ಶಕ್ತಿ ಕೇಂದ್ರದ ಮೂಲೆ ಮೂಲೆಗಳಲ್ಲಿ ಪ್ರಜ್ವಲಿಸಿದ ಬುಡಕಟ್ಟು ಕಾಡುಗೊಲ್ಲರ ಶಕ್ತಿ
ದಿನಾಂಕ 22/12/21 ಕಾಡುಗೊಲ್ಲರ ಸುದಿನ ಕರ್ನಾಟಕದ ಕಾಡುಗೊಲ್ಲ ಹಿಂದುಳಿದ ಬುಡಕಟ್ಟು ಜನಾಂಗದ ಹೋರಾಟಗಾರರ ಜನಾಂಗದ ಚಿಂತಕರ ಮತ್ತು ಸಮುದಾಯದ ಹಿತೈಷಿಗಳ ನಿರಂತರ ಪರಿಶ್ರಮದಿಂದ ಮಂಗಳವಾರ ಕರ್ನಾಟಕ ವಿಧಾನಸಭೆಯಲ್ಲಿ ಕಾಡುಗೊಲ್ಲರ ಪರವಾಗಿ ಹತ್ತಾರು ದ್ವನಿಗಳು ರಾಜ್ಯದ ಶಕ್ತಿ ಕೇಂದ್ರದ ಮೂಲೆಮೂಲೆಗಳಲ್ಲಿ ಪ್ರಜ್ವಲಿಸಿ ಮಾರ್ದನಿಸಿತು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾದ್ಯಕ್ಷರಾದ ಶಿವುಯಾದವ್ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಡುಗೊಲ್ಲ ಬುಡಕಟ್ಟು ಜನಾಂಗದ ಇತಿಹಾಸವನ್ನು ಸಂಶೋಧನಾ ನೆಲೆಯಲ್ಲಿ ತರ್ಕಬದ್ಧವಾಗಿ ಮಾನ್ಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅಂಕಿಅಂಶಗಳನ್ನು […]
Continue Reading