“ದಲಿತ ಸಿಎಂ” ಬಿಸಿಬಿಸಿ ಚರ್ಚೆ  :  ನಾ ಸಿಎಂ, ನಾನೂ ಸಿಎಂ, ದಲಿತ ಸಿಎಂ, ಒಕ್ಕಲಿಗ ಸಿಎಂ, ಮತ್ತೆ ಕುರುಬ ಸಿಎಂ 

 ನಾ ಸಿಎಂ, ನಾನೂ ಸಿಎಂ, ದಲಿತ ಸಿಎಂ, ಒಕ್ಕಲಿಗ ಸಿಎಂ, ಮತ್ತೆ ಕುರುಬ ಸಿಎಂ ಮಾಲತೇಶ್ ಅರಸ್ ಬೆಂಗಳೂರು: ಕಾಂಗ್ರೆಸ್, ಕಾಂಗ್ರೆಸ್, ಕಾಂಗ್ರೆಸ್ ಅಂತ ಕಾರ್ಯಕರ್ತರು ಜಪ ಮಾಡುತ್ತಿರುವ ಸಮಯದಲ್ಲಿ . ನಾ ಸಿಎಂ, ನಾನು  ಸಿಎಂ, ನಾನೂ ಸಿಎಂ, ದಲಿತ ಸಿಎಂ, ಒಕ್ಕಲಿಗ ಸಿಎಂ, ಮತ್ತೆ ಕುರುಬ ಸಿಎಂ ಎಂಬ ಘೋಷಣೆಗಳು ಜೋರಾಗಿಯೇ ಸದ್ದಾಗುತ್ತಿವೆ. ಅತ್ತ ಸಿದ್ದರಾಮೋತ್ಸವದ ಜಾತ್ರೆ ಇತ್ತ 75ನೇಸ್ವಾತಂತ್ರ್ಯೋತ್ಸವ ಯಾತ್ರೆ ನಡುವೆ ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಗಾದಿ ಬಗ್ಗೆ ಕಾಂಗ್ರೆಸ್‌ನಲ್ಲಿ […]

Continue Reading

ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಸಮೀವುಲ್ಲಾ ಮತ್ತು ಕಾರ್ಯದರ್ಶಿಯಾಗಿ ಸುದ್ದಿವಾಣಿಯ ಮಾಲತೇಶ್ ಅರಸ್ ಆಯ್ಕೆ

ಬೆಂಗಳೂರು, ಡಿ.12: ಭವಿಷ್ಯದ ಮಾಧ್ಯಮವೆಂದು ಪರಿಗಣಿತವಾಗಿರುವ ಡಿಜಿಟಲ್ ಮಾಧ್ಯಮವು ರಾಜ್ಯದಲ್ಲಿ ಹೊಸ ಕ್ರಾಂತಿ ಶುರುಮಾಡಿದೆ. ಕನ್ನಡ ಡಿಜಿಟಲ್ ಮಾಧ್ಯಮಗಳ ಪತ್ರಕರ್ತರು ಭಾನುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೇರಿದ್ದ ಮೊದಲ ಸಭೆಯಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (ಕೆಎಸ್’ಡಿಎಮ್’ಎಫ್) ಅನ್ನು ಅಸ್ಥಿತ್ವಕ್ಕೆ ತರಲಾಯಿತು. ಇದು ಡಿಜಿಟಲ್ ಮಾಧ್ಯಮ ಲೋಕವೇ ಹೆಮ್ಮೆಪಡುವಂತ ವಿಷಯವಾಗಿದೆ. ( ಪೋಟೋ: ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಸುದ್ದಿವಾಣಿಯ ಮಾಲತೇಶ್ ಅರಸ್ ಹರ್ತಿಕೋಟೆ ಅವರನ್ನು ಸನ್ಮಾನಿಸಲಾಯಿತು) ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ […]

