LATEST POSTS
State
ಚಿತ್ರದುರ್ಗದಲ್ಲಿ ಸೈಬರ್ ಕ್ರೈಮ್ ಹೆಚ್ಚಳ: ಕಾಲೇಜು ಕ್ಯಾಂಪಸ್ ನಲ್ಲಿ ಡ್ರಗ್ಸ್, ಗಾಂಜಾ, ಅಫೀಮು ಘಾಟು
ಮಹಿಳಾ ಹಕ್ಕುಗಳು ಮತ್ತು ಸೈಬರ್ ಕ್ರೈಮ್ ಸೆಕ್ಯೂರಿಟಿ ಕಾನೂನು ಅರಿವು ಕಾರ್ಯಕ್ರಮ. ಮಾಲತೇಶ್ ಅರಸ್ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ, ಅಫೀಮು, ಡ್ರಗ್ಸ್ ಅಕ್ರಮ ಮದ್ಯಮಾರಾಟ ಹೆಚ್ಚಳ, ಶೌಚಾಲಯಕ್ಕೆ ತೆರಳುವ ಬಾಲೆಯರ ಮೇಲೆ ಅತ್ಯಾಚಾರ, ಮೊಬೈಲ್ ಗಳಿಂದ ಸೈಬರ್ ಕ್ರೈಮ್ ಗಳು ಮಿತಿಮೀರುತ್ತಿದ್ದು ಪೋಷಕರಿಗೆ ಎಚ್ಚರಿಕೆ. ಕಾಲೇಜು ಕ್ಯಾಂಪಸ್ ನಲ್ಲಿ ಎಗ್ಗಿಲ್ಲದೆ ಡಗ್ಸ್ ಚಲಾವಣೆ. ದೇಶದ ಪವಿತ್ರ ಗ್ರಂಥ ಸಂವಿಧಾನದ ಆಶಯಕ್ಕೆ ಧಕ್ಕೆ . ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುವ ಯುವಕರ ಬಗ್ಗೆ ಕಟ್ಟೆಚ್ಚರ. ಅಪಾಯಕಾರಿ ಹಂತದಲ್ಲಿ ಮಕ್ಕಳು. ಹೌದು. […]
Special Story
ಕೋವಿಡ್ ಆನ್ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತ : ಸೇವ್ ದಿ ಚಿಲ್ಡ್ರನ್ ಸಂಸ್ಥೆ ವರದಿ ಬಹಿರಂಗ
ಕೋವಿಡ್ ವೇಳೆ ಬಾಲ್ಯವಿವಾಹ ಹೆಚ್ಚಳ ( ಹೆಡ್ಡಿಂಗ್) * ಕೋವಿಡ್ ಆನ್ಲೈನ್ ತರಗತಿಯಿಂದ ಶೇ.67ರಷ್ಟು ಬಾಲಕಿಯರು ವಂಚಿತ * ಸೇವ್ ದಿ ಚಿಲ್ಡ್ರನ್ ಸಂಸ್ಥೆ ವರದಿ ಬಹಿರಂಗ *ಸ್ಟಾರ್ ಇದ್ದ ಕಡೆ ಕೆಂಪು ಬುಲೆಟ್ ಹಾಕಿ. ಈ ನಗರವಾಣಿ ವಿಶೇಷ ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಕೊಳಗೇರಿ ಪ್ರದೇಶದ ಹೆಣ್ಣು ಮಕ್ಕಳ ಕುರಿತು ಸೇವ್ ದಿ ಚಿಲ್ಡ್ರನ್ ಅಧ್ಯಯನ ನಡೆಸಿದ್ದು, ಆತಂಕಕಾರಿ ವಿಷಯಗಳನ್ನು ವರದಿಯಲ್ಲಿ ಬಹಿರಂಗ ಪಡಿಸಿದೆ. ಹೌದು, ವರ್ಚುವಲ್ ಮೂಲಕ “ ದಿ ವರ್ಲ್ಡ್ ಆಫ್ ಇಂಡಿಯನ್ […]
ರೋಬೋಟ್ ಕಂಡುಹಿಡಿದ ಗುಡ್ಡದ ಗ್ರಾಮೀಣ ಕಲಿ”
