ಅನ್ನ ಸಂತರ್ಪಣೆ ಮಾಡಿದ ಜಯ ಕರ್ನಾಟಕ ಟೀಮ್
ಚಿತ್ರದುರ್ಗ: ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ಬಿ ಏನ್ ಜಗದೀಶ್ ಅಣ್ಣನವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 500 ಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಜೇಶ್ ಮದರಿ ಹಾಗೂ ಕಾನೂನು ಸಲಹೆಗಾರರದ ವಿಶ್ವನಾಥ್ ರೆಡ್ಡಿ,ಕಾರ್ಯಾಧ್ಯಕ್ಷರಾದ ಅರುಣ್ ಕುಮಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್, ಬಾಬು, ಪ್ರಕಾಶ್, ಯರ್ರೀಸ್ವಾಮಿ ಇದ್ದರು. ಕಾರ್ಯದರ್ಶಿಗಳಾದ ಅಭಿಲಾಶ್, ತಾಲ್ಲೂಕ್ ಅಧ್ಯಕ್ಷರಾದ ಸುನಿಲ್ ಕುಮಾರ್, ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಆರ್ಭಜ್, […]
Continue Reading