Continue Reading

ಪ್ರಿಯ ಪತ್ರಕರ್ತರೇ ನಿಮ್ಮ ಕುಟುಂಬದ ಸುರಕ್ಷತೆಗಾಗಿ ದಯವಿಟ್ಟು ಇದನ್ನು ಓದಿ…

  ಶರತ್ ಎಂ.ಎಸ್ . ಬೆಂಗಳೂರು ಪತ್ರಕರ್ತರಾದ ನಾವು ಊರಿನವರೆಲ್ಲರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸದಾ ಕಾತುರರಾಗಿರುತ್ತೇವೆ. ಆದರೆ ನಮ್ಮ ಕುಟುಂಬ, ನಮ್ಮ ಸುರಕ್ಷತೆ, ನಮ್ಮ ಭವಿಷ್ಯ ಅಂತ ಬಂದಾಗ ಅದರ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಒಂದು ರೀತಿ ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವ ಮನಸ್ಥಿತಿ ಬಹುತೇಕ ವೃತ್ತಿಪರ ಪತ್ರಕರ್ತರದ್ದು. ಯಾಕೆ ಈ ವಿಷಯವನ್ನು ಪ್ರಸ್ತಾಪಿಸಿದೆ ಅಂದ್ರೆ ಅನೇಕ ಪತ್ರಕರ್ತ ಮಿತ್ರರು ತಮ್ಮ ಕುಟುಂಬದ ಸುರಕ್ಷತೆಗಾಗಿ ಏನನ್ನೂ ಮಾಡಿರುವುದಿಲ್ಲ. ಕನಿಷ್ಠ ಒಂದು ಆರೋಗ್ಯ ವಿಮೆ […]

Continue Reading

ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರ “ಗಾಂಧೀಜಿ ಜೀವನದ ೧೫೦ ಪ್ರಸಂಗಗಳು” ಪುಸ್ತಕ ಲೋಕಾರ್ಪಣೆ

ಬೆಂಗಳೂರು: (ಸುದ್ದಿವಾಣಿ): ಸಪ್ನಾ ಬುಕ್ ಹೌಸ್ ಶನಿವಾರ ಅರವತ್ತಾರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಗಾಂಧೀಜಿ ಜೀವನದ ೧೫೦ ಪ್ರಸಂಗಗಳು ಪುಸ್ತಕ ಲೋಕಾರ್ಪಣೆ ಯಾಯಿತು.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇಖಕರನ್ನು ಸನ್ಮಾನಿಸಿದರು.   ಮಾಲತೇಶ್ ಅರಸ್ ಹರ್ತಿಕೋಟೆ. ಸಂಪಾದಕರು. ಸುದ್ದಿವಾಣಿ ಡಿಜಿಟಲ್ ಮೀಡಿಯಾ. ಈನಗರವಾಣಿ ದಿನಪತ್ರಿಕೆ 9480472030

