ವಿದ್ಯುತ್ ಲೈನ್ ಶಾರ್ಟ್ ಸರ್ಕ್ಯೂಟ್, 3 ಎಮ್ಮೆ ಸಾವು

ಅರಬಗಟ್ಟದಲ್ಲಿ ಲೈನ್ ಶಾರ್ಟ್ ಸರ್ಕ್ಯೂಟ್, 3 ಎಮ್ಮೆ ಸಾವು ಭಯ ಭೀತರಾದ ಗ್ರಾಮಸ್ಥರು ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಹೋಬಳಿ ಅರಬಗಟ್ಟ ಗ್ರಾಮದಲ್ಲಿ ಹೈವೋಲ್ಟೇಜ್ ಲೈನ್ ಶಾರ್ಟ್ ಸರ್ಕ್ಯೂಟ್ ನಿಂದ 3 ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ  ನಡೆದಿದೆ.  ಮೂರು ಎಮ್ಮೆಗಳು ಗಂಗಪ್ಪರ ಸಿದ್ದರಾಮಪ್ಪ ಎಂಬ ರೈತರಿಗೆ ಸೇರಿದ್ದು, ಸುಮಾರು 1.60ಲಕ್ಷ ರೂ ನಷ್ಟವಾಗಿದೆ.‌ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಲೈನ್ ಹತ್ತಿ ಉರಿದು ಸಂಭವಿಸಿದ ಅವಘಡದಿಂದ ಇಡೀ ಗ್ರಾಮ ಭಯಭೀತವಾಗಿದೆ. ಪಕ್ಕದಲ್ಲಿರುವ ಶಾಲೆಯಿಂದ ಮಕ್ಕಳು […]

Continue Reading

ಕೋಟೆನಾಡಲ್ಲಿ ಕಂದಾಯ ಸಚಿವರ ರೌಂಡ್ಸ್.

  ಕಂದಾಯ ಸಚಿವರ ಭೇಟಿ, ಬೆಳೆ ಸಮೀಕ್ಷೆಗೆ ಸೂಚನೆ www.suddivaani.com ಚಿತ್ರದುರ್ಗ, ಜನವರಿ 11: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಕಡಲೆ ಬೆಳೆ ಪ್ರದೇಶಗಳಿಗೆ ಕಂದಾಯ ಸಚಿವರಾದ ಆರ್.ಅಶೋಕ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಬಬ್ಬೂರು ಹಾಗೂ ಐಮಂಗಲ ಹೋಬಳಿಯ ತಾಳವಟ್ಟಿ ಗ್ರಾಮ ಹಾಗೂ ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ, ಅಕಾಲಿಕ ಮಳೆಯಿಂದಾಗಿ ಹಾನಿಗೀಡಾದ ಕಡಲೆ ಬೆಳೆಯನ್ನು ಸಚಿವರು ವೀಕ್ಷಿಸಿ ರೈತರ ಸಂಕಷ್ಟ […]

Continue Reading

ಹಟ್ಟಿಕಾರರ_ಹಬ್ಬ_ಹಟ್ಟಿ_ಹಬ್ಬ ದೀಪಾವಳಿ ಹಬ್ಬದ #ಶುಭಾಶಯಗಳು

  www.suddivaani.com ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ದೀಪಾವಳಿ ಇದರ ಮೂಲ ಹೆಸರು ಮತ್ತು ನಮ್ಮ ಪ್ರಾದೇಶಿಕವಾಗಿ ಕರೆಯುವ ಹೆಸರು ಹಟ್ಟಿ ಹಬ್ಬ ಪುರಾತನ ಕಾಲದಿಂದ ಪಶುಪಾಲಕರಾದ ಹಟ್ಟಿಕಾರರಿಂದ ಈ ಹಬ್ಬ ಬಂದಿರುವುದರಿಂದ ಈ ಹೆಸರು ಬಂದಿದೆ. ಹಟ್ಟಿ ಎಂದರೆ ಕುರಿಯ ದೊಡ್ಡಿ ಅಂದರೆ ಕುರಿ ಮತ್ತು ಇತರ ಪಶುಪಾಲನೆ ಮಾಡುತ್ತಾ ಒಂದು ಕಡೆ ನಿಂತರೆ ಅದೇ ಹಟ್ಟಿ. ನಾಗರೀಕತೆಯ ಮೊದಲ ಹಂತವೇ ಈ ಹಟ್ಟಿಗಳು. ಹಟ್ಟಿಗಳೇ ಮುಂದೆ ಗ್ರಾಮಗಳಾಗಿ ಗ್ರಾಮಗಳು ಮುಂದುವರೆದು ನಗರಗಳಾಗಿವೆ. […]

