ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಏನಾಗುತ್ತೆ ಗೊತ್ತಾ…! ಕುರ್ಚಿಯಾಟ.

ಲೇಖನ: ಮಾಲತೇಶ್ ಅರಸ್ ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಏನ್ ಬೇಕಾದ್ರು ಆಗಬಹುದು. ಮತ್ತೊಮ್ಮೆ ಅಕ್ಕ,, ಅಕ್ಕನ ಜೊತೆ ನಾನು ಹೀಗೆ ಹತ್ತಾರು ಪೋಸ್ಟರ್ ಗಳು ರಿಂಗಣಿಸುತ್ತಿವೆ. ಶಿಷ್ಯ ಪಡೆ, ಯುವ ಪಡೆ, ಕಾರ್ಯಕರ್ತರು ದಿನಕ್ಕೆ ಹತ್ತಾರು ಪೋಸ್ಟರ್ ಹಾಕಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ, ಮೀಡಿಯಾ, ಪ್ರಿಂಟ್ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ಪೂರ್ಣಿಮಾ ಅಕ್ಕಂದೇ ಹವಾ. ಬಿಜೆಪಿಯಿಂದ ಗೆದ್ದು ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅವರು ಮತ್ತೊಂದು ಬಾರಿ ಶಾಸಕರಾಗಲೇ ಬೇಕು. […]

Continue Reading