ಚಿತ್ರದುರ್ಗದ ಸಮೀಪ ಭೀಕರ ಅಪಘಾತ ಮೂವರು ಸಾವು.

ಸುದ್ದಿವಾಣಿ ನ್ಯೂಸ್ : ಚಿತ್ರದುರ್ಗದ ಸಮೀಪದ ಸೀಬಾರ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 48 ರ ಬಳಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಶಿರಾಡಿಗೆ ತೆರಳುತ್ತಿದ್ದ KA 02 MP 7683 ನಂಬರಿನ ಫಾರ್ಚೂನರ್ ಕಾರು, ಬೆಂಗಳೂರು ಕಡೆಗೆ ತೆರಳುತ್ತಿದ್ದ OD 03 M 9492 ನಂಬರಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 3 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು […]

Continue Reading

ಚಿತ್ರದುರ್ಗದಲ್ಲಿ ಸೈಬರ್ ಕ್ರೈಮ್ ಹೆಚ್ಚಳ: ಕಾಲೇಜು ಕ್ಯಾಂಪಸ್ ನಲ್ಲಿ ಡ್ರಗ್ಸ್, ಗಾಂಜಾ, ಅಫೀಮು ಘಾಟು

ಮಹಿಳಾ ಹಕ್ಕುಗಳು ಮತ್ತು ಸೈಬರ್ ಕ್ರೈಮ್ ಸೆಕ್ಯೂರಿಟಿ ಕಾನೂನು ಅರಿವು ಕಾರ್ಯಕ್ರಮ. ಮಾಲತೇಶ್ ಅರಸ್ ಚಿತ್ರದುರ್ಗ:  ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ, ಅಫೀಮು, ಡ್ರಗ್ಸ್ ಅಕ್ರಮ ಮದ್ಯಮಾರಾಟ ಹೆಚ್ಚಳ, ಶೌಚಾಲಯಕ್ಕೆ ತೆರಳುವ ಬಾಲೆಯರ ಮೇಲೆ ಅತ್ಯಾಚಾರ, ಮೊಬೈಲ್ ಗಳಿಂದ ಸೈಬರ್ ಕ್ರೈಮ್ ಗಳು ಮಿತಿಮೀರುತ್ತಿದ್ದು ಪೋಷಕರಿಗೆ ಎಚ್ಚರಿಕೆ.  ಕಾಲೇಜು ಕ್ಯಾಂಪಸ್ ನಲ್ಲಿ ಎಗ್ಗಿಲ್ಲದೆ ಡಗ್ಸ್ ಚಲಾವಣೆ. ದೇಶದ ಪವಿತ್ರ ಗ್ರಂಥ ಸಂವಿಧಾನದ ಆಶಯಕ್ಕೆ ಧಕ್ಕೆ . ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುವ ಯುವಕರ ಬಗ್ಗೆ ಕಟ್ಟೆಚ್ಚರ. ಅಪಾಯಕಾರಿ ಹಂತದಲ್ಲಿ ಮಕ್ಕಳು. ಹೌದು. […]

Continue Reading

“ಸರಳವಾಸ್ತು” ಸಾಮ್ರಾಜ್ಯದ ದೊರೆಯ ಹತ್ಯೆಯ ಫುಲ್ ಡಿಟೈಲ್ಸ್. ; ಜಸ್ಟ್ 40 ಸೆಕೆಂಡ್ ಮರ್ಡರ್

ಕತ್ತು ಕೊಯ್ದು ರಕ್ಕಸರ ಅಟ್ಟಹಾಸ: ಲಾಡ್ಜ್ ನಲ್ಲಿ ಹರಿದ ರಕ್ತ, ನಾಲ್ಕು ಗಂಟೆಯಲ್ಲಿ ಪಾತಕಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಹೆಸರಲ್ಲಿ ಬೇನಾಮಿ ಆಸ್ತಿ.: ಮಂಜುನಾಥ್ ದುಮ್ಮವಾಡ ಜತೆ ಮಹಾಂತೇಶ್ ಶಿರೂರು ಸೇರಿ ಗುರೂಜಿ ಕೊಲೆ ಮಾಲತೇಶ್ ಅರಸ್ ಹರ್ತಿಕೋಟೆ ಬೆಂಗಳೂರು/ ಹುಬ್ಬಳ್ಳಿ: ಅವರು ಸುಪ್ರಸಿದ್ಧ ವಾಸ್ತು ಗುರು, ಮಾನವ ಗುರು, ಸರಳ ಗುರು, ಇಡೀ ನಾಡಿಗೆ ನಾಡೇ ಫೇಮಸ್ ಆಗಿದ್ದ ಮತ್ತು ಅಕ್ಕ ಪಕ್ಕದ ರಾಜ್ಯದಿಂದ ಮುಂಬೈನವರೆಗೂ ಫೇಮಸ್ ಆಗಿದ್ದ […]

