ನವರಾತ್ರಿ: ಶರನ್ನವರಾತ್ರಿ ದಸರಾ ಸಂಭ್ರಮ

ನವರಾತ್ರಿ: ಶರನ್ನವರಾತ್ರಿ ದಸರಾ ಸಂಭ್ರಮ     ನವರಾತ್ರಿಯ ಮೊದಲ ದಿನ. ಈ ದಿನದ ಬಣ್ಣ ಬಿಳಿ 🤍.ಬಿಳಿ ಬಣ್ಣವು ಶುದ್ಧತೆ, ಒಳ್ಳೆಯತನದ ಪ್ರತೀಕ. ಭೂಮಿಯ ಮೇಲಿನ ಅತ್ಯುತ್ತಮ ಬಣ್ಣ ಈ ಬಿಳಿ ಬಣ್ಣ. ಎಲ್ಲಾ ಬಣ್ಣಗಳನ್ನು ಸಂಯೋಜಿಸುವ ಬಿಳಿ ಬಣ್ಣದಿಂದಾಗಿ, ಇದನ್ನು ಸಂಪೂರ್ಣತೆ ಮತ್ತು ಸಮಾನತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಿಳಿಯು ಬಹುತೇಕ ವೇಳೆ ಪರಿಪೂರ್ಣತೆ, ಶುಭ, ಪ್ರಾಮಾಣಿಕತೆ, ಸ್ವಚ್ಛತೆ, ಆರಂಭ, ನವೀನತೆಗೆ ಸಂಬಂಧಿಸಿದ ಬಣ್ಣ. ಬಿಳಿ ಅತ್ಯಂತ ತಿಳಿ ಬಣ್ಣವಾಗಿದೆ ಮತ್ತು ವರ್ಣರಹಿತವಾಗಿದೆ, ಏಕೆಂದರೆ ಅದು […]

Continue Reading

ವಿದ್ಯಾರ್ಥಿಗಳು ಜಾನಪದ ನೃತ್ಯದತ್ತ ಗಮನಹರಿಸಿ

ಚಿತ್ರದುರ್ಗ:ಡಿ.03: ಜಾನಪದ ನೃತ್ಯ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವಾಗಬೇಕು. ನೃತ್ಯ ಕಲಾ ಕೇಂದ್ರಗಳಲ್ಲಿ ಜಾನಪದ ಕಲೆ ಉಳಿಸುವ ಶಕ್ತಿ ಇದೆ ಎಂದು ಅಂಜನಾ ಕಲಾ ಕೇಂದ್ರದ ನೃತ್ಯ ಮುಖ್ಯಸ್ಥರಾದ ಸಿ.ಆರ್. ಶಿವಪ್ರಕಾಶ್ ಹೇಳಿದರು. ಅವರು ನಾಟ್ಯರಂಜನಿ ನೃತ್ಯ ಕಲಾಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜನವರಿ 02 ರ ಭಾನುವಾರ ರಾತ್ರಿ ನಗರದ ಐಯುಡಿಪಿ ಬಡಾವಣೆಯ ಅಂಜನಾ‌ ಸಭಾಂಗಣದಲ್ಲಿ ನಡೆದ ಜಾನಪದ ನೃತ್ಯ ಸಂಯೋಜನಾ ಶಿಬಿರದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಜಾನಪದ ನೃತ್ಯದತ್ತ ಗಮನಹರಿಸಬೇಕಿದೆ. ಶಿಬಿರದಲ್ಲಿ […]

Continue Reading

ಹಿಂದೂ ಮುಸಲ್ಮಾನರ ಭಾವೈಕ್ಯತೆ ಸಾರಿದ ಮೊಹರಂ

ಚಿತ್ರದುರ್ಗ: ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬಗಳಲ್ಲಿ ಮೊಹರಂ ಪ್ರಮುಖವಾದುದ್ದು. ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಳ್ಳುವ ಈ ಹಬ್ಬ ಮುಸ್ಲಿಂ ಭಾಂಧವರಿಗೆ ಹೊಸ ವರ್ಷದ ಆರಂಭದ ಸಂಕೇತ. ರಂಜಾನ್ ನಂತೆ ಈ ತಿಂಗಳು ಕೂಡಾ ಪವಿತ್ರ ತಿಂಗಳಾಗಿದ್ದು, ಹತ್ತು ದಿನಗಳವರೆಗೆ ಮೊಹರಂ ಆಚರಣೆ ನಡೆಯಿತು. ಚಿತ್ರದುರ್ಗದ ಅನೇಕ ಹಳ್ಳಿಯಲ್ಲಿ ಹಿಂದೂ ಮುಸ್ಲಿಮರು ಜತೆಯಾಗಿ ಮೊಹರಂ ಆಚರಿಸಿದರು. ಅದರಲ್ಲಿ ವಿಶೇಷವಾಗಿ ಒಂದೇ ಮನೆ ಇರುವ ಮರಡಿಹಳ್ಳಿ ಗ್ರಾಮದಲ್ಲಿ ಹಿಂದೂಗಳೆ ಆಚರಿಸುವ ಹಬ್ಬವಾಗಿದೆ. ಮರಡಿಹಳ್ಳಿ ಗ್ರಾಮದ ಬಾಬು ಅವರು ಸದ್ಯ ಭರಂಪುರ […]