Continue Reading

ಜಿಲ್ಲೆಯಾಗುತ್ತಿರುವುದು ರಾಷ್ಟ್ರಕ್ಕೆ ಖುಷಿ ತಂದಿದೆ ಸಚಿವ ಆನಂದ್ ಸಿಂಗ್

ಜಿಲ್ಲೆಯಾಗುತ್ತಿರುವುದು ರಾಷ್ಟ್ರಕ್ಕೆ ಖುಷಿ ತಂದಿದೆ ಸಚಿವ ಆನಂದ್ ಸಿಂಗ್ ಹೇಳಿಕೆ ಜಿಲ್ಲಾ ಉದ್ಘಾಟನೆಗೆ ಗವಿಶ್ರೀಗೆ ಆಹ್ವಾನ ವಿಜಯನಗರ: ವಿಜಯನಗರ ಜಿಲ್ಲೆಯಾಗುತ್ತಿರುವುದು ವೈಯಕ್ತಿಕವಾಗಿ ನನಗಿಂತ ರಾಜ್ಯ, ರಾಷ್ಟ್ರಕ್ಕೆ ಖುಷಿ ತಂದಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು. ಕೊಪ್ಪಳ ನಗರದ ಗವಿಮಠದಲ್ಲಿ ವಿಜಯನಗರ ಜಿಲ್ಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಗವಿಶ್ರೀಗಳಿಗೆ ಶುಕ್ರವಾರ ಆಹ್ವಾನ ನೀಡಿ ಮಾತನಾಡಿದರು. ವಿಜಯನಗರ ಪ್ರಪಂಚದಲ್ಲೇ ಎರಡನೇ ಶ್ರೀಮಂತ ಸಾಮ್ರಾಜ್ಯವಾಗಿತ್ತು. ಬಹಳ ಹಿಂದೆಯೇ ಜಿಲ್ಲೆಯಾಗಬೇಕಿತ್ತು. ನನ್ನ ಅವಧಿಯಲ್ಲಿ ಆಗುತ್ತಿರುವುದು ಹರ್ಷ ತಂದಿದೆ. ಮಾಜಿ ಸಿಎಂ ಬಿಎಸ್ […]

Continue Reading

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ನಿಧನ

ಗುಡಿಹಳ್ಳಿ ನಾಗರಾಜ್ ನಿಧನ.. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್(66) ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಂತಾಪ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದ ಗುಡಿಹಳ್ಳಿ, ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀರ್ಘ ಅವಧಿಗೆ ಕೆಲಸ ಮಾಡಿದವರು.ಪತ್ರಕರ್ತರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದುಡಿದವರು. ಕೆಯುಡಬ್ಲ್ಯೂಜೆ ಸಂಘಟನೆಯಲ್ಲಿ ಅವರ‌ ಸೇವೆ ಮರೆಯಲಾಗದು ಎಂದು ಶ್ಲಾಘಿಸಿರುವ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, […]

Continue Reading

ನೇರ, ದಿಟ್ಟ, ನಿಷ್ಠುರ ಪತ್ರಿಕೋದ್ಯಮಿ ನಾಗರಾಜ್

ನೇರ, ದಿಟ್ಟ, ನಿಷ್ಠುರ ಪತ್ರಿಕೋದ್ಯಮಿ ನಾಗರಾಜ್.. ಬರಹ: ಡಾ. ಎಂ.ಎಸ್. ಮಣಿ. ಬೆಂಗಳೂರು ಅದು ಹನ್ನೊಂದು ದಿನಗಳ ಹಿಂದಿನ ಶುಕ್ರವಾರ. ಬೆಳಗಿನಿಂದ ಸಂಜೆಯವರೆಗೂ ಯಾವುದೇ ಅವಘಡಗಳಿಲ್ಲದೆ ದಿನ ಕಳೆದಿದ್ದೆ. ದಿನಪೂರ್ತಿ ಮೊಬೈಲ್ ಬಳಸಿದ್ದರಿಂದ ಬ್ಯಾಟರಿ ಖಾಲಿಯಾಗಿತ್ತು. ಬರೆಯಲು ಕುಳಿತಿದ್ದೆ. ರಾತ್ರಿಯ ಹೊತ್ತಿಗೆ ಕೆಟ್ಟ ಸುದ್ದಿಯೊಂದು ಕಾದು ಕುಳಿತಿತ್ತು. ಮೊಬೈಲ್ ಸ್ವಿಚ್ ಆನ್ ಮಾಡಿದ ಕೂಡಲೇ ಮಿಂಚು ಶ್ರೀನಿವಾಸ್ ಅವರ ಕರೆ ಬಂತು. ಅರ್ಜೆಂಟಾಗಿ ಮೇಡಂ ಅವರಿಗೆ ಕರೆ ಮಾಡಿ ಎಂದರು. ಎರಡು ದಿನಗಳ ಹಿಂದಷ್ಟೆ ಕಾಂತರಾಜ ಅವರ […]

Continue Reading

IFWJ calls upon media to desist from naming Indian mutant of Corona Virus.ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪತ್ರ

