ಕಾಂಗ್ರೆಸ್ ವಕ್ತಾರರಾಗಿ  ಕಿರಣ್ ಅಣ್ಣಯ್ಯಪ್ಪ ನೇಮಕ

ಕಾಂಗ್ರೆಸ್ ನಲ್ಲಿ ಯುವಶಕ್ತಿ ಉದಯ ಈ ನಗರವಾಣಿ ನ್ಯೂಸ್ ಬೆಂಗಳೂರು; ಕಾಂಗ್ರೆಸಿನಲ್ಲಿ ಹೊಸ ಪರ್ವದ ಶಕೆ ಪ್ರಾರಂಭವಾಗಿದೆ. ಪ್ರತಿಭಾನ್ವಿತ ಯುವಕರು ಹಾಗೂ ಯುವತಿಯರನ್ನು ಗುರುತಿಸಿ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಇದಕ್ಕೆ ಪುಷ್ಟಿಯಂತೆ  ಬಹುಮುಖ ಪ್ರತಿಭೆ ಕಿರಣ್ ಎ (ಅಣ್ಣಯ್ಯಪ್ಪ ಕಿರಣ್), ಇವರನ್ನು ಕೆಪಿಸಿಸಿ  ಮಾಧ್ಯಮ ಮತ್ತು ಸಂವಹನ ವಿಭಾಗದ ರಾಜ್ಯ ಕಾಂಗ್ರೆಸ್ ವಕ್ತಾರನ್ನಾಗಿ ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಿರಣ್. ಎ ರವರು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ  ಸಿಎಂ ಸಿದ್ದರಾಮಯ್ಯ, ಪ್ರಿಯ ಕೃಷ್ಣ,  ಪ್ರಿಯಾಂಕ್ ಖರ್ಗೆ […]

Continue Reading

ಮೊಬೈಲ್ ಫೋನ್ ಪತ್ತೆಗೆ  ಹೊಸ ವೆಬ್‍ಸೈಟ್ ಬಂತು

ಮೊಬೈಲ್ ಫೋನ್ ಪತ್ತೆಗೆ  ಹೊಸ ವೆಬ್‍ಸೈಟ್ ಬಂತು.. ಚಿತ್ರದುರ್ಗ: ಕಳ್ಳತನ ಹಾಗೂ ಕಳೆದುಹೋದ ಮೊಬೈಲ್ ಪತ್ತೆಗೆ ನೆರವಾಗುವ ಸೆಂಟ್ರಲ್ ಏಕ್ಯುಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್ (Central Equipment Identity Register)  ವೈಬ್‍ಸೈಟ್‍ನ್ನು ಕೇಂದ್ರ ಸರ್ಕಾರ ರೂಪಿಸಿದೆ. ಈ ವೆಬ್‍ಸೈಟ್ ನೆರವಿನಿಂದ ಮೊಬೈಲ್ ಮಾಲೀಕರು ಕಳೆದು ಹೋದ ಮೊಬೈಲ್‍ಪೋನ್‍ಗಳನ್ನು ಬ್ಲಾಕ್ ಮಾಡಬಹುದು. ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ರಜನಿಕಾಂತ್ ಅವರು ಕಳೆದು ಹೋದ ತಮ್ಮ ಮೊಬೈಲ್ ಫೋನ್ ವಿವರಗಳನ್ನು ಸಿಇಐಆರ್ ಪೋರ್ಟಲ್‍ನಲ್ಲಿ ನಮೂದಿಸಿದ್ದರು. ರಜನಿಕಾಂತ್ ಅವರ ಮೊಬೈಲ್ ಫೋನ್ ಬೇರೆಯವರು […]

Continue Reading