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವೇಣುಕಲ್ಲು ಗುಡ್ಡದ ಶಾಲೆ. ಮಾಲತೇಶ್ ಅರಸ್ ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೇಣುಕಲ್ಲು ಗುಡ್ಡದ ಸರ್ಕಾರಿ ಪ್ರೌಢಶಾಲೆಯಿಂದ ತಯಾರಾದ ಇನ್ಸ್ಫೈರ್ ಅವಾರ್ಡ್ ವಿಜ್ಞಾನ ಮಾದರಿಯು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಇನ್ಸ್ಪೈರ್ ಆವಾರ್ಡನ ವಿಜ್ಞಾನ ಮಾದರಿಯು ಎಲ್ಲರ ಗಮನವನ್ನು ತನ್ನಡೆ ಸೆಳೆದಿದೆ. ವಿಜ್ಞಾನ ಶಿಕ್ಷಕ ರಾಜೇಶ್ ಎಲ್. ಎನ್. ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿ ಶೇಷಾರ್ಧನ . ವಿ ತಯಾರಿಸಿದ ಮಾದರಿ “ಹಿರಿಯ ನಾಗರಿಕರಿಗೆ ಬಹು ಉಪಯೋಗಿ ಕುರ್ಚಿ” (multipurpose chair for […]
ಉತ್ತರ ಅಮೆರಿಕದಲ್ಲಿ ಕುರುಬರ ಇತಿಹಾಸ ಸೃಷ್ಠಿ: ಮೊಳಗಲಿದೆ ಡೊಳ್ಳಿನ ರಣಕಹಳೆ…?
ಉತ್ತರ ಅಮೆರಿಕದಲ್ಲಿ ಕುರುಬರ ಸಂಘದ ಉದ್ಘಾಟನೆ ಸಮಾರಂಭವು ದಿನಾಂಕ 24/10/2021, ರವಿವಾರ ಸಂಜೆ 7.30ಕ್ಕೆ(ಭಾರತೀಯ ಕಾಲಮಾನ) ಕ್ಷಣಗಣನೆ ಆರಂಭವಾಗಿದೆ. 5 ಲಕ್ಷಕ್ಕೂ ಹೆಚ್ಚು ಕುರುಬ ಸಮಾಜದ ಜನರು ವರ್ಚುವಲ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜದ ಜನಪ್ರತಿನಿಧಿಗಳು, ಕುಲಪತಿಗಳು, ಕುಲಸಚಿವರು, ಶಿಕ್ಷಣತಜ್ಞರು, ಪ್ರಾಧ್ಯಾಪಕರು, ರೈತರು, ಪತ್ರಕರ್ತರು, ವಿದ್ಯಾರ್ಥಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. (ಮಾಲತೇಶ್ ಅರಸ್ ಸಾರಥ್ಯದಲ್ಲಿ ಈ ನಗರವಾಣಿ) ಸಪ್ತಸಾಗರದಾಚೆಯಲ್ಲಿ ಜರುಗುತ್ತಿರುವ ಕುರುಬ ಸಮಾಜದ ಬಹುದೊಡ್ಡ ಸಮಾರಂಭದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದು ಅಮೆರಿಕದ ಇಂಡಿಯಾ ಅಸೋಷಿಯೇಷನ್ ಅಧ್ಯಕ್ಷರು ಹಾಗೂ ಉತ್ತರ […]
Film World
ನಿಖಿಲ್ ಕುಮಾರ್ ಹೊಸ ಸಿನಿಮಾಗೆ ಸಿಕ್ತು ಕಿಕ್ ಸ್ಟಾರ್ಟ್! ಕೆವಿಎನ್ ಪ್ರೊಡಕ್ಷನ್ ನಡಿ ಬರ್ತಿದೆ ‘ಯುವರಾಜ’
