಮತ್ತು ಇತರೆ ಪದವೀಧರರು, ಅಗತ್ಯ ದಾಖಲೆಗಳಾದ ಬಯೋಡಾಟಾ 8 ಪ್ರತಿ, ವಿದ್ಯಾರ್ಹತೆ ಪ್ರಮಾಣ ಪತ್ರ, ಭಾವಚಿತ್ರ. ಆಧಾರ […]

Continue Reading

ಕೋಟೆನಾಡಲ್ಲಿ ಗುರುಕುಲ ಕೋಚಿಂಗ್ ಸೆಂಟರ್ ಆರಂಭ

ಸುದ್ದಿವಾಣಿ ಚಿತ್ರದುರ್ಗ: ಜಿಲ್ಲೆಯು ಆರ್ಥಿಕವಾಗಿ ಹಿಂದುಳಿದಿರುವುದರಿಂದ ಮತ್ತು ಸ್ಪರ್ಧಾ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಗುರುಕುಲ ಕೋಚಿಂಗ್ ಸೆಂಟರ್ ಆಕಾಡೆಮಿಯು ವಿದ್ಯಾರ್ಥಿಗಳಿಗೆ ಉತ್ತಮವಾದಂತಹ ತರಬೇತಿಯನ್ನು ನೀಡಿ ಸ್ಪರ್ಧಾ ಆಕಾಂಕ್ಷಿಗಳಿಗೆ ಭವಿಷ್ಯ ರೂಪಿಸುವ ಶಕ್ತಿ ನೀಡಬೇಕು ಎಂದು ಬೆಂಗಳೂರು ಅಂಬೇಡ್ಕರ್ ಭವನದ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೇಳಿದರು. ಗುರುಕುಲ ಕೋಚಿಂಗ್ ಸೆಂಟರ್ ಆಕಾಡೆಮಿಯ ವತಿಯಿಂದ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಉಚಿತ ಕಾರ್ಯಾಗಾರದ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾ ಆಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸರಳ ರೀತಿಯಲ್ಲಿ ಓದುವುದು ಮತ್ತು […]

Continue Reading

ಕರ್ನಾಟಕ ಅಂಚೆ ಜಾಬ್ಸ್ ದಿನಾಂಕ ಮುಂದೂಡಿಕೆ

ಸುದ್ದಿವಾಣಿ ಜಾಬ್ಸ್‌ : ಕರ್ನಾಟಕ ವೃತ್ತ ಅಂಚೆಯಲ್ಲಿ ಖಾಲಿ ಇರುವ ಗ್ರಾಮೀಣ್ ಡಾಕ್ ಸೇವಕ, ಶಾಖಾ ಪೋಸ್ಟ್‌ ಮಾಸ್ಟರ್, ಸಹಾಯಕ ಶಾಖಾ ಪೋಸ್ಟ್‌ ಮಾಸ್ಟರ್ ಹುದ್ದೆಗಳ ಭರ್ತಿಗಾಗಿ ಕಳೆದ ತಿಂಗಳು ಅಧಿಸೂಚನೆ ಹೊರಡಿಸಲಾಗಿತ್ತು. ಈ ನಡುವೆ ಈಗ ಅರ್ಜಿ ಸಲ್ಲಿಕೆಗೆ ದಿನಾಂಕ ಮುಂದೂಡಲಾಗಿದ್ದು, ರಿಜಿಸ್ಟರ್ ಮತ್ತು ಅರ್ಜಿ ಶುಲ್ಕ ಪಾವತಿಸಲು ಕಡೆ ದಿನಾಂಕ : ಸೆಪ್ಟೆಂಬರ್ 16, 2019 ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಸೆಪ್ಟೆಂಬರ್ 22. 2019 ಕೊನೆ ದಿನಾಂಕವಾಗಿದೆ. ಇಲ್ಲಿ ತನಕ […]

Continue Reading