ರುದ್ರಣ್ಣ ಹರ್ತಿಕೋಟೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಅವರಿಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷೆ ಜಸ್ಟಿಸ್ ರಂಜನಾ ಪ್ರಕಾಶ್ ದೇಸಾಯ್ ಅವರು ಉತ್ಕೃಷ್ಟ ಪತ್ರಿಕೋದ್ಯಮದ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು. ದೆಹಲಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ನ ಡೆಪ್ಯುಟಿ ಸ್ಪೀಕರ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು

Continue Reading

ಬೆಂಗಳೂರಿನಲ್ಲಿ ಸಂತ ಸೇವಾಲಾಲ್ ಜಯಂತಿ ಸಂಭ್ರಮ

ಬೆಂಗಳೂರು : ನಗರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು. ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿಗಳಾದ ರಘುನಂದನ್ ಉದ್ಘಾಟಿಸಿದರು. ಸೇವಾಲಾಲ್ ಕುರಿತ ಉಪನ್ಯಾಸವನ್ನು ಸಾಹಿತಿ ಡಾ ಎ ಆರ್ ಗೋವಿಂದ ಸ್ವಾಮಿ ನಡೆಸಿದರು. ಸಮಾರಂಭದಲ್ಲಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಿ ಬಿ.ನಾಯಕ್, ವಕೀಲ ಅನಂತ ನಾಯಕ್, ಬಂಜಾರ ಅಕಾಡೆಮಿಯ ಹರಿಲಾಲ್ ಪವರ್ ಮುಂತಾದವರು ಉಪಸ್ಥಿತರಿದ್ದರು.   ಮಾಲತೇಶ್ ಅರಸ್. ನ್ಯೂಸ್ ಎಡಿಟರ್.

Continue Reading

ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನ್ಯಾಯಾಧೀಶರಾಗಿದ್ದ ಅಬ್ದುಲ್ ನಜೀರ್ ನೇಮಕ

ನವದೆಹಲಿ, ಫೆ 12 :  ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌  ನ ನಿವೃತ್ತ ನ್ಯಾಯಾಧೀಶರಾಗಿದ್ದ ಕರ್ನಾಟಕದ ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕಮಾಡಲಾಗಿದೆ. ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದ ಎಸ್.ಅಬ್ದುಲ್ ನಜೀರ್ ಅವರು ಜನವರಿ 14ರಂದು ನಿವೃತ್ತರಾಗಿದ್ದು, ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯ ಸಂಕೀರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1958ರ ಜನವರಿ 5ರಂದು ಮೂಡುಬಿದಿರೆಯ ಬೆಳುವಾಯಿ ಕಾನದಲ್ಲಿ […]

Continue Reading

ಪ್ರಜಾಧ್ವನಿಯಾತ್ರೆಯಲ್ಲಿ‌ ಡಿಕೆಶಿ ಮುಂದೆ ಶಕ್ತಿ ಪ್ರದರ್ಶನ ಮಾಡಲು ಪಪ್ಪಿ ಪಡೆ ರೆಡಿ

ಚಿತ್ರದುರ್ಗ ಕ್ಷೇತ್ರದಲ್ಲಿ ಅಖಾಡಕ್ಕಿಳಿದ ಪಪ್ಪಿ ಪಡೆ ಮಾಲತೇಶ್ ಅರಸ್ ಚಿತ್ರದುರ್ಗ: ಇದು ಪಕ್ಕಾ ಪಪ್ಪಿ ಸೈಲು, ಇಲ್ಲಿ‌ ಯಾರು ಇವರ ಮುಂದೆ ನಿಲ್ಲುವಂತಿಲ್ಲ. ಇವರ ಎದುರಾಳಿ ಯಾರೇ ಇದ್ದರೂ ಬಿರುಗಾಳಿಗೆ ಹಾರಿ ಹೋಕ್ತಾರೆ, ಯುವಪಡೆ ದಾಳಿಗೆ ತತ್ತರಿಸಿ ಹೋಕ್ತಾರೆ. ನಮ್ಮ ಶಕ್ತಿ, ನಮ್ಮ ತಾಕತ್ತು, ನಮ್ಮ ಸ್ಪೀಡ್ ಗೆ ಯಾರೂ ನಿಲ್ಲೋದಿಲ್ಲ. ನಮ್ಮ ಗುರಿ ಏನಂದ್ರೆ ಅಣ್ಣನ ಶಾಸಕರನ್ನಾಗಿ ಮಾಡೋದು. ಎಲ್ಲರೂ ಒಂದಾಗೋಣ ಕಾಂಗ್ರೆಸ್ ಗೆಲ್ಲಿಸೋಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲು ಅಣ್ಣ ಜೊತೆಗಿರ್ತಾರೆ. ಕಾಂಗ್ರೆಸ್ ಟಿಕೆಟ್ ಈ […]