Continue Reading

ತಾರಾ…. ಹಸೀನಾದಿಂದ ಹೆಬ್ಬಟ್ಟು ರಾಮಕ್ಕ ತನಕ….

http://www.suddivaani.com ತಾರಾಗೆ ತಾರನೇ ಸಾಟಿ. ಅಷ್ಟರ ಮಟ್ಟಿಗೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ ಪ್ರತಿಭಾನ್ವಿತ ಕಲಾವಿದೆ. ಯಾವುದೇ ಪಾತ್ರಕ್ಕೂ ಸೈ ಎನ್ನುವ ತಾರಾ ಇತ್ತೀಚೆಗೆ ನಮ್ಮ ಸಾಲಗಾಮೆ ನಂಜುಂಡೇಗೌಡರು ನಿರ್ದೇಶನ ಮಾಡಿದ ಹೆಬ್ಬಟ್ಟು ರಾಮಕ್ಕ ಸಿನಿಮಾದಲ್ಲಿ ಅದ್ಭುತ ಅಭಿನಯ ನೀಡಿ, ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಎಂಬತ್ತರ ದಶಕದಲ್ಲಿ ಸಿನಿಮಾ ರಂಗಕ್ಕೆ ಪ್ರವೇಶಿದ ತಾರಾ ಅಭಿನಯಿಸಿದ ಚಿತ್ರಗಳು ಸಾಕಷ್ಟಿವೆ. ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿ ಸಿನಿಮಾ ಮಾಡಿದಾಗ ಅದರಲ್ಲೂ ಹೆಗ್ಗಡತಿ ಪಾತ್ರ ಮಾಡಿ ಸೈ ಅನ್ನಿಸಿಕೊಂಡ […]

Continue Reading

ಜೀ ಕನ್ನಡದ ಸರಿಗಮಪ ಟ್ರೋಫಿ ಬಾಚಿಕೊಂಡ ಶ್ರೀನಿಧಿ ಶಾಸ್ರ್ತಿ

  ಬೆಂಗಳೂರು: ಇಡೀ ಕರ್ನಾಟಕದ ಮನೆಮನೆಯಲ್ಲಿ ಆನಂದಿಸುತ್ತಿದ್ದ ಜೀ ಕನ್ನಡದ ಸರಿಗಮಪ ಸೀಜನ್ 17 ರ ಗ್ರ್ಯಾಂಡ್ ಫಿನಾಲೆ ಭಾನುವಾರ ಮುಕ್ತಾಯವಾಯಿತು. ಶ್ರೀನಿಧಿ ಶಾಸ್ತ್ರಿ ವಿಜೇತರಾಗಿ ಹೊರಹೊಮ್ಮುವ ಮೂಲಕ ಅವರು 10 ಲಕ್ಷ ರೂ. ಪಡೆದು ಸರಿಗಮಪ ಟ್ರೋಫಿ ತನ್ನದಾಗಿಸಿಕೊಂಡರು. ಎರಡನೇ ಸ್ಥಾನವನ್ನು ಅಶ್ವಿನ್ ಶರ್ಮಾ ಪಡೆದು 5 ಲಕ್ಷ ರೂ. ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಕಂಬದ ರಂಗಯ್ಯ 3ನೇ ಸ್ಥಾನ ಪಡೆದು 2.50 ಲಕ್ಷ ರೂ.ಬಹುಮಾನ ಪಡೆದಿದ್ದಾರೆ. ಮಹಾಗುರು ನಾದ ಬ್ರಹ್ಮ ಹಂಸಲೇಖ, ವಿಜಯ ಪ್ರಕಾಶ್, ರಾಜೇಶ್ […]

Continue Reading

2020ರ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಮತ್ತು ರದ್ದು…! ಕಲಾವಿದನಿಗೆ ಸರ್ಕಾರದಿಂದ ಅವಮಾನ