Continue Reading

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಬಡಿದಾಟ 

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಬಡಿದಾಟ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗಿಡ್ಡೋಬನಹಳ್ಳಿ ಅಶೋಕ್, ಜಿಪಂ ಮಾಜಿ ಅಧ್ಯಕ್ಷೆ ಗಂಡ ಕೆಪಿಸಿಸಿ ಸಹ ಸದಸ್ಯ ಕಂದಿಕೆರೆ ಸುರೇಶ್‌ಬಾಬು ಮೇಲೆ FIR ದಾಖಲು (EX MLA ಡಿ.ಸುಧಾಕರ್, Dif MLC   ಬಿ.ಸೋಮಶೇಖರ್) ಚಿತ್ರದುರ್ಗ: ವಿಧಾನಸಭಾ  ಚುನಾವಣೆ ಇನ್ನೂ ಒಂದು ವರ್ಷ ಇರುವ ಮುನ್ನವೇ ಕಾಂಗ್ರೆಸ್ ನಲ್ಲಿ ಒಳಜಗಳಗಳು ಬೀದಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಹಮ್ಮಿಕೊಂಡಿದ್ದ  ರಾಜ್ಯ ಮಟ್ಟದ ಡಾ.‌ಬಾಬು […]

Continue Reading

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಅವರಿಗೆ ಸಿಎಂ ಮೆಡಲ್

ಚಳ್ಳಕೆರೆ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಅವರಿಗೆ ಸಿಕ್ಕ ಗೌರವ    ಮಾಲತೇಶ್ ಅರಸ್ ಹರ್ತಿಕೋಟೆ ಚಿತ್ರದುರ್ಗ:  ಜಿಲ್ಲೆಯ ಚಳ್ಳಕೆರೆ  ಪೊಲೀಸ್  ಇನ್ಸ್ ಪೆಕ್ಟರ್ ಜೆ.ಎಸ್ . ತಿಪ್ಪೇಸ್ವಾಮಿ ಅವರಿಗೆ 2021 ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ.  ಪದಕ ಬಂದಿರುವುದಕ್ಕೆ ಪೊಲೀಸ್ ಅಧೀಕ್ಷಕರಾದ ಪರಶುರಾಮ್, ಹೆಚ್ಚುವರಿ ಅಧೀಕ್ಷಕರಾದ ಕುಮಾರಸ್ವಾಮಿ ಮತ್ತು ಚಳ್ಳಕೆರೆ  ಉಪಾಧೀಕ್ಷಕರಾದ (ಡಿವೈಎಸ್ ಪಿ) ಕೆ.ವಿ ಶ್ರೀಧರ್ ಸಂತಸ ವ್ಯಕ್ತ ಪಡಿಸಿದ್ದಾರೆ.  ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಮೀಪದ ಎನ್. ಉಪ್ಪಾರಹಟ್ಟಿ ಗ್ರಾಮದ  ಜೆ.ಎಸ್. ತಿಪ್ಪೇಸ್ವಾಮಿ […]

Continue Reading

ಖಾಸಗಿ ಬಸ್ ಬೈಕ್ ಗೆ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ದುರ್ಮರಣ

  ಚಿತ್ರದುರ್ಗ 🙁 ಸುದ್ದಿವಾಣಿ) ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಮೃತಪಟ್ಟರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದ ಬಳಿ ನಡೆದಿದೆ. ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಬಂಧುಗಳ ಮನೆಯಲ್ಲಿ ಊಟ ಮುಗಿಸಿಕೊಂಡು ರಾತ್ರಿ ಹನ್ನೊಂದುವರೆ ಸಮಯದಲ್ಲಿ ಸ್ವ ಗ್ರಾಮ ಬಿದುರ್ಗ ಕ್ಕೆ ತೆರಳುವಾಗ ದುರ್ಗಾಂಬ ಎಂಬ ಖಾಸಗಿ ಬಸ್ ಚಿತ್ರದುರ್ಗದಿಂದ ಬರುತ್ತಿತ್ತು. ಬಸ್ ಒವರ್ ಟೇಕ್ ಮಾಡಿ ಮುನ್ನುಗ್ಗುತ್ತಿದ್ದಾಗ ಎದುರಿಗೆ ಬರುತ್ತಿದ್ದ ಬೈಕ್ […]

Continue Reading

ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಕಾಡುಹಂದಿಗೆ ಕಾರು ಡಿಕ್ಕಿ: ಮೂರು ಸಾವು