ರೈಡರ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಯುವರಾಜ ನಿಖಿಲ್ ಕುಮಾರ್ ಹೊಸ ಸಿನಿಮಾದ ಶೂಟಿಂಗ್ ಅಖಾಡಕ್ಕೆ ಧುಮುಕಿದ್ದಾರೆ. ಈ ಸಿನಿಮಾವನ್ನು ಮಂಜು ಅಥರ್ವ ಎಂಬವವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿರುವ ಮಂಜು ಅಥರ್ವ, ತಮಿಳಿನ ಕದಿರನ್ ಜತೆ ಕೆಲಸ ಮಾಡಿದ್ದಾರೆ. ಮಾಸ್ಟರ್ಪೀಸ್, ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್ ಕೂಡ ಆಗಿದ್ದರು. ಇದೀಗ ಮಂಜು ಅಥರ್ವ, ನಿಖಿಲ್ ಅವರ ಸಿನಿಮಾ […]
Recent Posts
FOLLOW US
Advertisement

-
Kanchesh poojar commented on ಬೀರೂರು ಮೈಲಾರಲಿಂಗೇಶ್ವರ ಕಾರ್ಣಿಕ ಏನಾಯ್ತು ಗೊತ್ತಾ..!: Good job karnika should listening properly. Thank
-
ಡಾ. ಜೆ ಎಸ್ ಪಾಟೀಲ. commented on ಸನಾತನಿಗಳ ಭಯೋತ್ಪಾದನಾ ಕೃತ್ಯ…: ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ಸಂಗಮದೇವ ಅವರಿಗೂ ವಿಶೆಷ ಧ
-
ಡಾ. ಜೆ ಎಸ್ ಪಾಟೀಲ. commented on ಸನಾತನಿಗಳ ಭಯೋತ್ಪಾದನಾ ಕೃತ್ಯ…: ಪ್ರಕಟಿಸಿದ್ದಕ್ಕಾಗಿ ಪತ್ರಿಕಾ ಬಳಗಕ್ಕೆ ಧನ್ಯವಾದಗಳು. ವಿಶೇ
-
Ekantha ac yadhav commented on ಪೆಮ್ಮನಹಳ್ಳಿಗೊಲ್ಲರಹಟ್ಟಿ ಘಟನೆ ವೈಭವೀಕರಿಸಿ ರಾಜಕಾರಣ ಮಾಡುವುದು ಬೇಡ: ಎಸ್ ಸರ್
Crimes
ಚಿತ್ರದುರ್ಗದಲ್ಲಿ ಸೈಬರ್ ಕ್ರೈಮ್ ಹೆಚ್ಚಳ: ಕಾಲೇಜು ಕ್ಯಾಂಪಸ್ ನಲ್ಲಿ ಡ್ರಗ್ಸ್, ಗಾಂಜಾ, ಅಫೀಮು ಘಾಟು
ಮಹಿಳಾ ಹಕ್ಕುಗಳು ಮತ್ತು ಸೈಬರ್ ಕ್ರೈಮ್ ಸೆಕ್ಯೂರಿಟಿ ಕಾನೂನು ಅರಿವು ಕಾರ್ಯಕ್ರಮ. ಮಾಲತೇಶ್ ಅರಸ್ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ, ಅಫೀಮು, ಡ್ರಗ್ಸ್ ಅಕ್ರಮ ಮದ್ಯಮಾರಾಟ ಹೆಚ್ಚಳ, ಶೌಚಾಲಯಕ್ಕೆ ತೆರಳುವ ಬಾಲೆಯರ ಮೇಲೆ ಅತ್ಯಾಚಾರ, ಮೊಬೈಲ್ ಗಳಿಂದ ಸೈಬರ್ ಕ್ರೈಮ್ ಗಳು ಮಿತಿಮೀರುತ್ತಿದ್ದು ಪೋಷಕರಿಗೆ ಎಚ್ಚರಿಕೆ. ಕಾಲೇಜು ಕ್ಯಾಂಪಸ್ ನಲ್ಲಿ ಎಗ್ಗಿಲ್ಲದೆ ಡಗ್ಸ್ ಚಲಾವಣೆ. ದೇಶದ ಪವಿತ್ರ ಗ್ರಂಥ ಸಂವಿಧಾನದ ಆಶಯಕ್ಕೆ ಧಕ್ಕೆ . ಕಾಲೇಜು ವಿದ್ಯಾರ್ಥಿಗಳನ್ನು ವಂಚಿಸುವ ಯುವಕರ ಬಗ್ಗೆ ಕಟ್ಟೆಚ್ಚರ. ಅಪಾಯಕಾರಿ ಹಂತದಲ್ಲಿ ಮಕ್ಕಳು. ಹೌದು. […]