(Suddivaani Exclusive story) ಮಾಲತೇಶ್ ಅರಸ್, (ಸುದ್ದಿವಾಣಿ ಎಕ್ಸ್ ಕ್ಲೂಸಿವ್)  http://www.suddivaani.com ಬೆಂಗಳೂರು: ಯುರೋಪಿನ ಮೂರು ರಾಷ್ಟ್ರಗಳಿಗೆ ಹೋಗಿ ತೊಗಲುಗೊಂಬೆಯಾಟವನ್ನು ಜನಪ್ರಿಯಗೊಳಿಸಿದ ಕೊಪ್ಪಳ ತಾಲೂಕಿನ ಮೊರನಾಳದ ಶಿಳ್ಯೆಕ್ಯಾತ ಕುಟುಂಬದ ಕೇಶವಪ್ಪನಿಗೆ 2020ರ ರಾಜ್ಯೋತ್ಸವ ಪ್ರಶಸ್ತಿಯನ್ನು  ಘೋಷಣೆ ಮಾಡಿ,  ಒಂದು ದಿನದ ಮುಂಚೆ  ರದ್ದುಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. 2016 ರಲ್ಲಿ ಜೇನುಕುರುಬರ ಸೋಮಣ್ಣನಿಗೆ ಮೊದಲ ಪಟ್ಟಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿ, ಎರಡನೇ ಪಟ್ಟಿಯಲ್ಲಿ ಕೈಬಿಡಲಾಗಿತ್ತು. ಹೀಗಾಗಿ ಜನಪರ ಚಿಂತಕರು ಸೋಮಣ್ಣನ ಹಾಡಿಗೆ ಹೋಗಿ `ಜನರಾಜ್ಯೋತ್ಸವ’ ಪ್ರಶಸ್ತಿ ಪ್ರಧಾನ […]

Continue Reading

ಹರ್ತಿಕೋಟೆ ಪ್ರಸಾದನ‌ ಕಲಾವಿದನಿಗೊಲಿದ ರಾಜ್ಯೊತ್ಸವ ಗರಿ

ಮಾಲತೇಶ್ ಅರಸ್ (www.suddivaani.com) ಚಿತ್ರದುರ್ಗ: ಅ.31: ರಂಗಭೂಮಿಯ ಮೇಲೆ ಘರ್ಜಿಸುವ ಕಲಾವಿದ ಅಕ್ಷರಶಃ ಪ್ರೇಕ್ಷಕರಿಂದ ಕೇಕೆ, ಶಿಳ್ಳೆ, ಚಪ್ಪಾಳೆ ಹೊಡೆಸಿಕೊಳ್ಳುತ್ತಾರೆ. ಪ್ರೇಕ್ಷಕರು ಖುಷಿಯಿಂದ ಬಹುಮಾನ ನೀಡುತ್ತಾರೆ‌. ಅಂತಹ ಕಲಾವಿದರಿಗೆ ಬಣ್ಣ ಹಚ್ಚಿ ಮಿಂಚಿಸುವ ನೇಪಥ್ಯ ಪ್ರಸಾದನ ಕಲಾವಿದ (ಮೇಕಪ್ ಮ್ಯಾನ್) ಹರ್ತಿಕೋಟೆಯ ಹೆಚ್.ಟಿ. ಸಿದ್ದನಾಯಕ ಅವರಿಗೆ 2020 ನೇ ಸಾಲಿನ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಸಂದಿದೆ. ಸಿದ್ದನಾಯಕ ಅವರು ರಂಗಭೂಮಿ ಕಲಾವಿದರಿಗೆ ಬಣ್ಣ ಹಚ್ಚುವ ಅದ್ಭುತ ಕಲಾವಿದ. ಕಳೆದ ಮೂವತ್ತೈದು ವರ್ಷಗಳ ರಂಗಭೂಮಿ ಸೇವೆ ಮಾಡುತ್ತಾ ಬಂದಿದ್ದಾರೆ. […]