Continue Reading

ಕಾಂಗ್ರೇಸ್ ಕಿಸಾನ್ ನಿಂದ ಮನೆಮನೆಗೆ ತೆರಳಿ ಫುಡ್ ಬ್ಯಾಗ್ ವಿತರಣೆ

ದಾವಣಗೆರೆ : ಕಾಂಗ್ರೆಸ್ ಕಿಸಾನ್ ಜಿಲ್ಲಾಧ್ಯಕ್ಷರಾದ ಶಿವಗಂಗಾ ಬಸವರಾಜ್ ಅವರು ಚನ್ನಗಿರಿ ಪಟ್ಟಣದಲ್ಲಿ ಬಡವರಿಗೆ ವೈಯಕ್ತಿಕವಾಗಿ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದರು. ನೂರಕ್ಕೂ ಅಧಿಕ ಆಟೋ ಚಾಲಕರಿಗೆ ಮನೆಮನೆಗೆ ತೆರಳಿ ಫುಡ್ ಬ್ಯಾಗ್ ನೀಡಿ ಬಡವರಿಗೆ ಧೈರ್ಯ ತುಂಬಿದರು. ಈ ನಡುವೆ, ರೈತರ ಬಗ್ಗೆ ಮಾತನಾಡಿದ ಅವರು ಮುಂಗಾರು ಮಳೆ ಆರಂಭವಾಗಿದೆ. ರೈತರು ಯಾವುದಕ್ಕೂ ಹೆದರದೆ ಕೃಷಿ ಚಟುವಟಿಕೆ ಆರಂಭಿಸಿ. ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಯಾವ ತೊಂದರೆಯಾಗುವುದಿಲ್ಲ. ಸಮಸ್ಯೆಗಳಿದ್ದರೆ ನೇರವಾಗಿ ನಮ್ಮನ್ನ ಸಂಪರ್ಕ ಮಾಡಿ […]

Continue Reading

ಇನ್ನಾದ್ರೂ ನಮ್ಮ ವ್ಯವಸ್ಥೆ ಸರಿ ದಾರಿಗೆ ಬರಲಿ, ಅಮಾಯಕ ರೈತರು ಬಲಿಯಾಗದಿರಲಿ

ತುಂಬಾ ಬೇಸರದಿಂದ ಬರೆಯುತ್ತಿದ್ದೇನೆ, ಇದ್ಯಾವ್ದನ್ನೂ ಬರೆಯಬೇಕು.. ಹೇಳಿಕೊಳ್ಳಬೇಕು ಅನ್ನೋ ಸಣ್ಣ ಉದ್ದೇಶ ಕೂಡ ನನಗಿರಲಿಲ್ಲ. ಆದ್ರೆ ಮನಸ್ಸಿನಲ್ಲಿರೋದ್ನ ಹೇಳಿಲ್ಲ ಅಂದ್ರೆ, ಬರೀಲಿಲ್ಲ ಅಂದ್ರೆ ಇನ್ನೂ ಅದೆಷ್ಟು ಅಮಾಯಕ ಜನ ನಮ್ಮ ವ್ಯವಸ್ಥೆಗೆ ಬಲಿಯಾಗ್ತಾರೋ ಅನ್ನೋ ಭಯದಿಂದಲೇ ಬರೆಯುತ್ತಿದ್ದೇನೆ.. ಹೌದು, ಸಮಯ ಸರಿಯಾಗಿ 3.30ರ ಹೊತ್ತಿಗೆ (ನಿನ್ನೆ ಮಧ್ಯಾಹ್ನ) ನನಗೊಂದು ಕರೆ ಬಂತು. ಮಳೆಯಿಂದ ನಾಲ್ಕು ಎಕರೆ ಜಮೀನನ್ನ ಕಳೆದುಕೊಂಡಿದ್ದ ರೈತರೊಬ್ರು, ಪರಿಹಾರ ಸಿಗದ ಹಿನ್ನೆಲೆಯಲ್ಲಿ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಆ ಕರೆಯಲ್ಲಿತ್ತು. […]

Continue Reading