“ಸರಳವಾಸ್ತು” ಸಾಮ್ರಾಜ್ಯದ ದೊರೆಯ ಹತ್ಯೆಯ ಫುಲ್ ಡಿಟೈಲ್ಸ್. ; ಜಸ್ಟ್ 40 ಸೆಕೆಂಡ್ ಮರ್ಡರ್
ಕತ್ತು ಕೊಯ್ದು ರಕ್ಕಸರ ಅಟ್ಟಹಾಸ: ಲಾಡ್ಜ್ ನಲ್ಲಿ ಹರಿದ ರಕ್ತ, ನಾಲ್ಕು ಗಂಟೆಯಲ್ಲಿ ಪಾತಕಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ ಹಂತಕ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ ಹೆಸರಲ್ಲಿ ಬೇನಾಮಿ ಆಸ್ತಿ.: ಮಂಜುನಾಥ್ ದುಮ್ಮವಾಡ ಜತೆ ಮಹಾಂತೇಶ್ ಶಿರೂರು ಸೇರಿ ಗುರೂಜಿ ಕೊಲೆ ಮಾಲತೇಶ್ ಅರಸ್ ಹರ್ತಿಕೋಟೆ ಬೆಂಗಳೂರು/ ಹುಬ್ಬಳ್ಳಿ: ಅವರು ಸುಪ್ರಸಿದ್ಧ ವಾಸ್ತು ಗುರು, ಮಾನವ ಗುರು, ಸರಳ ಗುರು, ಇಡೀ ನಾಡಿಗೆ ನಾಡೇ ಫೇಮಸ್ ಆಗಿದ್ದ ಮತ್ತು ಅಕ್ಕ ಪಕ್ಕದ ರಾಜ್ಯದಿಂದ ಮುಂಬೈನವರೆಗೂ ಫೇಮಸ್ ಆಗಿದ್ದ […]
Latest Posts
- ಹಿರಿಯೂರು ಕ್ಷೇತ್ರದಲ್ಲಿ ಬಿ.ಸೋಮಶೇಖರ್ ಹವಾ
- ಹೋಬಳಿ ಮಟ್ಟದ ಪತ್ರಕರ್ತರ ಕ್ಷೇಮನಿಧಿಗೆ ಚಾಲನೆ
- ರಾಜಕಾರಣಿಗಳ ಅಂತಃಪುರದ ಪತ್ರಕರ್ತರಿಂದ ಅಪಾಯ: ಅನಂತ ಚಿನಿವಾರ್
- ಪ್ರೀತಿಸಬೇಡ” ಚಿತ್ರದ ಫಸ್ಟ್ ಲುಕ್ ಬಿಡುಗಡೆ
- ಬಿಎಸ್ ಆರ್ ಎನ್ ಎಸ್ ವಿದ್ಯಾನಿಕೇತನ -2 ಶಾಲೆ ಲೋಕಾರ್ಪಣೆ
- “ದಲಿತ ಸಿಎಂ” ಬಿಸಿಬಿಸಿ ಚರ್ಚೆ : ನಾ ಸಿಎಂ, ನಾನೂ ಸಿಎಂ, ದಲಿತ ಸಿಎಂ, ಒಕ್ಕಲಿಗ ಸಿಎಂ, ಮತ್ತೆ ಕುರುಬ ಸಿಎಂ
Advertisement
Calender
M | T | W | T | F | S | S |
---|---|---|---|---|---|---|
1 | 2 | 3 | 4 | 5 | 6 | 7 |
8 | 9 | 10 | 11 | 12 | 13 | 14 |
15 | 16 | 17 | 18 | 19 | 20 | 21 |
22 | 23 | 24 | 25 | 26 | 27 | 28 |
29 | 30 | 31 |