Continue Reading

ಹಾಲುಮತ ಧರ್ಮ ಗ್ರಂಥ ಮನೆಮನೆಗೆ ತಲುಪಲಿ

ವಿಜಯಪುರ; ಹಾಲುಮತ ಸಮಾಜದ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಚಂದ್ರಕಾಂತ ಬಿಜ್ಜರಗಿ ಅವರು ರಚಿಸಿರುವ ಹಾಲುಮತ ಧರ್ಮಗ್ರಂಥ  ಮನೆ ಮನೆಗೆ ತಲುಪಬೇಕು ‌ ಬುಡಕಟ್ಟು ಹಾಲುಮತ ಕುರುಬರು  ಎಲ್ಲರೂ‌‌ ಓದಬೇಕು. ಯುವ ಜನರು ಗ್ರಂಥ ಅಧ್ಯಯನ ಮಾಡಲಿ ಎಂದು ಕರ್ನಾಟಕ ಬುಡಕಟ್ಟು ಪರಿಷತ್ತು ಅಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ ಹೇಳಿದರು. ಅವರು ವಿಜಯಪುರದಲ್ಲಿ ಹಾಲುಮತ ಧರ್ಮಗ್ರಂಥ ಬರೆದ ಚಂದ್ರಕಾಂತ ಬಿಜ್ಜರಗಿ ಗುರೂಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಹಾಲುಮತ ಧರ್ಮ ಗ್ರಂಥ ನಾಡಿನ ಮನೆಗಳಲ್ಲಿ ಪೂಜ್ಯನೀಯವಾಗಬೇಕು ಎಂದರು. […]

Continue Reading

ಪೊಲೀಸ್ ಬೇಟೆ ಹೆಚ್.ಟಿ. ಪ್ರಸನ್ನ ಅವರಿಗೆ KUWJ ‘ರಾಜ್ಯ ಪ್ರಶಸ್ತಿ’ ಪ್ರದಾನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಭೇಟಿ ಕನ್ನಡ ವಾರ ಪತ್ರಿಕೆಗೆ Kuwj ಅತ್ಯುತ್ತಮ ಅಪರಾಧ ವರದಿ ಪ್ರಶಸ್ತಿ ಲಭಿಸಿದ್ದು, 37ನೇ ರಾಜ್ಯ ಪತ್ರಕರ್ತರ ಸಮ್ಮೆಳನದಲ್ಲಿ ಭಾನುವಾರ ಪೊಲೀಸ್ ಭೇಟೆ ವಾರ ಪತ್ರಿಕೆ ಸಂಪಾದಕ ಹೆಚ್.ಟಿ.ಪ್ರಸನ್ನ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿಜಯಪುರ ನಗರದ ಹನುಮಂತರಾಯಪ್ಪ ರಂಗಮಂದಿರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಆಯಾಮದಲ್ಲಿ ಸಾಧನೆಗೈದ ಒಟ್ಟು ರಾಜ್ಯದ 75 ಪತ್ರಕರ್ತರಿಗೆ ರಾಜ್ಯ ಪತ್ರಕರ್ತರ ಸಂಘವು ಪ್ರಶಸ್ತಿ ನೀಡಿ ಗೌರವಿಸಿತು‌. ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪೊಲೀಸ್ […]

Continue Reading

ಮಠದ ಕುರುಬರಹಟ್ಟಿ ಕೆಂಚಮ್ಮ ನಿಧನ.

ಮಠದ ಕುರುಬರಹಟ್ಟಿ ಕೆಂಚಮ್ಮ ನಿಧನ. ಚಿತ್ರದುರ್ಗ: ಜಿಲ್ಲೆಯ ಮಠದ ಕುರುಬರ ಹಟ್ಟಿ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಕೆಂಚಮ್ಮ (75)ಅವರು ವಯೋಸಹಜವಾಗಿ ನಿಧನರಾದರು. ಮಕ್ಕಳಾದ ಗ್ರಾ. ಪಂ. ಸದಸ್ಯ ಯಶೋದಮ್ಮ, ಗಂಗಾಧರ ವಕೀಲರು, ಮಂಜುನಾಥ್,ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕೆಂಚಮ್ಮ ಅವರ ಅಂತ್ಯಸಂಸ್ಕಾರ ಫೆ.05 ರಂದು ಮಧ್ಯಾಹ್ನ 12 ಗಂಟೆಗೆ ಎಂ ಕೆ ಹಟ್ಟಿ ಗ್ರಾಮದ ರುದ್ರಭೂಮಿಯಲ್ಲಿ ನಡೆಯಲಿದೆ.

Continue Reading