Continue Reading

ಕೆನಡಾದಲ್ಲಿರುವ ಕನ್ನಡಿಗರಿಂದ ರಾಜ್ಯೋತ್ಸವ ಕಥಕ್ ನೃತ್ಯಾರ್ಪಣೆ

www.suddivaani.com ಬೆಂಗಳೂರು:ಅ28:   ಕರ್ನಾಟಕದ ಸುಪ್ರಸಿದ್ಧ ಕ್ಷೇತ್ರವಾದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಶ್ರೀಯೋಗ ನಂದೀಶ್ವರ ದೇವಾಲಯದ ಅರ್ಚಕರು ಹಾಗೂ ನಾರುಬೇರು ಕಲಾವಿದರಾದ ಟಿ.ಎಸ್. ನಾಗರಾಜ್ ಅವರ ಪುತ್ರಿ ಕಾವ್ಯಶ್ರೀ ಅವರು  “ಕಾವ್ಯಶ್ರೀ ಆರ್ಟ್ ಫೌಂಡೇಶನ್” ನೃತ್ಯ ಸಂಸ್ಥೆ ಮುಖಾಂತರ ಕೆನಡಾದಲ್ಲಿ ವಾಸಿಸುವ ಕರ್ನಾಟಕದ ಅರವತ್ತು ಮಕ್ಕಳಿಗೆ ಆನ್ ಲೈನ್ ನಿಂದ ಹಾಗೂ ಕೆನಡಾದ ತಮ್ಮ ನೃತ್ಯ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೆಮ್ಮೆಯ ಕನ್ನಡತಿಯಾಗ ಕಾವ್ಯಶ್ರೀರವರು ಕೆನಡಾದಲ್ಲಿ ಕನ್ನಡ ಶಿಷ್ಯೆಯರಾದ ಪಲ್ಲವಿ, ಮೇಘನಾ, ಗ್ರೀಷ್ಮ ಹಾಗೂ […]

Continue Reading

ನಾಳೆ ಕುಂಚಬ್ರಹ್ಮ ಪಿ.ಆರ್. ತಿಪ್ಪೇಸ್ವಾಮಿ ನೆನಪು ಕಾರ್ಯಕ್ರಮ

www.suddivaani.com ಚಿತ್ರದುರ್ಗ: ಕುಂಚಬ್ರಹ್ಮ ಪಿ.ಆರ್. ತಿಪ್ಪೇಸ್ವಾಮಿ ಅವರ ನೆನಪು ಕಾರ್ಯಕ್ರಮವನ್ನು ಜೂನ್ 13 ರಂದು  ಹುಟ್ಟೂರಾದ ಹರ್ತಿಕೋಟೆ ಗ್ರಾಮದಲ್ಲಿರುವ ಪಿ.ಆರ್.ಟಿ ಸ್ಮಾರಕ ಬಳಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಕುಂಚಬ್ರಹ್ಮ ಪಿ.ಆರ್.ಟಿ ಕಲಾವೇದಿಕೆ ಹಿರಿಯೂರು, ಕನಕ ಗೆಳೆಯರ ಬಳಗ ಹರ್ತಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಮಸ್ಥರು ಮತ್ತು ಅಭಿಮಾನಿಗಳು ಭಾಗವಹಿಸಬೇಕೆಂದು ಹಿರಿಯೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿ ಮನವಿ ಮಾಡಿದ್ದಾರೆ. ಸ್ಥಳೀಯ ಗೆಳೆಯರ ಬಳಗದಿಂದ ಮತ್ತು […]

Continue Reading

ಗಾಯಕ ಸಿ.ಅಶ್ವಥ್ ಅವರ ಜನುಮ ದಿನ. ಮತ್ತು ಸಂಸ್ಮರಣೆಯ ದಿನ.‌ ಸುದ್ದಿವಾಣಿ ಸಂಪಾದಕೀಯದ ಅಕ್ಷರ ನಮನ

ಬೆಂಗಳೂರು: ಡಿಸೆಂಬರ್ 29: ಇಂದು ಈ ನಾಡಿನ ಹೆಮ್ಮೆಯ ಗಾಯಕ, ಸುಗಮ ಸಂಗೀತ ಕ್ಷೇತ್ರದ ದಂತಕಥೆ, ಮೂಲತಃ ನಮ್ಮ ದೇವನಹಳ್ಳಿ ತಾಲ್ಲೂಕಿನ ಸಿ.ಅಶ್ವಥ್ ಅವರ ಜನುಮ ದಿನ. ಇಂದು ಅವರ ಸಂಸ್ಮರಣೆಯ ದಿನವೂ ಹೌದು. ಅವರ ಕುರಿತ ಈ ಮುಂದಿನ ಮಾಹಿತಿಯ ಮೂಲಕ ಅವರಿಗೆ ನನ್ನ ಈ ನುಡಿನಮನಗಳು… ಸಿ.ಅಶ್ವಥ್‌ ಅಶ್ವಥ್‌ ಅವರು ೨೯ನೇ ಡಿಸೆಂಬರ್, ೧೯೩೯ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ಜನಿಸಿದರು. ಸಂಗೀತದ ಪರಂಪರೆಯ ಬಗ್ಗೆ ಹೆಚ್ಚಿಗೆ ಹೇಳಲು ಏನಿಲ್ಲದಿದ್ದರೂ […]

Continue Reading