ಲಿಂಗಾಯತರು ಇದಾರಲ್ಲ ಕೆಟ್ಟ ನನ್ ಮಕ್ಕಳು ; ರಘು ಆಚಾರ್
ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ವೀರಶೈವ ಲಿಂಗಾಯತ ಪ್ರಬಲ ಸಮುದಾಯ. ಲಿಂಗಾಯತ ಮತಗಳಿಲ್ಲದೆ ಯಾವ ಕ್ಷೇತ್ರದಲ್ಲಿ ಯಾರೂ ಗೆಲ್ಲುವುದು ಅಸಾಧ್ಯ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪರ ಲಿಂಗಾಯತರು ನಿಂತಿದ್ದಾರೆ. ಲಿಂಗಾಯತ ಸಮುದಾಯದ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಲು ಪಣ ತೊಟ್ಟಿದ್ದಾರೆ. ಇತ್ತ ಒಂದ್ ಸಾವಿರ ವೋಟೂ ಇಲ್ಲದ ರಘು ಆಚಾರ್ ಇದೀಗ ಲಿಂಗಾಯತರು ಕೆಟ್ ನನ್ಮಕ್ಳು ನಲವತ್ತು ಸಾವಿರ ಇದಾರೆ ಅಂತ ಜಾತಿ ನಿಂದನೆ ಮಾಡಿರೋ ಆಡಿಯೋ ವೈರಲ್ ಆಗಿದೆ. ಇದು ಲಿಂಗಾಯತರ ಕೆಂಗಣ್ಣಿಗೆ […]
Continue Reading