ಚಿತ್ರದುರ್ಗ: (ಸುದ್ದಿವಾಣಿ) ಕಾಡುಹಂದಿಯೊಂದು ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ಕಾರು ಡಿಕ್ಕಿ ಹೊಡೆದು ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ನಡೆದಿದೆ. ಅವರು ದಾವಣಗೆರೆಯ ದುರ್ಗಾಂಬಿಕ ಜಾತ್ರೆಯ ಸಂಭ್ರಮದಲ್ಲಿ ಹೋಗುತ್ತಿದ್ದರು. ಆದರೆ ಅವರಿಗೆ ಜವರಾಯ ದಾವಣಗೆರೆಗಿಂತ ಮುಂಚೆಯೇ ಕಾಯುತ್ತಿದ್ದ,  ಚಿತ್ರದುರ್ಗದ ಬಳಿ ಕಾಡುಹಂದಿಯೊಂದು ಅವರ ಸಂಭ್ರಮವನ್ನು ಕಸಿದು ಮನೆಯನ್ನು ಸೂತಕ ಮಾಡಿದೆ.   ಕುಟುಂಬ ಸಮೇತ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದರು, ಆದರೆ ಚಿತ್ರದುರ್ಗದ ಐಮಂಗಲ ಬಳಿಯ ರಾಷ್ಟ್ರೀಯ […]

Continue Reading

ಕಟ್ಟಡದಲ್ಲಿ ಅಗ್ನಿ ದುರಂತದಲ್ಲಿ 15 ಮಂದಿ ದುರ್ಮರಣ

ಮುಂಬೈ: ನಗರದ ಭಾಟಿಯಾ ಆಸ್ಪತ್ರೆ ಸಮೀಪದಲ್ಲಿರುವ 20 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿದ್ದು ಕನಿಷ್ಟ ಏಳು ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ 15 ಮಂದಿ ಗಾಯಗೊಂಡಿದ್ದಾರೆ. 20 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗಲುತ್ತಿದ್ದಂತೆಯೇ ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದು ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಲ್ಲಾ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಕೆಲವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬೆಂಕಿಯನ್ನು ನಂದಿಸಲು […]

Continue Reading

ಗೂಂಡಾ ಕಾಯ್ದೆಯಲ್ಲಿ ಬಾಳೆಕಾಯಿ ಸೀನ ಅಲಿಯಾಸ್ ಮಚ್ ಸೀನ ಅರೆಸ್ಟ್ “

“ಗೂಂಡಾ ಕಾಯ್ದೆಯಲ್ಲಿ ಬಾಳೆಕಾಯಿ ಸೀನ ಅಲಿಯಾಸ್ ಮಚ್ ಸೀನ ಅರೆಸ್ಟ್ “ ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆಸುತ್ತಿರುವ ಅಕ್ರಮ ಚಟುವಟಿಕೆಗಳು ಅದರಲ್ಲಿಯೂ ಮರಳು ದಂಧೆಯಂತಹ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಲ್ಲಿ ಹೆಚ್. ಶ್ರೀನಿವಾಸ ಅಲಿಯಾಸ್ ಬಾಳೆಕಾಯಿ ಸೀನ @ ಮಚ್ ಸೀನ ನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ರಾಧಿಕಾ IPS ರವರು ತಿಳಿಸಿದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಮರಳು ದಂಧೆಯನ್ನು ಅವ್ಯಾಹತವಾಗಿ ಮಾಡುತ್ತಿದ್ದ ಮತ್ತು ಈತನ ಮೇಲೆ ಬೇರೆ ಬೇರೆ ಠಾಣೆಗಳಲ್ಲಿ 10 ಕ್ಕಿಂತ […]

Continue Reading

ಕೋಟಿ ರೂ ಸರ್ಕಾರಿ ಹಣ ವಂಚಿಸಿದ್ದ ಚಿತ್ರದುರ್ಗದ ಸ್ಟಾಂಪ್‌ ವೆಂಡರ್‌ ಎಂ.ಸಿ.ಯಾದವ್ ಬಂಧನ

ಚಿತ್ರದುರ್ಗ: ಚಿತ್ರದುರ್ಗ ಉಪ ನೋಂದಣಿ ಕಚೇರಿಗೆ ಬರೋಬ್ಬರಿ 1.67 ಕೋಟಿಗೂ ಹೆಚ್ಚು ರಾಜಸ್ವ ಹಣ ವಂಚಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಉಪ ನೋಂದಣಿ ಕಚೇರಿ ದಾಸ್ತಾವೇಜು ಬರಹಗಾರ (ಸ್ಟಾಂಪ್‌ ವೆಂಡರ್‌) ಸಿ. ಮಂಜುನಾಥ ಯಾದವ್‌ ಅಲಿಯಾಸ್ ಸಿ.ಎಂ.ಯಾದವ್ ಬಂಧಿತ ಆರೋಪಿ. ಜಿಲ್ಲಾ ನೋಂದಣಾಧಿಕಾರಿ ರವೀಂದ್ರ ಪೂಜಾರ್‌ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಚಿತ್ರದುರ್ಗ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ 194 ದಾಸ್ತಾವೇಜುಗಳ ಸರಕಾರಕ್ಕೆ ಶುಲ್ಕ ಪಾವತಿಗೆ ಸಂಬಂಧಿಸಿದಂತೆ 2020 ಅಕ್ಟೋಬರ್‌ 28 ರಿಂದ 2021 ಆಗಸ್ಟ್‌ […]

Continue Reading