New Delhi,13 May. Indian Federation of Working Journalists (IFWJ) has expressed extreme shock and concern over the use of the term ‘Indian variants’ for the Corona virus, which is presently sweeping like a tsunami over India and many other countries. It has called upon all journalists and media houses of the world not to call […]

Continue Reading

ಸುದ್ದಿಮನೆಯಲ್ಲಿಯೂ ನಿಲ್ಲದ ಸಾವಿನ ಸದ್ದು

ಬೆಂಗಳೂರು:ಮೇ.09: ಕೋವಿಡ್ ಸಂದರ್ಭದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ. ಸುದ್ದಿಮನೆಯಲ್ಲಿಯೂ ಸಾವಿನ ಪಟ್ಟಿ ನಿತ್ಯ ಬೆಳೆಯುತ್ತಲೇ ಇರುವುದು ದುಃಖಕರ. ಆಕಾಶವಾಣಿ & ದೂರದರ್ಶನದಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ ವಿ.ಎಸ್.ಸೂರ್ಯನಾರಾಯಣ ರಾವ್, ತುಮಕೂರು ಜಿಲ್ಲೆಯ ಕ್ರಿಯಾಶೀಲ ವಾರ್ತಾಧಿಕಾರಿ ಮಂಜುನಾಥ್, ಕೆಯುಡಬ್ಲ್ಯೂಜೆ ಯಲ್ಲಿ ಮಂಡ್ಯ ವನಸುಮ ಪತ್ರಿಕೆಯ ಹೆಸರಿನಲ್ಲಿ ಪ್ರಶಸ್ತಿ ಪ್ರತಿಷ್ಠಾಪನೆ ಮಾಡಿದ ಆ ಪತ್ರಿಕೆ ಸಂಪಾದಕ ಎಲ್.ಆರ್.ವಾಸುದೇವ ರಾವ್ ರಾಳೇಕರ್, ಮಂಡ್ಯ ಸಂಜೆ ಇಂಪು ಪತ್ರಿಕೆ ಸಂಪಾದಕ ಚಲುವರಾಜ್, ಇಂದು ಸಂಜೆ ಪತ್ರಿಕೆ ಸಂಪಾದಕ ವಿ.ನಾಗರಾಜ್, […]

Continue Reading

ಎಐಸಿಎಂಎ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ. ಬಿ.ಕೆ.ರವಿ ಆಯ್ಕೆ

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಮತ್ತುಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ಬಿ.ಕೆ.ರವಿ ಅವರು ನವದೆಹಲಿಯ ಅಖಿಲ ಭಾರತ ಸಂವಹನ ಮತ್ತು ಮಾಧ್ಯಮ ಸಂಘಕ್ಕೆ (ಎ.ಐ.ಸಿ.ಎಂ.ಎ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಲ್ ಇಂಡಿಯಾ ಕಮೂನಿಕೇಷನ್ ಅಂಡ್ ಮೀಡಿಯಾ ಅಸೋಸಿಯೇಷನ್ ಮಾಧ್ಯಮ ಶಿಕ್ಷಣ ಮತ್ತು ಭಾರತೀಯ ಮಾಧ್ಯಮ ಉಧ್ಯಮದ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುವ ಶಿಕ್ಷಣ ತಜ್ಞರು ಹಾಗೂ ಸಂಶೋಧಕರ ಸಂಸ್ಥೆಯಾಗಿದೆ. ಸಮಕಾಲೀನ ಕಾಲದಲ್ಲಿ ಮಾಧ್ಯಮ ಮತ್ತು ಸಂವಹನವನ್ನು ಅರ್ಥಮಾಡಿಕೊಳ್ಳುವಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ತೊಡಗಿರುವ ಶಿಕ್ಷಕರು, ಸಂಶೋಧಕರು ಮತ್ತು ವಿದ್ವಾಂಸರಲ್ಲಿ […]

Continue Reading